General Knowledge 17-01-2022

Jan 17, 2022 11:13 am By Admin

1. ಕಾರ್ಗಿಲ್ ಯುದ್ಧವನ್ನು ಹೀಗೆ ಕರೆಯುತ್ತಾರೆ …..?

  • ಆಪರೇಷನ್ ಬ್ಲೂಸ್ಟಾರ್
  • ಆಪರೇಷನ್ ವಿಜಯ್
  • ಆಪರೇಷನ್ ಥಂಡರ್
  • ಯಾವುದು ಅಲ್ಲ

2. ಈ ಕೆಳಗಿನ ಯಾವ ದಿನದಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ ..?

  • ಅಕ್ಟೋಬರ್ 25
  • ಸಪ್ಟಂಬರ್ 24
  • ಸೆಪ್ಟೆಂಬರ್ 29
  • ಅಕ್ಟೋಬರ್ 24

3. ಇಸ್ರೋದ ಕೇಂದ್ರ ಸ್ಥಾನ ಇರುವುದು ಎಲ್ಲಿ ?

  • ಬೆಂಗಳೂರು
  • ಮುಂಬೈ
  • ನವದೆಹಲಿ
  • ಹಾಸನ

4. ಡಯಾಲಿಸಿಸ್ ಚಿಕಿತ್ಸೆ…..?

  • ಮೆದುಳಿನ ಕಾಯಿಲೆಗೆ
  • ಹೃದಯದ ಕಾಯಿಲೆಗೆ
  • ಶ್ವಾಸಕೋಶದ ಕಾಯಿಲೆ ಗೆ
  • ಮೂತ್ರಪಿಂಡ ಕಾಯಿಲೆಗೆ

5. ಚಕ್ರವ್ಯೂಹ ವನ್ನು ಮಹಾಭಾರತದಲ್ಲಿ ರಚಿಸಿದವರು ಯಾರು ?.

  • ಕರ್ಣಾ
  • ಕೃಷ್ಣಾಚಾರ್ಯ
  • ದ್ರೋಣಾಚಾರ್ಯ
  • ದುರ್ಯೋಧನ

6. ನಾಡೋಜ ಪ್ರಶಸ್ತಿಯನ್ನು ನೀಡಿದವರು ….?

  • ಮಂಗಳೂರು ವಿಶ್ವವಿದ್ಯಾಲಯ
  • ಹಂಪಿ ವಿಶ್ವವಿದ್ಯಾಲಯ
  • ಕರ್ನಾಟಕ ವಿಶ್ವವಿದ್ಯಾಲಯ
  • ಕರ್ನಾಟಕ ಸರ್ಕಾರ

7. ಪ್ರಧಾನಮಂತ್ರಿಗಳ ಸುರಕ್ಷತೆಗೆಂದೇ ಸ್ಥಾಪಿಸಲಾದ ಪಡೇ ಯಾವುದು ?

  • ಕೇಂದ್ರೀಯ ಮೀಸಲು ಪಡೆ
  • ಹೋಂ ಗಾರ್ಡ್ಸ್
  • ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್
  • ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್

8. ಅಕ್ಷರ ಪ್ರಕಾಶನ ಸಂಸ್ಥೆಯನ್ನು ಕಟ್ಟಿದವರು ಯಾರು ..?

  • ಪಿ.ಲಂಕೇಶ
  • ಪೂರ್ಣಚಂದ್ರ ತೇಜಸ್ವಿ
  • ಕೆ ವಿ ಸುಬ್ಬಣ್ಣ
  • ಕೆ ವಿ ಅಕ್ಷರ

9. ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳ ಸರಿಯಾದ ಅನುಕ್ರಮಣಿಕೆ….?

  • ಬುಧ , ಶುಕ್ರ , ಪೃಥ್ವಿ , ಮಂಗಳ
  • ಬುಧ , ಗುರು , ಶುಕ್ರ , ಪೃಥ್ವಿ
  • ಬುಧ , ಶುಕ್ರ , ಪೃಥ್ವಿ , ಗುರು
  • ಬುಧ , ಪೃಥ್ವಿ , ಶುಕ್ರ , ಗುರು

10. ಭಾರತದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವುದು.?

  • ಜೋಗ
  • ಪೈಕಾರ
  • ಶಿವನಸಮುದ್ರ
  • ಮಂಡಿ

11. 1764 ರ ಬಾಕ್ಸರ್ ಕದನದಲ್ಲಿ ಬ್ರಿಟಿಷರನ್ನು ಎದುರಿಸಿದವರು ಯಾರು ?

  • ಮೀರ್ ಆಲಂ
  • ಮಿರ್ ಕಾಸಿಮ್
  • ಮೀರ್ ಅಬ್ಬಾಸ್
  • ಮೀರ್ ಸಾದಿಕ್

12. ಈ ಕೆಳಗಿನ ಹೇಳಿಕೆಗಳನ್ನು ತಪ್ಪಾದ ಹೇಳಿಕೆಯನ್ನು ಗುರುತಿಸಿ..?

  • ರಾಜಾರಾಮ ಮೋಹನರಾಯ – ಬ್ರಹ್ಮಸಮಾಜ
  • ಆತ್ಮರಾಮ್ ಪಾಂಡುರಂಗ – ಪ್ರಾರ್ಥನಾ ಸಮಾಜ
  • ದಯಾನಂದ ಸರಸ್ವತಿ – ಆತ್ಮೀಯ ಸಭಾ
  • ಜ್ಯೋತಿ ಬಾಪುಲೆ – ಸತ್ಯಶೋಧಕ ಸಮಾಜ

13. ಭಾರತದ ಹನ್ನೊಂದನೇ ರಾಷ್ಟ್ರಪತಿ ಯಾರು ?

  • ಭೈರೋನ್ ಸಿಂಗ್ ಶೇಖಾವತ್
  • ಕೆ ಆರ್ ನಾರಾಯಣ
  • ವಿವಿ ಗಿರಿ
  • ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ

14. ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ / ನಟಿ ಯಾರು .?

  • ಜಯಲಲಿತಾ
  • ಎನ್ ಟಿ ರಾಮರಾವ್
  • ಎಂ ಜಿ ರಾಮಚಂದ್ರನ್
  • ಮೇಲಿನ ಯಾವುದೂ ಅಲ್ಲ

15. ” ಆರಿಜಿನ್ ಆಪ್ ಸ್ಪಿಸಿಸ್ ” ಗ್ರಂಥವನ್ನು ಬರೆದವರು ಯಾರು ?

  • ರಾಬರ್ಟ್ ಹುಕ್
  • ಚಾಲ್ಸ್ ಡಾರ್ವಿನ್
  • ರಾಬರ್ಟ್ ಹಿಲ್
  • ರಾಬರ್ಟ್ ಕೋಚ್

16. ಮೊಟ್ಟಮೊದಲ ಬಾರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿದ್ದು ಯಾರಿಗೆ ?

  • ಲತಾ ಮಂಗೇಶ್ವರ
  • ದಿಲೀಪಕುಮಾರ
  • ಅಕ್ಕಿನೇನಿ ನಾಗೇಶ್ವರರಾವ್
  • ದೇವಿಕಾರಾಣಿ

17. ಕರ್ನಾಟಕ ರಾಜ್ಯದಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ?

  • ಗುಲ್ಬರ್ಗ
  • ಬಳ್ಳಾರಿ
  • ಶಿವಮೊಗ್ಗ
  • ಬೆಳಗಾವಿ

18. ಈ ಕೆಳಗಿನ ಯಾವ ವರ್ಷದಲ್ಲಿ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ ಮೊದಲ ಬಾರಿಗೆ ಬಹುಮತ ಕಳೆದುಕೊಂಡಿತ್ತು .?

  • 1976
  • 1975
  • 1979
  • 1977

19. ಹೊಯ್ಸಳ ಸಾಮ್ರಾಜ್ಯದ ಚಿಹ್ನೆ ಏನು ..?

  • ಸಿಂಹ
  • ಆನೆ
  • ಹುಲಿ
  • ಹುಲಿ ಮತ್ತು ಮನುಷ್ಯ ಕಾದಾಡುವುದು

20. ಬಾಂಬೆ ಹೈ ಎನ್ನುವ ಪ್ರದೇಶ ಪ್ರಸಿದ್ಧವಾಗಿರುವುದು…?

  • ರಾಸಾಯನಿಕ ಕಾರ್ಖಾನೆಗೆ
  • ಉಕ್ಕಿನ ಕಾರ್ಖಾನೆಗೆ
  • ಅಣು ಶಕ್ತಿಗೆ
  • ಪೆಟ್ರೋಲಿಯಂ ನಿಕ್ಷೇಪಕ್ಕೆ

21. ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು…?

  • 27°ಸೆ.
  • 0°ಸೆ.
  • 100°ಸೆ.
  • 4°ಸೆ.

22. ಕಳಸಾ-ಬಂಡೂರಿ ನಾಲಾ ಯೋಜನೆ ಪ್ರಾರಂಭವಾಗುವುದು ..?

  • ಬೆಳಗಾವಿ ಜಿಲ್ಲೆಯಿಂದ
  • ಗದಗ್ ಜಿಲ್ಲೆಯಿಂದ
  • ಉತ್ತರ ಕನ್ನಡ ಜಿಲ್ಲೆಯಿಂದ
  • ಬಿಜಾಪುರ್ ಜಿಲ್ಲೆಯಿಂದ

23. ಕರ್ನಾಟಕ ವಿಧಾನ ಸಭೆಯ ಸದಸ್ಯರ ಸಂಖ್ಯೆ ಎಷ್ಟು…?

  • 222
  • 224
  • 223
  • 225

24. ಕರ್ನಾಟಕದಲ್ಲಿ ಮೊಟ್ಟಮೊದಲ ಟೆಲಿವಿಜನ್ ಬಂದ ಜಾಗ ?

  • ಗುಲ್ಬರ್ಗ
  • ಬೆಂಗಳೂರು
  • ಮೈಸೂರು
  • ದಾರವಾಡ

25. ಕರ್ನಾಟಕದಲ್ಲಿ ಎಲ್ಲಿ ದೊರೆತ ಶಿಲಾಶಾಸನದಲ್ಲಿ ಅಶೋಕನ ಹೆಸರು ಇದೆ ..?

  • ನಿಟ್ಟೂರು ಶಾಸನ
  • ಮಸ್ಕಿ ಶಾಸನ
  • ಬ್ರಹ್ಮಗಿರಿ ಶಾಸನ
  • ಕೊಪ್ಪಳ ಶಾಸನ

26. ಭಾರತದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ರಾಜ್ಯ ಯಾವುದು ?

  • ಜಾರ್ಖಂಡ
  • ಛತ್ತಿಸ್ಗಢ
  • ಮಧ್ಯಪ್ರದೇಶ
  • ಬಿಹಾರ

27. ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ಎಲ್ಲಿದೆ ?

  • ಕೊಲ್ಕತ್ತಾ
  • ಹೈದರಾಬಾದ್
  • ಚೆನ್ನೈ
  • ಗ್ವಾಲಿಯರ್

28. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು ?

  • ಲಾರ್ಡ್ ಡಾಲ್ ಹೌಸಿ
  • ಲಾರ್ಡ್ ವೆಲ್ಲೆಸ್ಲಿ
  • ಲಾರ್ಡ್ ಬೆಂಟಿಂಗ್
  • ಲಾರ್ಡ್ ಕ್ಯಾನಿಂಗ್

29. ಭಾರತದ ರಪ್ತಿನ ವಸ್ತುಗಳಲ್ಲಿ ಅತಿ ಪುರಾತನವಾದದ್ದು ಯಾವುದು ?

  • ಚಹಾ
  • ಅಕ್ಕಿ
  • ಗೋಧಿ
  • ಸಾಂಬಾರ್ ಪದಾರ್ಥಗಳು

30. ರಾಜ್ಯದಲ್ಲಿ ಅತಿ ಹೆಚ್ಚು ಸಿಮೆಂಟನ್ನು ಉತ್ಪಾದಿಸುವ ಜಿಲ್ಲೆ ಯಾವುದು ?

  • ಧಾರವಾಡ
  • ಬಳ್ಳಾರಿ
  • ಕಲಬುರ್ಗಿ
  • ದಾವಣಗೆರೆ

31. ” ಕುಲ ಕುಲ ಕುಲವೆಂದು ಹೊಡೆದಾಡದಿರಿ ” ಈ ಪ್ರಸಿದ್ಧ ಕೀರ್ತನೆಯನ್ನು ಬರೆದವರು ಯಾರು ?

  • ಕನಕದಾಸರು
  • ಪುರಂದರದಾಸರು
  • ಭಾರತಿ ದಾಸರು
  • ವ್ಯಾಸರಾಯರು

32. ಒಡಿಸ್ಸಾ ರಾಜ್ಯದಲ್ಲಿರುವ ಬಂದರು ಯಾವುದು ?

  • ಹಾಲ್ಡಿಯಾ
  • ಕಾಂಡ್ಲಾ
  • ಪಾರದೀಪ
  • ನವಸೇನಾ

33. ಈ ಕೆಳಗಿನ ಯಾವ ರಾಜ್ಯದಲ್ಲಿ ವಿಧಾನಪರಿಷತ್ ಕಂಡುಬರುತ್ತದೆ ?

  • ಉತ್ತರಪ್ರದೇಶ
  • ಎಲ್ಲವೂ
  • ಬಿಹಾರ
  • ಮಹಾರಾಷ್ಟ್ರ

34. ಭಾರತದ ವಿಸ್ತೀರ್ಣ….?

  • 3287262 ಚ.ಕಿ.ಮೀ
  • 3286263 ಚ.ಕಿ.ಮೀ
  • 3287263 ಚ.ಕಿ.ಮೀ
  • 3278263 ಚ.ಕಿ.ಮೀ

35. ವಾಯುಸೇನೆಯ ಯಾವ ಕಮಾಂಡ್ ನ ಕೇಂದ್ರ ಕಚೇರಿ ಬೆಂಗಳೂರಿನಲ್ಲಿದೆ ?

  • ದಕ್ಷಿಣ ಕಮಾಂಡ್
  • ತರಬೇತಿ ಕಮಾಂಡ್
  • ಕೇಂದ್ರ ಕಮಾಂಡ್
  • ನೈರುತ್ಯ ಕಮಾಂಡ್

36. ಪ್ರತಿಯೊಂದು ರಾಜ್ಯಗಳಿಗೆ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ ?

  • ಯಾರು ಅಲ್ಲ
  • ಪ್ರಧಾನಮಂತ್ರಿ
  • ರಾಷ್ಟ್ರಪತಿ
  • ಕೇಂದ್ರ ಕ್ಯಾಬಿನೆಟ್

37. ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ?

  • ದಾಮೋದರ ಕಣಿವೆ
  • ಹಿರಾಕುಡ್
  • ಬಾಕ್ರಾನಂಗಲ್
  • ಕೋಸಿ

38. ಗೋವಾ ಭಾರತದಲ್ಲಿ 25 ನೇ ರಾಜ್ಯವಾಗಿ ಯಾವಾಗ ರೂಪಗೊಂಡಿತು ?

  • 1986
  • 1987
  • 1990
  • 1995

39. ಕರ್ನಾಟಕದ ಈ ಕೆಳಗಿನ ಯಾವ ಪಟ್ಟಣ ನದಿ ತೀರದಲ್ಲಿ ಕಂಡುಬರುವುದಿಲ್ಲ…?

  • ಶಿವಮೊಗ್ಗ
  • ಶ್ರೀರಂಗಪಟ್ಟಣ
  • ಹರಿಹರ
  • ಮಡಿಕೇರಿ

40. ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ ?

  • ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು
  • ರಾಜ್ಯಪಾಲರು
  • ರಾಷ್ಟ್ರಪತಿಗಳು
  • ಪ್ರಧಾನ ಮಂತ್ರಿಗಳು

41. ಭಾರತದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು ?

  • ಉತ್ತರ ಕಾಶ್ಮೀರ
  • ಥಾರ್
  • ಕಾರೊಕಾರಮ್
  • ರೋಯ್ಲಿ

42. ಜಲಿಯನ್ ವಾಲಾಬಾಗ ಹತ್ಯಾಕಂಡಕ್ಕೆ ಕಾರಣವಾದವರು ಯಾರು ?

  • ಜನರಲ್ ಡಯರ್
  • ಜನರಲ್ಲಿ ಹ್ಯಾರಿಸ್
  • ಜೇನೇರಲ್ ಮೆಕೆಂಜಿ
  • ಜನರಲ್ ಮೊಂಟಿ

43. ಸಂವಿಧಾನದ ಯಾವ ಅನುಚ್ಛೇದದ ಅನ್ವಯ ಅಸ್ಪೃಶ್ಯತೆಯನ್ನು ತೊಡೆದು ಹಾಕಿದೆ ..?

  • 18
  • 20
  • 17
  • 14

44. ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ ?

  • ಪುಣೆ
  • ಹೈದರಾಬಾದ್
  • ಡೆಹರಾಡೂನ್
  • ಮೌಂಟ್ ಅಬು

45. ಕನ್ನಡದ ಮೊದಲ ಶಾಸನವೆಂದು ಇದನ್ನು ಕರೆಯಲಾಗುತ್ತದೆ ?

  • ಐಹೊಳೆ ಶಾಸನ
  • ಹಲ್ಮಿಡಿ ಶಾಸನ
  • ಬದಾಮಿ ಶಾಸನ
  • ಶ್ರವಣಬೆಳಗೊಳ ಶಾಸನ

46. ಸಂವಿಧಾನದಲ್ಲಿ ಭಾರತವನ್ನು ಏನೆಂದು ಉಲ್ಲೇಖಿಸಲಾಗಿದೆ ?

  • ರಾಜ್ಯ
  • ಹಿಂದುಸ್ತಾನ್
  • ಇಂಡಸ್
  • ಭಾರತ

47. ಟೆಟನಸ್ ರೋಗ ( ದನರ್ವಾಯು ರೋಗ ) ಬರಲು ಕಾರಣವಾದ ಬ್ಯಾಕ್ಟೀರಿಯಾ ಯಾವುದು ..?

  • ವಿಬ್ರಿಯೋ ಕಾಲರೆ
  • ಟ್ಯೂಬರ್ ಕುಲರ್ ಬ್ಯಾಸಿಲಸ್
  • ಸಲ್ಮೋನೆಲ್ಲ ಟೈಫಿ
  • ಕ್ಲಾಸ್ಟ್ರಿಡಿಯಂ ಟೆಟನೈ

48. ಬಲೂಚಿಸ್ತಾನ್…?

  • ಪಾಕಿಸ್ತಾನದ ಒಂದು ಭಾಗ
  • ಸ್ವತಂತ್ರ ದೇಶ
  • ಅಪಘಾನಿಸ್ತಾನದ ಒಂದು ಭಾಗ
  • ಟಿಬೆಟ್ ನ್ ಒಂದು ಭಾಗ

49. ಭಾರತದ ಸಂವಿಧಾನದಲ್ಲಿ ಎಷ್ಟು ಬಗೆಯ ಮೂಲಭೂತ ಹಕ್ಕುಗಳನ್ನು ಗುರುತಿಸಲಾಗಿದೆ ?

  • 08
  • 09
  • 06
  • 05

50. ಕನ್ನಡದ ಮೊದಲ ಕವಯಿತ್ರಿ ಯಾರು..?

  • ಮುಕ್ತಾಯಕ್ಕ
  • ಅಕ್ಕಮಹಾದೇವಿ
  • ಸಂಚಿಹೊನ್ನಮ್ಮ
  • ಅನುಪಮ ನಿರಂಜನ