General Knowledge

1. ಮಲೆ ಮಹದೇಶ್ವರ ಬೆಟ್ಟ ಕಂಡುಬರುವ ಜಿಲ್ಲೆ ?
- ಮಂಡ್ಯ
- ಚಿಕ್ಕಬಳ್ಳಾಪುರ
- ಮೈಸೂರು
- ಚಾಮರಾಜನಗರ
2. ಕರ್ನಾಟಕ ಅಕ್ಟೋಂಬರ್ ದಿಂದ ನವೆಂಬರ್ ವರೆಗೆ ಬೀಸುವ ಮಾರುತಗಳ ಅವಧಿ ?
- ಬೇಸಿಗೆಕಾಲ
- ಮಳೆಗಾಲ
- ಚಳಿಗಾಲ
- ಈಶಾನ್ಯ ಮಾನ್ಸೂನ್ ಗಳ ಕಾಲ
3. ಭಾರತದ ಒಟ್ಟು ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ?
- 5.84%
- 5.86%
- 5.91%
4. ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ತಿಂಗಳು ಯಾವುದು ?
- ಮಾರ್ಚ್
- ಏಪ್ರಿಲ್
- ಮೇ
- ಜೂನ್
5. ಕೆಂಪುಮಣ್ಣಿನ ಮೂಲಸೆಲೆ ಯಾವುದು ?
- ಗ್ರಾನೈಟ್
- ಗ್ರಾಮ್
- ಸೈನಪ್ಸ್
6. ಹತ್ತಿ ಬೆಳೆಯುವ ಹೆಚ್ಚು ಸೂಕ್ತವಾದ ಮಣ್ಣು ಯಾವುದು ?
- ಕಪ್ಪು ಮಣ್ಣು
- ಕೆಂಪು ಮಣ್ಣು
- ಮರುಭೂಮಿ ಮಣ್ಣು
- ಮರಳು ಮಣ್ಣು
7. ಕೃಷ್ಣ ನದಿ ಹರಿಯುವ ರಾಜ್ಯಗಳು ಯಾವ್ಯಾವು ?
- ಗೋವಾ-ಕರ್ನಾಟಕ ಆಂಧ್ರಪ್ರದೇಶ
- ಕರ್ನಾಟಕ ಆಂಧ್ರಪ್ರದೇಶ ತಮಿಳುನಾಡು
- ಮಹಾರಾಷ್ಟ್ರ ಕರ್ನಾಟಕ-ಆಂಧ್ರಪ್ರದೇಶ ತೆಲಂಗಣ
- ಮಹಾರಾಷ್ಟ್ರ ಕರ್ನಾಟಕ-ತಮಿಳುನಾಡು
8. ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು ?
- ಶ್ರೀರಂಗಪಟ್ಟಣ
- ಶಿವನಸಮುದ್ರ
- ಶ್ರೀರಂಗ
- ಸೇಂಟ್ ಮೇರಿ ದ್ವೀಪ
9. ವಿವಾದಕ್ಕೆ ಈಡಾಗಿರುವ ನಾಗಾರ್ಜುನ ವಿದ್ಯುತ್ತು ಸ್ಥಾವರ ಸ್ಥಾಪಿಸಲ್ಪಟ್ಟ ಜಿಲ್ಲೆ ಯಾವುದು ?
- ದಕ್ಷಿಣ ಕನ್ನಡ
- ಉಡುಪಿ
- ಶಿವಮೊಗ್ಗ
- ಹಾವೇರಿ
10. ಪ್ರಸ್ತುತ ಭಾರತದ ಅತಿ ದೊಡ್ಡ ಚಿನ್ನದ ಅದಿರು ಸಾಧನೆ ?
- ನಂದಿ ದುರ್ಗ
- ಚಾಂಪಿಯನ್ಶಿಪ್
- ಉರಿಗಂ
- ಹಟ್ಟಿ
11. ಕರ್ನಾಟಕದ ನೈರುತ್ಯ ವಲಯ ?
- ಹುಬ್ಬಳ್ಳಿ
- ಬೆಂಗಳೂರು
- ಮೈಸೂರು
- ಕೊಡಗು
12. ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಿದ ಸ್ಥಳ ?
- ತುಮಕೂರು
- ರಾಣೆಬೆನ್ನೂರು
- ಕಲಬುರ್ಗಿ
- ಕರಟಗಿ
13. ಕರ್ನಾಟಕದಲ್ಲಿ ಅತಿ ಹೆಚ್ಚು ಜಲವಿದ್ಯುತ್ ಉತ್ಪಾದನೆ ಕೇಂದ್ರ ಯಾವುದು ?
- ಶರವತಿ
- ಗೇರುಸೊಪ್ಪ
- ಕಾಳಿ ನದಿ
- ಆಲಮಟ್ಟಿ
14. ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ ಯಾವುದು ?
- ಶಿವಮೊಗ್ಗ
- ಬೆಳಗಾವಿ
- ಮಂಡ್ಯ
- ರಾಯಚೂರು
15. ಕರ್ನಾಟಕ ಅತಿ ಹೆಚ್ಚು ಕಪ್ಪು ಮಣ್ಣು ಹೊಂದಿರುವ ಜಿಲ್ಲೆ ?
- ಹಾವೇರಿ
- ರಾಯಚೂರು
- ಯಾದಗಿರಿ
- ಶಿವಮೊಗ್ಗ
16. ಕರ್ನಾಟಕ ಜವಳಿ ನೀತಿ ಜಾರಿಗೆ ಬಂದ ವರ್ಷ ?
- 2013
- 2011
- 2009
- 2007
17. ಐಹೊಳೆ ಶಾಸನವನ್ನು ಕೆತ್ತಿಸಿದವರು ಯಾರು ?
- ರವಿಕೀರ್ತಿ
- ಅಶೋಕ
- ಎರಡನೇ ಪುಲಿಕೇಶಿ
- ಯಾರು ಇಲ್ಲ
18. ಕೊಡಲಿ ಬಾಚಿ ಮುಂತಾದ ಉಪಕರಣಗಳು ಯಾವ ಯುಗದಲ್ಲಿ ಕಂಡುಬಂದವು ?
- ಹಳೆಯ ಶಿಲಾಯುಗ
- ಸೂಕ್ಷ್ಮ ಶಿಲಾಯುಗ
- ನವ ಶಿಲಾಯುಗ
- ಉತ್ತರ ಶಿಲಾಯುಗ
19. ಹರಪ್ಪ ನಾಗರಿಕತೆಯಲ್ಲಿ ಸ್ಥಾನದ ಕೊಳ ಕಂಡುಬಂದ ಸ್ಥಳ ?
- ಮೆಹೆಂಜೋದಾರೊ
- ಲೋತಲ್
- ದೋಲವೀರ
- ಜಮಾದಾ
20. ಸತ್ಯಮೇವ ಜಯತೆ ಎಂಬ ವಾಕ್ಯವೇ ಉಪನಿಷತ್ತಿನಲ್ಲಿ ಇದೆ ?
- ಮಾಂಡುಕ್ಯ
- ಕಟೋಪನಿ
- ಬೃಹದಾರಣ್ಯಕ
- ಎಲ್ಲವೂ