General Knowledge (ಕವಿಗಳ ಬಗ್ಗೆ) 05/02/2022

Feb 05, 2022 10:25 am By Admin

1. ಯಾವ ವರ್ಷದಲ್ಲಿ ಕುವೆಂಪು ಅವರ ಜನನ ವಾಗಿದೆ ?

  • 2001
  • 1904
  • 1981
  • 1671

2.ಕುವೆಂಪು ಅವರಿಗೆ ಯಾವ ಯಾವ ಪ್ರಶಸ್ತಿ ಬಂದಿದೆ?

  • filimfare avard
  • padhmavibhushan award
  • baratha ratna award
  • jaanpeeth award

3.ಕುವೆಂಪು ಅವರ ಪೂರ್ಣ ಹೆಸರೇನು?

  • ಕುಪ್ಪಳ್ಳಿ ವೆಂಕಟಪ್ಪ
  • ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
  • ಪುಟ್ಟಪ್ಪ ಕುಪ್ಪಳ್ಳಿ ವೆಂಕಟಪ್ಪ

4. 1920 ರಲ್ಲಿ ಕುವೆಂಪು ಅವರು ಯಾವ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರುಯನ ಮಾಡಿದರು. ?

  • ಮಂಡ್ಯ
  • ಬೆಂಗಳೂರು
  • ಧಾರವಾಡ
  • ಮೈಸೂರು

5. ಕುವೆಂಪು ಅವರ ಹೆಂಡತಿಯ ಹೆಸರೇನು? ?

  • ಕೃಷ್ಣ ಭಾರದ್ವಾಜ
  • ಪ್ರೇಮಾ ಕರಂತ್
  • ಹೇಮವತಿ
  • ಭಾರ್ಗವಿ ರಾವ್

6. ಕುವೆಂಪು ಅವರಿಗೆ ಎಷ್ಟು ಮಕ್ಕಳಿದ್ದಾರೆ?

  • 2
  • 4
  • 5
  • 12

7. ಕುವೆಂಪು ಅವರ ಪುತ್ರರ ಹೆಸರೇನು?

  • ಪೂರ್ಣಚಂದ್ರ ತೇಜಸ್ವಿ
  • ಗಣೇಶ್ ಗೊಗೊಯ್
  • ಕೋಕಿಲೋಡಾಯ ಚೈತ್ರ
  • ಅಮುಲ್ಯ ಬರುವಾ

8. ಕುವೆಂಪು ಅವರಿಗೆ ಎಷ್ಟು ಹೆಣ್ಣುಮಕ್ಕಳಿದ್ದಾರೆ?

  • 1
  • 3
  • 5
  • 2

9. ಶಿವರಾಮ ಕಾರಂತರು ಜನಿಸಿದ ವರ್ಷ .?

  • 1905
  • 1904
  • 1903
  • 1902

10. ಶಿವರಾಮ ಕಾರಂತರು ಜನಿಸಿದ ಸ್ಥಳ ?

  • ಕೋಟ
  • ಧಾರವಾಡ
  • ಶಿವಮೊಗ್ಗ
  • ಮೈಸೂರು

11. ಕೆಳಗಿನವುಗಳಲ್ಲಿ ಶಿವರಾಮ ಕಾರಂತರ ಕಾದಂಬರಿ ಯಾವುದು?

  • ಅರಸಿಕರಲ್ಲ
  • ಕರ್ಮ
  • ಬೆಟ್ಟದಜೀವ
  • ಅಬುವಿನಿಂದ ಬಾರಾಮಕ್ಕೆ
  • ಶಿವರಾಂ ಕಾರಂತ್ ಅವರ ಜೀವನ ಚರಿತ್ರೆ

12. ಶಿವರಾಮ ಕಾರಂತರ ಆತ್ಮಕಥನ ಯಾವುದು?

  • ಯಕ್ಷಗಾನ ಬಯಲಾಟ
  • ಅಪೂರ್ವ ಪಶ್ಚಿಮ
  • ಹಾವು
  • ಹುಚ್ಚು ಮನಸಿನ ಹತ್ತು ಮುಖಗಳು

13. ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?

  • ಮೂಕಜ್ಜಿಯ ಕನಸುಗಳು
  • ಚೋಮನದುಡಿ
  • ಮರಳಿಮಣ್ಣಿಗೆ
  • ಬೆಟ್ಟದಜೀವ

14. ‘ಮೈಮನಗಳ ಸುಳಿಯಲ್ಲಿ’ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ ?

  • ಕೇಂದ್ರ ಸಾಹಿತ್ಯ ಅಕಾಡಮಿ
  • ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ
  • ಪಂಪ ಪ್ರಶಸ್ತಿ
  • ನೃಪತುಂಗ ಪ್ರಶಸ್ತಿ

15. ಶಿವರಾಮ ಕಾರಂತರು ಎಷ್ಟು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು?

  • 15 ವರ್ಷಗಳ ಹಿಂದೆ
  • 16 ವರ್ಷಗಳ ಹಿಂದೆ
  • 17 ವರ್ಷಗಳ ಹಿಂದೆ
  • 18 ವರ್ಷಗಳ ಹಿಂದೆ

16. ಜಯಪುರದ ಪೂರ್ವದ ರಾಜಧಾನಿ ಯಾವುದು?

  • ಜೋಧಪುರ
  • ಅಂಬೇರ
  • ಗಾಂಧಿನಗರ
  • ರಾಜಾಪುರ

17. ಜಯಪುರದ ಜನರಿಗೆ ಯಾವ ಬಣ್ಣಗಳು ಬಹಳ ಇಷ್ಟ?

  • ಹಸಿರು, ನೀಲಿ, ಬಿಳಿ
  • ಕಪ್ಪು, ಕಂದು, ನೀಲಿ
  • ಕೆಂಪು, ಕಿತ್ತಳೆ, ಹಳದಿ
  • ಬೂದು, ನೇರಳೆ, ಬಿಳಿ

18. ಮೀರಾಬಾಯಿಯ ಆರಾಧ್ಯ ದೈವ ಯಾರು?

  • ಶಿವ
  • ಗಿರಿಧರನಾಗರ
  • ಬ್ರಹ್ಮ
  • ಕಾಳಿ

19. ‘ಜಂತ್ರ ಮಂತ್ರ’ಇದು ಒಂದು ?

  • ದೇವಾಲಯ
  • ಮಸೀದಿ
  • ಅರಮನೆ
  • ಖಗೋಳ ವಿಜ್ಞಾನ ಪರಿಶೀಲನಾಲಯ

20. ಮುಂಡಾಸು ಪದದ ಅರ್ಥವೇನು?

  • ಮೇಲುದೆ
  • ವಸ್ತ್ರ
  • ಪೇಟ
  • ಪೈಜಾಮ

21. ಗೋಧೂಳಿ ಸಮಯವೆಂದರೆ ಯಾವುದು?

  • ಮುಂಜಾನೆ
  • ಮದ್ಯಾಹ್ನ
  • ನಡುರಾತ್ರಿ
  • ಮುಸ್ಸಂಜೆ

22. ಲೇಖಕರಿಗಿದ್ದ ಹಂಬಲವೇನು?

  • ಅಂಗಡಿಗಳಲ್ಲಿ ಖರೀದಿ ಮಾಡುವುದು
  • ರಾಜಸ್ಥಾನಿ ಊಟ ಮಾಡುವುದು
  • ಜಾನಪದ ನೃತ್ಯಗಳನ್ನು ನೋಡಬೇಕೆನ್ನುವುದು
  • ಮರಳಿನಲ್ಲಿ ನಡೆಯುವುದು

23. ಲೇಖಕರ ಮುಂದಿನ ಪ್ರಯಾಣ ಯಾವ ಊರಿನ ಕಡೆಗೆ ಸಾಗಿತು?

  • ದೆಹಲಿ
  • ಬೆಂಗಳೂರು
  • ಪೂನಾ
  • ಉಡುಪಿ