General Knowledge

Jul 30, 2022 10:36 am By Admin

1. ಸೋಡಾ ನೀರಿನಲ್ಲಿರುವ ಈ ಮುಂದಿನ ಯಾವುದು ಇದೆ ?

  • ಸಿಟ್ರಿಕ್ ಆಮ್ಲ
  • ಕಾರ್ಬೋನಿಕ್ ಆಮ್ಲ
  • ಸಲ್ಪೂರಿಕ್ ಆಮ್ಲ
  • ಅಸಿಟಿಕ್ ಆಮ್ಲ

2. ರಾಮಾನುಜಾಚಾರ್ಯರು ಈ ಕಾಲದಲ್ಲಿ ಜನಿಸಿದರು ?

  • ಆಧುನಿಕ ಕಾಲ
  • ವಿಜಯನಗರ ಕಾಲ
  • ಮೈಸೂರು
  • ಹೊಯ್ಸಳರ ಕಾಲ

3. ಪ್ರತಿಷ್ಠಿತ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಬಹುಮಾನ ಇದಕ್ಕಾಗಿ ನೀಡಲ್ಪಡುತ್ತದೆ ?

  • ಔಷಧ
  • ಸಾಹಿತ್ಯ
  • ಕ್ರೀಡೆ
  • ಭೌತಶಾಸ್ತ್ರ

4. ಅಗ್ನಿಶಾಮಕ ದಳದವರ ವಸ್ತ್ರವು ಯಾವ ಬಗೆಯ ಪ್ಲಾಸ್ಟಿಕ್ ನಿಂದ ಕೂಡಿರುತ್ತದೆ ?

  • Teplein
  • ಬೇಕಲೈಟ್
  • ಮೆಲಾಮಿನ್
  • ಪಿವಿಸಿ

5. 15 ನೇಯ ಹಣಕಾಸು ಆಯೋಗದ ಮುಖ್ಯಸ್ಥರು ?

  • ನೀಲಕಂಠ ಮಿಶ್ರ
  • ಉರ್ಜಿತ್ ಪಟೇಲ್
  • ಎn ಕೆ ಸಿಂಗ್
  • ರಘುರಾಮ್ ರಂಜನ್

6. ಸರಕು ಮತ್ತು ಸೇವೆಗಳ ತೆರಿಗೆ ಜಿ ಎಸ್ ಟಿ ಇದಾಗಿರುತ್ತದೆ ?

  • ಇದು ಸರಕು ಮತ್ತು ಸೇವೆಗಳ ತೆರಿಗೆಯ ಮೇಲೆ ಅವಲಂಬಿಸಿರುತ್ತದೆ
  • ಎರಡರ ಮಿಶ್ರಣ
  • ನೀರ ತೆರಿಗೆ
  • ಪರೋಕ್ಷ ತೆರಿಗೆ

7. ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಪ್ರಖ್ಯಾತ ಗಂಗಾ ವಾಸ್ತುಶಿಲ್ಪ ಎಂದು ಪರಿಗಣಿಸಲ್ಪಟ್ಟಿದೆ ?

  • ಮಾಧವ ದೇವಾಲಯ
  • ಹಳೇಬೀಡು
  • ಗೋಮಟೇಶ್ವರ ಪ್ರತಿಮೆ
  • ಎಲ್ಲೋರ

8. ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು ?

  • ಬಾಲ್ ಗಂಗಾಧರ್ ತಿಲಕ್
  • ದಯಾನಂದ್ ಸರಸ್ವತಿ
  • ರವೀಂದ್ರನಾಥ್ ಟಾಗೋರ್
  • ಕುವೆಂಪು

9. ಕರ್ನಾಟಕದ ನೃತ್ಯ ಯಾವುದು ?

  • ಭರತನಾಟ್ಯ
  • ಯಕ್ಷಗಾನ ಕೋಲಾಟ
  • ಕಥಕ್
  • ಲಾವಣಿ

10. 356 ನೇಯ ವಿಧಿ ಅಡಿಯಲ್ಲಿ ರಾಜ್ಯವೊಂದರಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಿದ ಬಹುದಾದ ಗರಿಷ್ಠ ಅವಧಿ ?

  • ಮೂರು ವರ್ಷಗಳು
  • ಒಂದು ವರ್ಷ
  • ನಾಲ್ಕು ವರ್ಷಗಳು
  • ಎರಡು ವರ್ಷಗಳು

11. ರಾಮಕೃಷ್ಣ ಮಿಷನ್ ಸ್ಥಾಪಿಸಿದವರು ಯಾರು ?

  • ಗೌತಮ್ ಬುದ್ಧ
  • ಡಾಕ್ಟರ್ ಬಿಆರ್ ಅಂಬೇಡ್ಕರ್
  • ಬಾಬು ರಾಜೇಂದ್ರ ಪ್ರಸಾದ್
  • ಸ್ವಾಮಿ ವಿವೇಕಾನಂದ

12. ಭಾರತ _ ಪ್ರಧಾನ ದೇಶ ?

  • ಕೃಷಿ
  • ಕೆಲಸ
  • ಮೀನುಗಾರಿಕೆ
  • ಸಾವಯವ

13. ನಿಮಗೆ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲವಾದರೆ ಅದು ?

  • ದೂರದೃಷ್ಟಿ
  • ಸಮೀಪ ದೃಷ್ಟಿ
  • ಮಧ್ಯ ದೃಷ್ಟಿ
  • ಮೇಲಿನ ಯಾವುದೂ ಅಲ್ಲ

14. ಅಶೋಕ ಚಕ್ರ ಏನನ್ನು ಸೂಚಿಸುತ್ತದೆ ?

  • ಪ್ರಗತಿ ಮತ್ತು ಸಂಕೇತ
  • ಪ್ರಗತಿ ಮತ್ತು ಚಲನೆಯ ಸಂಕೇತವಾಗಿದೆ

15. ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದವರು ಯಾರು ?

  • ಆತ್ಮಾರಾಮ್ ಪಾಂಡುರಂಗ
  • ಡಾಕ್ಟರ್ ಬಿಆರ್ ಅಂಬೇಡ್ಕರ್
  • ಜ್ಯೋತಿ ಬಾಪುಲೆ
  • ಸುಭಾಷ್ ಚಂದ್ರ ಬೋಸ್

16. ಕರ್ನಾಟಕ ಅಕ್ಟೋಂಬರ್ ದಿಂದ ನವೆಂಬರ್ ವರೆಗೆ ಬೀಸುವ ಮಾರುತಗಳ ಅವಧಿ ?

  • ಬೇಸಿಗೆಕಾಲ
  • ಮಳೆಗಾಲ
  • ಚಳಿಗಾಲ
  • ಈಶಾನ್ಯ ಮಾನ್ಸೂನ್ ಗಳ ಕಾಲ

17. ಭಾರತದ ಒಟ್ಟು ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ?

  • 5.84%
  • 5.86%
  • 5.91%

18. ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ತಿಂಗಳು ಯಾವುದು ?

  • ಮಾರ್ಚ್
  • ಏಪ್ರಿಲ್
  • ಮೇ
  • ಜೂನ್

19. ಕೆಂಪುಮಣ್ಣಿನ ಮೂಲಸೆಲೆ ಯಾವುದು ?

  • ಗ್ರಾನೈಟ್
  • ಗ್ರಾಮ್
  • ಸೈನಪ್ಸ್

20. ಹತ್ತಿ ಬೆಳೆಯುವ ಹೆಚ್ಚು ಸೂಕ್ತವಾದ ಮಣ್ಣು ಯಾವುದು ?

  • ಕಪ್ಪು ಮಣ್ಣು
  • ಕೆಂಪು ಮಣ್ಣು
  • ಮರುಭೂಮಿ ಮಣ್ಣು
  • ಮರಳು ಮಣ್ಣು