General Knowledge28-12-2021

1. ಅಧಿಕಾರ ಅವಧಿಯಲ್ಲಿಯೇ ನಿಧನ ಹೊಂದಿದ ಮೊದಲ ಪ್ರಧಾನಿ ಯಾರು ?
- ಜವಾಹರಲಾಲ್ ನೆಹರೂ
- ಲಾಲ್ ಬಹದ್ದೂರ್ ಶಾಸ್ತ್ರಿ
2. ಕರ್ನಾಟಕದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಧಾಮಗಳ ಸಂಖ್ಯೆ__ ?
- ಅನುಕ್ರಮವಾಗಿ 5 ಮತ್ತು 30
- ಅನುಕ್ರಮವಾಗಿ 6 ಮತ್ತು 29
- ಅನುಕ್ರಮವಾಗಿ 6 ಮತ್ತು 25
- ಅನುಕ್ರಮವಾಗಿ 6 ಮತ್ತು 29
3. ಕೆಳಗಿನ ಯಾವ ತಿದ್ದುಪಡಿಗಳಿಂದ, ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದು ಹಾಕಲಾಯಿತು ?
- 42 ನೇ ತಿದ್ದುಪಡಿ
- 24 ನೇ ತಿದ್ದುಪಡಿ
- 44 ನೇ ತಿದ್ದುಪಡಿ
- 25 ನೇ ತಿದ್ದುಪಡಿ
4. ಮೋಸ್ಸಾಡ್ ಯಾವ ರಾಷ್ಟ್ರದ ಗುಪ್ತಚರ ಸಂಸ್ಥೆಯಾಗಿದೆ.. ?
- ದಕ್ಷಿಣ ಆಫ್ರಿಕಾ
- ಇಸ್ರೇಲ್
- ರಷ್ಯಾ
- ಆಸ್ಟ್ರೇಲಿಯಾ
5. ಗುರೂಜಿ…… ?
- ಎಂ. ಎಸ್. ಗೊಳವಂಕರ್
- ರವೀಂದ್ರನಾಥ್ ಠಾಗೋರ್
6. ಮೇಡಂ ಮೇರಿ ಕ್ಯೂರಿ ಅವರು ಬರೆದ ಆತ್ಮ ಚರಿತ್ರೆಯನ್ನು ಹಿಂದಿ ಭಾಷೆಗೆ ಭಾಷಾಂತರಿಸಿದ ಭಾರತದ ಪ್ರಧಾನ ಮಂತ್ರಿ ಯಾರು ?
- ಜವಾಹರ್ ಲಾಲ್ ನೆಹರು
- ಲಾಲ್ ಬಹದ್ದೂರ್ ಶಾಸ್ತ್ರಿ
7. 2019 ರ ಐ ಸಿ ಸಿ ಹಾಲ್ ಆಪ್ ಫೇಮ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
- ವಿರಾಟ್ ಕೊಹ್ಲಿ
- ಕಪಿಲ್ ದೇವ್
- ಸಚಿನ್ ತೆಂಡೂಲ್ಕರ್
- ರಾಹುಲ್ ದ್ರಾವಿಡ್
8. …ಪ್ರಮುಖವಾದ ಅಂಶಗಳು…
by – ಕದಂಬ ( shashi )…?
- ಅಗ್ನಿ ಕ್ಷಿಪನಿಗಳ ಜನಕ – ಅವಿನಾಶ್ ಚಂದರ್
- ಭವಿಷ್ಯದ ಮಿಸೈಲ್ ಮ್ಯಾನ್ – ಜಿ.ಸತೀಶ್ ರೆಡ್ಡಿ
- 👍👍✍️✍️…
- ರಾಕೆಟ್ ಮ್ಯಾನ್ – ಕೆ. ಶಿವನ
- ಪೃಥ್ವಿ ಕ್ಷಿಪನಿಗಳ ಜನಕ – ವಿ.ಕೆ.ಸಾರಸ್ವತ
- ಕ್ಷಿಪನಿಗಳ ಜನಕ – ಡಾ.ಎ. ಪಿ.ಜೆ ಅಬ್ದುಲ್ ಕಲಾಂ
9. ಧಾರವಾಡದಲ್ಲಿ ಬ್ರಹ್ಮಸಮಾಜದ ಶಾಖೆಯನ್ನು ಸ್ಥಾಪಿಸಿದವರು ಯಾರು ?.
- ಗಂಗಾಧರ ರಾವ್ ದೇಶಪಾಂಡೆ
- ರಾ. ಹಾ. ದೇಶಪಾಂಡೆ
10. ಇನ್ ಹೆರಿ ಟೇನ್ಸ್ ಆಫ್ ಲಾಸ್ ಕೃತಿ ಬರೆದವರು?
- ಅರವಿಂದ ಅಡಿಗರ
- ಸಲ್ಮಾನ್ ರಶ್ದಿ
- ಕಿರಣ ದೇಸಾಯಿ
11. ಬಸವಶ್ರೀ ಪ್ರಶಸ್ತಿ ಮೊದಲ ಬಾರಿಗೆ ಯಾವಾಗ ನೀಡಿದರು ?
- 1996
- 1995
- 1997
12. ಜ್ಞಾನಪೀಠ ಪ್ರಶಸ್ತಿ ಸ್ಥಾಪನೆಯಾದ ವರ್ಷ ಯಾವುದು?
- 1961
- 1991
- 1951
13. ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಬರೆದ ಅರುಂಧತಿ ರಾಯ್ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಯಾವಾಗ ಪಡೆದರು?
- 1999
- 1996
- 1998
- 1997
14. ಡಾಕ್ಟರ್ ಹರಗೋವಿಂದ ಖುರಾನ ನೊಬೆಲ್ ಪ್ರಶಸ್ತಿ ಪಡೆದ ವರ್ಷ?
- 1968
- 1983
- 1979
15. ಯುಆರ್ ಅನಂತಮೂರ್ತಿ ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ವರ್ಷ?
- 1998
- 1996
- 1994
- 1995
16. ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ ಯಾವುದು?
- ಅಮೃತ್ ಸರ್
- ಸೂರತ್
- ಅಲಹ ಬಾದ
17. ಜ್ಞಾನಪೀಠ ಪ್ರಶಸ್ತಿ ಸ್ಥಾಪಕರು ಯಾರು?
- ಸಾಹು ಮಹಾರಾಜ
- ಸಾಹು ಜೈನ್
- ಜೈನ್ ಶಂಕರ್
18. ಅರವಿಂದ ಅಡಿಗ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ವರ್ಷ?
- 2007
- 2009
- 2008
19. ಎಸ್ ಎಲ್ ಬೈರಪ್ಪ ಅವರ
ಯಾವ ಕೃತಿಗೆ ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದರು?
- ಚಂದ್ರಾ
- ಮಂದ್ರಾ
- ಇಂದ್ರಾ
20. ಪುಲಿಟ್ಜರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡುತ್ತಾರೆ?
- ಪತ್ರಿಕೋದ್ಯಮ
- ಕೃಷಿ ಕ್ಷೇತ್ರ
- ಕ್ರೀಡಾ ಕ್ಷೇತ್ರ
- ಸಾಹಿತ್ಯ
21. ಸಿ ಎನ್ ಆರ್ ರಾವ್ ಅವರು ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ ಯಾವುದು?
- 2014
- 2012
- 2015
- 2013
22. ಭಾಷಾ ಸಮ್ಮಾನ್ ಪ್ರಶಸ್ತಿ ಸ್ಥಾಪನೆ ಯಾವಾಗ ಆಯಿತು?
- 1996
- 1994
- 1992
23. ಬಸವ ಕೃಷಿ ಪ್ರಶಸ್ತಿ ಅನ್ನೂ ಮೊದಲ ಬಾರಿ ಯಾವಾಗ ನೀಡಲಾಯಿತು?
- 2011
- 2012
- 2014
- 2013
24. ದಿ ವೈಟ್ ಟೈಗರ್ ಕೃತಿ ಬರೆದವರು ಯಾರು?
- ಅರವಿಂದ ಅಡಿಗ
- ಸಲ್ಮಾನ್ ರಶ್ದಿ
25. ಸುಪ್ರಸಿದ್ದ ರಸಾಯನ ಶಾಸ್ತ್ರಜ್ಞ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕೆ ಸಂಶೋಧನಾ ಮಂಡಳಿಯ ಪ್ರಪ್ರಥಮ ಡೈರೆಕ್ಟರ್ ಜನರಲ್ ಆಗಿದ್ದ ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಅವರ ಗೌರವಾರ್ಥ ಯಾವ ವರ್ಷದಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು?
- 1957
- 1958
- 1956
26. ಸಾಹಿತ್ಯ ಕ್ಷೇತ್ರಕ್ಕೆ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿ?
- ದ್ರೋಣಾಚಾರ್ಯ
- ಕೇಂದ್ರ ಸಾಹಿತ್ಯ ಅಕಾಡೆಮಿ
- ಜ್ಞಾನಪೀಠ ಪ್ರಶಸ್ತಿ
- ರಾಜೀವ್ ಗಾಂಧಿ
27. ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಅನ್ನು ಮೊದಲ ಬಾರಿಗೆ ಯಾವಾಗ ನೀಡಲಾಯಿತು?
- 1988
- 1985
- 1986
- 1987
28. ವಾಸ್ತುಶಿಲ್ಪದ ನೊಬೆಲ್ ಎಂದು ಕರೆಯುವ ಪ್ರಶಸ್ತಿ ಯಾವುದು?
- ಮ್ಯಾಗಸ್ಸೆ
- ಅರ್ಜುನ್
- ಪುಲಿಟ್ಜರ್ ಪ್ರಶಸ್ತಿ
29. ಭಾರತದ ಮದ್ಯದ(wine) ರಾಜಧಾನಿ ಯಾವುದು?
- ನಾಸಿಕ್
- ಮುಂಬಯಿ
- ವಿಶಾಖ ಪಟ್ಟಣ
30. ಅಬೆಲ್ ಪ್ರಶಸ್ತಿ ಸ್ಥಾಪನೆಯಾದ ವರ್ಷ?
- 2001
- 2002
- 2000
- 2003
31. 2001 ರಲ್ಲಿ ವೇಸ್ಟ್ ನೈಪಾಲ್ ಅವರು ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು?
- ಸಾಹಿತ್ಯ
- ವೈದ್ಯಕೀಯ
- ರಾಜಕೀಯ
- ಕ್ರೀಡಾ
32. ಅರ್ಜುನ್ ಪ್ರಶಸ್ತಿ ಸ್ಥಾಪನೆಯಾದ ವರ್ಷ ಯಾವುದು?
- 1962
- 1961
- 1960
33. ನಾಡೋಜ ಪ್ರಶಸ್ತಿ ಅನ್ನು ಯಾರು ನೀಡುತ್ತಾರೆ?
- ಕನ್ನಡ ಸಾಹಿತ್ಯ ಪರಿಷತ್ತು
- ಬೆಂಗಳೂರು ಸಾರಿಗೆ ಸಂಸ್ಥೆ
- ಬೆಂಗಳೂರು ವಿಶ್ವಿದ್ಯಾನಿಲ
- ಹಂಪಿ ವಿಶ್ವವಿದ್ಯಾಲಯ
34. ಪದ್ಮವಿಭೂಷಣ ಪದ್ಮಭೂಷಣ ಪದ್ಮಶ್ರೀ ಪ್ರಶಸ್ತಿ ಗಳು ಸ್ಥಾಪನೆಯಾದ ವರ್ಷ ?
- 1952
- 1954
- 1953
- 1955
35. ಸಲ್ಮಾನ್ ರಶ್ದಿಯವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ವರ್ಷ?
- 2009
- 1999
- 1981
- 1997
36. ಯಾವ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಕೊಡಲಾಗುತ್ತದೆ ?
- ಮೇಲಿನಾ ಎಲ್ಲಾ
- ಗಣಿತಶಾಸ್ತ್ರ
- ಭೌತವಿಜ್ಞಾನ,ರಸಾಯನ ವಿಜ್ಞಾನ
- ಜೀವವಿಜ್ಞಾನ,ಇಂಜಿನಿಯರಿಂಗ್
37. ಗ್ರ್ಯಾಮಿ ಪ್ರಶಸ್ತಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುತ್ತಾರೆ?
- ಕ್ರೀಡೆ
- ಸಂಗೀತ
- ಸಾಹಿತ್ಯ
- ನೃತ್ಯಾ
38. ಲಾರೆಸ್ ಪ್ರಶಸ್ತಿ ಈ ಕೆಳಗಿನ ಯಾವ ಕ್ಷೇತ್ರಗಳಿಗೆ ಸಂಬಂಧಿಸಿದೆ?
- ಕ್ರೀಡೆ
- ರಾಜಕೀಯ
- ಔಷಧಿ
- ಪತ್ರಿಕೋದ್ಯಮ
39. ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು?
- ಕುವೆಂಪು
- ಎಂ ವೀರಪ್ಪ ಮೊಯ್ಲಿ
- ರಾಜ್ ಕುಮಾರ್
- ಎಸ್ಎಲ್ ಭೈರಪ್ಪ
40. ಭೀಮ್ ಸೇನ್ ಜೋಶಿ ಅವರು ಭಾರತ ರತ್ನ ಪಡೆದ ವರ್ಷ ಯಾವುದು?
- 2008
- 2005
- 2010
- 2006
41. ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್ ಯಾವುದು?
- ಅಹಮಬಾದ
- ಕಾನ್ಪುರ
- ಅಲಹಬಾದ
42. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ಥಾಪನೆ ಯಾವಾಗ ಅಯ್ತು?
- 1969
- 1954
- 1967
- 1965
43. ನೃಪತುಂಗ ಪ್ರಶಸ್ತಿ ಪಡೆದ ಮೊದಲಿಗ ಯಾರು ?
- ದೇವರಾಜ್ ಅರಸು
- HD ದೇವೇಗೌಡ
- ಎಸ್ಎಲ್ ಭೈರಪ್ಪ
- ದೇ ಜವರೇಗೌಡ
44. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಯಾವುದು?
- ಭಾರತ ರತ್ನ
- ರಾಜೀವ್ ಗಾಂಧಿ
- ನೊಬೆಲ್
- ಪದ್ಮಭೂಷಣ
45. ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ?
- ಕೇರಳ
- ಬೆಂಗಳೂರು
- ಆಂಧ್ರ ಪ್ರದೇಶ
46. ಬಸವ ಕೃಷಿ ಪ್ರಶಸ್ತಿ ನೀಡುವವರು ಯಾರು?
- ಕೂಡಲಸಂಗಮದ ಪಂಚಮಸಾಲಿ ಪೀಠ
- ಚಿತ್ರದುರ್ಗದ ಮುರುರಾಜೇಂದ್ರ ಮಠ
- ಕರ್ನಾಟಕ ಸರ್ಕಾರ
47. ಅತ್ಯುತ್ತಮ ನಿರ್ವಹಣೆ ಮಾಡಿದ ಸ್ತ್ರೀ ಶಕ್ತಿ ಗುಂಪುಗಳಿಗೆ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ?
- ಯಶೋಧರಮ್ಮ ದಾಸಪ್ಪ ಪ್ರಶಸ್ತಿ
- ಇಂದಿರಾ ಪ್ರಶಸ್ತಿ
- ರಾಣಿ ಅಬ್ಬಕ್ಕ ಪ್ರಶಸ್ತಿ
- ಸ್ತ್ರೀಶಕ್ತಿ ಕೌಶಲ್ಯ ಪ್ರಶಸ್ತಿ
48. ಸಂಗೀತ ಕ್ಷೇತ್ರದಲ್ಲಿ ನೀಡುವ ಗ್ರಾಮಿ ಪ್ರಶಸ್ತಿ ಮೊದಲ ಬಾರಿಗೆ ಪ್ರದಾನ ಮಾಡಿದ ವರ್ಷ?
- 1958
- 1956
- 1959
- 1957
49. ಮೊದಲ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರು?
- ವಿಶ್ವನಾಥನ್ ಆನಂದ್
- ಸಚಿನ್ ತೆ0ಡೂಲ್ಕರ್
50. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ಥಾಪನೆ?
- 1954
- 1951
- 1952
51. ಕೇಂದ್ರ ಸಾಹಿತ್ಯ ಅಕಾಡೆಮಿ ಕೇಂದ್ರ ಕಚೇರಿ ಎಲ್ಲಿದೆ?
- ಬೆಂಗಳೂರು
- ಕೊಲ್ಕತ್ತಾ
- ಮುಂಬೈ
- ನವದೆಹಲಿ
52. ಕ್ರೀಡಾ ತರಬೇತುದಾರರಿಗೆ ನೀಡುವ ಪ್ರಶಸ್ತಿ ದ್ರೋಣಾಚಾರ್ಯ ಪ್ರಶಸ್ತಿ ಸ್ಥಾಪನೆ ಆದ ವರ್ಷ?
- 1986
- 1984
- 1987
- 1985
53. ಧ್ಯಾನಚಂದ್ ಪ್ರಶಸ್ತಿ ಸ್ಥಾಪನೆಯಾದ ವರ್ಷ?
- 2000
- 2002
- 2001
54. ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ನೀಡುವವರು ಯಾರು?
- ಕರ್ನಾಟಕ ಸರ್ಕಾರ
- ಚಿತ್ರದುರ್ಗದ ಮೂರುಘರಾಜೇಂದ್ರ
- ಹಂಪಿ ಕನ್ನಡ ವಿಶ್ವವಿದ್ಯಾಲಯ
- ಕೂಡಲ ಸಂಗಮ ಪಂಚಾಸಾಲಿ ಮಠ
55. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸ್ಥಾಪನೆ ಯಾವಾಗ ಆಯಿತು?
- 1990
- 1993
- 1991
56. ಎಂ ವೀರಪ್ಪ ಮೊಯಿಲಿಯವರು ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದ ವರ್ಷ ಯಾವಾಗ?
- 2013
- 2014
- 2012
- 2015
57. ವೀರಪ್ಪ ಮೊಯ್ಲಿ ಅವರು ಯಾವ ಕೃತಿಗೆ ಸರಸ್ವತಿ ಸನ್ಮಾನ ಪ್ರಶಸ್ತಿ ಪಡೆದರು?
- ಶ್ರೀ ರಾಮಾಯಣ ಅನ್ವೇಷಣೆ
- ಶ್ರೀ ರಾಮಾಯಣ ಮಹಾನ್ವೇಷಣಂ
- ಶ್ರೀ ರಾಮಾಯಣ ದರ್ಶನಂ
58. ಭಾರತದ ದೇವಾಲಯ ನಗರ ಯಾವುದು?
- ಹಂಪಿ
- ಪ್ರಯಾಗ
- ಭುವನೇಶ್ವರ
- ಮೈಸೂರು
59. ಗುರು ಬಸವ ಪುರಸ್ಕಾರ ನೀಡುವವರು. ಯಾರು?
- ವಿಜಯ ಪೂರಾ ಮೂಲದ ಬಸವ ಸೇವಾ ಪ್ರತಿಷ್ಠಾನ
- ಗುಲ್ಬರ್ಗಾ ಮೂಲದ ಬಸವ ಸೇವಾ ಪ್ರತಿಷ್ಠಾನ
- ಚಿತ್ರದುರ್ಗ ಮೂಲದ ಬಸವ ಸೇವಾ ಪ್ರತಿಷ್ಠಾನ
- ಬೀದರ್ ಮೂಲದ ಬಸವ ಸೇವಾ ಪ್ರತಿಷ್ಠಾನ
60. ಕ್ರೀಡಾರಂಗದಲ್ಲಿ ಜೀವಮಾನ ಸಾಧನೆಗಾಗಿ ನೀಡುವ ಪ್ರಶಸ್ತಿ?
- ಸಚಿನ್ ತಂಡೂಲ್ಕರ್
- ಧ್ಯಾನ್ ಚಂದ್
- ಅರ್ಜುನ ಪ್ರಶಸ್ತಿ
61. ಕರ್ನಾಟಕ ರಾಜ್ಯ ಸರ್ಕಾರವು ಕ್ರೀಡಾ ಸಾಧಕರಿಗೆ ನೀಡುವ ಪ್ರಶಸ್ತಿ ?
- ಏಕಲವ್ಯ ಪ್ರಶಸ್ತಿ
- ಪದ್ಮಶ್ರೀ ಪ್ರಶಸ್ತಿ
62. ಬಸವ ಶ್ರೀ ಪ್ರಶಸ್ತಿ ನೀಡುವವರು ಯಾರು?
- ಬೆಂಗಳೂರು ವಿಶ್ವವಿದ್ಯಾಲಯ
- ಕೂಡಲ ಸಂಗಮದ ಪಂಚಾಸಾಲೀ
- ಚಿತ್ರದುರ್ಗದ ಮುರುಘಾಮಠ
- ಕರ್ನಾಟಕ ಸರ್ಕಾರ
63. ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಯ ಮೊತ್ತ ಎಷ್ಟು?
- ಒಂದು ಕೋಟಿ ರೂಪಾಯಿ
- ಎರಡು ಕೋಟಿ ರೂಪಾಯಿ
- ಮೂರು ಕೋಟಿ ರೂಪಾಯಿ
64. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿತ್ತು ?
- 1991-92
- 1995-96
- 1986-87
- 1990-91
65. ಪೋಕ್ರಾನ್ -2ಗೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆ ಹೆಸರು ಇದಾಗಿದೆ?
- ಆಪರೇಷನ್ ಸ್ಮೈಲಿಂಗ್
- ಬುದ್ಧ ಆಪರೇಷನ್ ಪೋಲೋ
- ಆಪರೇಷನ್ ದೇವಿ ಶಕ್ತಿ
- ಆಪರೇಷನ್ ಶಕ್ತಿ
66. ವರ್ಧನ ಸಾಮ್ರಾಜ್ಯದ ಪ್ರಸಿದ್ಧ ದೊರೆಯಾದ ಹರ್ಷವರ್ಧನ ನಿರ್ಧರಿಸಲ್ಪಟ್ಟ ನಾಗಾನಂದ ರತ್ನಾವಳಿ, ಪ್ರಿಯದರ್ಶಿಕಾ ಕೃತಿಗಳು ಯಾವ ಭಾಷೆಯಲ್ಲಿವೆ?
- ಕನ್ನಡ
- ಸಂಸ್ಕೃತ
- ಮಲಯಾಳಿ
- ಅರೇಬಿಕ್
67. ಕಪ್ಪು ಪಗೋಡ ಎಂದೇ ಕರೆಯಲ್ಪಡುವ ದೇವಾಲಯ ಯಾವುದು?
- ಪುರಿಯ ಜಗನ್ನಾಥ ದೇವಾಲಯ
- ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ
- ಕೇರಳದ ತಿರುವನಂತಪುರಂ
- ಮೇಲಿನ ಯಾವುದು ಅಲ್ಲ
68. ಚಹಲ್ಗಾನಿ ಪದ್ಧತಿಯನ್ನು ರದ್ದುಪಡಿಸಿ ಗೂಡಚಾರ ವ್ಯವಸ್ಥೆಯನ್ನು ಜಾರಿಗೆ ತಂದ ದೆಹಲಿ ಸುಲ್ತಾನರು?
- ಕುತುಬುದ್ದಿನ ಐಬಕ್
- ಇಲ್ತಮಶ್
- ಗಿಯಾಸುದ್ದಿ ನ್ ಬಲ್ಬನ್
- ಅಲ್ಲಾವುದ್ದೀನ್ ಖಿಲ್ಜಿ
69. ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನೇತರ ಸಂಸ್ಥೆಯಾಗಿದೆ?
- ಕೇಂದ್ರ ಲೋಕಸೇವಾ ಆಯೋಗ
- ಕೇಂದ್ರ ಚುನಾವಣಾ ಆಯೋಗ
- ರಾಜ್ಯ ಲೋಕಸೇವಾ ಆಯೋಗ
- ನೀತಿ ಆಯೋಗ
70. ಜಂಟಿ ಅಧಿವೇಶನದ ಅಧ್ಯಕ್ಷತೆ ವಹಿಸುವವರು ಯಾರು?
- ಸ್ಪೀಕರ್
- ರಾಷ್ಟ್ರಪತಿ
- ಅಟಾರ್ನಿ ಜನರಲ್
- ಉಪರಾಷ್ಟ್ರಪತಿ
71. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಏಕೈಕ ಕನ್ನಡಿಗ ಇವರಾಗಿದ್ದಾರೆ?
- ಎಂ ವೀರಪ್ಪ ಮೊಯ್ಲಿ
- ರಾಮಕೃಷ್ಣ ಹೆಗಡೆ
- ಸಿದ್ದರಾಮಯ್ಯ
- ಎಚ್ ಡಿ ದೇವೇಗೌಡ
72. ಸೈಮನ್ ಆಯೋಗದ ಪರವಾಗಿದ್ದ ಏಕೈಕ ಭಾರತೀಯ ವ್ಯಕ್ತಿ ಇವರಾಗಿದ್ದಾರೆ?
- ಪಂಡಿತ್ ಮದನ್ ಮೋಹನ್ ಮಾಳವೀಯ
- ಡಾಕ್ಟರ್ ಬಿಆರ್ ಅಂಬೇಡ್ಕರ್
- ಮಹಾತ್ಮ ಗಾಂಧಿ
- ನೇತಾಜಿ ಸುಭಾಷ್ ಚಂದ್ರ ಬೋಸ್
73. ಸ್ವತಂತ್ರ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು?
- ಸರೋಜಿನಿ ನಾಯ್ಡು
- ಮಮತಾ ಬ್ಯಾನರ್ಜಿ
- ಸುಚೇತಾ ಕೃಪಲಾನಿ
- ವಿ ಎಸ್ ರಮಾದೇವಿ
74. ಜಿ ಎಸ್ ಟಿ ಮಂಡಳಿಯ ಅಧ್ಯಕ್ಷರು ಯಾವಾಗಲೂ ಇವರಾಗಿರುತ್ತಾರೆ?
- ರಾಷ್ಟ್ರಪತಿಗಳು
- ಕೇಂದ್ರ ರಕ್ಷಣಾ ಸಚಿವರು
- ಪ್ರಧಾನ ಮಂತ್ರಿಗಳು
- ಕೇಂದ್ರದ ಹಣಕಾಸು ಸಚಿವರು
75. ತಂಬಾಕನ್ನು ನಿಷೇಧಿಸಿದ ಮೊಘಲ ದೊರೆ ಯಾರು?
- ಜಹಾಂಗೀರ್
- ಬಾಬರ್
- ಶಹಜಾನ್
- ಅಕ್ಬರ್
76. 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ?
- ದೆಹಲಿ
- ಲಕ್ನೋ
- ಬಿಹಾರ್
- ಕಾನ್ಪುರ್
77. ಕಿವಿ ಯಾವ ದೇಶದ ರಾಷ್ಟ್ರೀಯ ಪಕ್ಷಿಯಾಗಿದೆ?
- ಕೆನಡಾ
- ಜಪಾನ್
- ಯುನೈಟೆಡ್ ಕಿಂಗ್ಡಮ್
- ನ್ಯೂಜಿಲೆಂಡ್
78. ಗೀತಗೋವಿಂದ ಪುಸ್ತಕವನ್ನು ಬರೆದವರು ಯಾರು?
- ಬಾಣಭಟ್ಟ
- ವೇದವ್ಯಾಸ
- ಕಾಳಿದಾಸ
- ಜಯದೇವ
79. ಈ ಕೆಳಕಂಡ ನಾಲ್ಕು ವೇದಗಳಲ್ಲಿ ಯಾವುದು ಒಂದು ವೇದವು ಮಾಂತ್ರಿಕ ಯಂತ್ರ ಮತ್ತು ಮಂತ್ರಗಳ ಬಗ್ಗೆ ಹೇಳುತ್ತದೆ?
- ಋಗ್ವೇದ
- ಯಜುರ್ವೇದ
- ಅಥರ್ವವೇದ
- ಸಾಮವೇದ
80. ಹಿಮಚಿರತೆ ಯೋಜನೆ ಜಾರಿಯಾದ ವರ್ಷ?
- 2005
- 2007
- 2009
- 2020
81. ಟೆನ್ನಿಸ್ ಟೂರ್ನಿಗಳಲ್ಲಿ ಅತ್ಯಂತ ಹಳೆಯ ಟೆನಿಸ್ ಟೂರ್ನಿ ಯಾವುದಾಗಿದೆ?
- ಆಸ್ಟ್ರೇಲಿಯನ್ ಓಪನ್
- ಯುಎಸ್ ಎ ಓಪನ್
- ವಿಂಬಲ್ಡನ್
- ಫ್ರೆಂಚ್ ಓಪನ್
82. ದೇಶದ ಮೊದಲ ನೈಸರ್ಗಿಕ ಅನಿಲ ಘಟಕವನ್ನು ಈ ಕೆಳಗಿನ ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ?
- ಉತ್ತರಪ್ರದೇಶದ ವಾರಣಾಸಿ
- ಬಿಹಾರದ ಪಾಟ್ನಾ
- ಮಹಾರಾಷ್ಟ್ರದ ನಾಗ್ಪುರ್
- ಕರ್ನಾಟಕದ ಬೆಂಗಳೂರು
83. ಕಾರ್ಗಿಲ್ ಟರ್ನಿಂಗ್ ದ ಟೈಡ್ ಪುಸ್ತಕದ ಕರ್ತೃ ಯಾರು?
- ವೇದಪ್ರಕಾಶ ಮಲ್ಲಿಕ್
- ಓಂ ಪ್ರಕಾಶ್ ರಾವತ್
- ಆರ್ ಕೆ ಚೌದ್ರಿ
- ಮೋಹಿಂದರ್ ಪುರಿ
84. ತುಕ್ಕು ಹಿಡಿಯುವುದರಿಂದ ಕಬ್ಬಿಣದ ತೂಕವು?
- ಕಡಿಮೆಯಾಗುತ್ತದೆ
- ಹೆಚ್ಚಾಗುತ್ತದೆ
- ಸಮಾನವಾಗಿ ಉಳಿಯುತ್ತದೆ
- ನಿಖರವಾಗಿಲ್ಲ
85. ರಾಸಾಯನಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಧನ?
- ಬ್ಯಾಟರಿ
- ಮೋಟಾರ್
- ಜನರೇಟರ್
- ಚಲಿಸುವ ಸುರುಳಿ ಮೀಟರ್
86. ಕರ್ನಾಟಕ ಸರ್ಕಾರದ ಪ್ರಸ್ತುತ ಗೃಹ ಸಚಿವರು ಇವರಾಗಿದ್ದಾರೆ?
- ಅರಗ ಜ್ಞಾನೇಂದ್ರ
- ಆನಂದ್ ಸಿಂಗ್
- ಬಿ ಶ್ರೀರಾಮುಲು
- ಆರ್ ಅಶೋಕ್
87. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಂಸ್ಥೆಯ ಅತಿ ದೀರ್ಘಾವಧಿಯ ಅಧ್ಯಕ್ಷರಾಗಿದ್ದಾರೆ?
- ಡಾ ಕೆ ಶಿವನ್
- ಸತೀಶ್ ಧವನ್
- ವಿಕ್ರಮ್ ಸಾರಾಭಾಯಿ
- ಡಾ ಕೆ ಕಸ್ತೂರಿರಂಗನ್
88. ಓಡೋಮೀಟರ್ ನಿಂದ ಕೆಳಗಿನ ಯಾವುದನ್ನು ಅಳೆಯಲಾಗುತ್ತದೆ?
( ಕರ್ನಾಟಕ ರಾಜ್ಯ ಪೊಲೀಸ್ )
- ಒತ್ತಡ
- ಎತ್ತರ
- ದೂರ
- ವೇಗದ ಪರಿಮಾಣ
89. ವಿಧಿ ವಿಜ್ಞಾನದಲ್ಲಿ ಉಪಯೋಗಿಸುವ ಸುಳ್ಳು ಪತ್ತೆ ಹಚ್ಚುವ ಯಂತ್ರ ಎಂದು ಪ್ರಸಿದ್ಧವಾದದ್ದು ಈ ಕೆಳಗಿನವುಗಳಲ್ಲಿ?
- ಸ್ಮಾರ್ಟ್ ವಾಟರ್
- ಕಲ್ಪ ಸ್ಕೋಪ್
- ಪಾಲಿಗ್ರಾಫ್
- ಬಯೋ ಸೆನ್ಸಾರ್
90. ಜಿನ್ ಗಳ ರೂಪಾಂತರಕ್ಕೆ ಕಾರಣವಾದ ಮಧ್ಯವರ್ತಿಯನ್ನು ಹೀಗೆನ್ನುತ್ತಾರೆ?
- ವಿಕೃತರೂಪಿ
- ರೂಪಾಂತರ
- ವಿಕೃತ ಕಾರಕ
- ವಿಕೃತಿ ಜನಕ
91. ಈ ಕೆಳಗಿನವುಗಳಲ್ಲಿ ಯಾವುದು ಒಂದು ರಸಗೊಬ್ಬರ ವಾಗಿದೆ?
- ಸಿಲಿಕಾ
- ಸೂಪರ್ ಫಾಸ್ಪೇಟ್
- ಕಂಚು
- ಕ್ಯಾಲ್ಸಿಯಂ ಸಿಲಿಕೇಟ್
92. ಡಿಎನ್ಎ ವಿನ್ಯಾಸ ಮೊದಲು ವಿಸ್ತರಿಸಲ್ಪಟ್ಟಿತು ಇವರಿಂದ?
- ಲೀಡರ್ ಬರ್ಗ್
- ಕ್ಯಾಚೆ ಸೈಡ್
- ವ್ಯಾಟ್ಸನ್ ಮತ್ತು ಕ್ರಿಕ್
- ನಿರೇನ್ ಬರ್ಗ
93. ಸ್ವಾಭಿಮಾನ ಚಳುವಳಿ ಪ್ರಾರಂಭಿಸಲ್ಪಟ್ಟಿತು ಇವರಿಂದ?
- ಟಿ ಎಂ ನಾಯರ್
- ಶ್ರೀ ನಾರಾಯಣ ಗುರು
- ಇ ವಿ ರಾಮಸ್ವಾಮಿ ನಾಯ್ಕರ್
- ಮಹಾತ್ಮ ಗಾಂಧಿ
94. ವಾಷಿಂಗ್ ಸೋಡಾ ದ ಸಾಮಾನ್ಯ ಹೆಸರು?
- ಸೋಡಿಯಂ ಕಾರ್ಬೊನೇಟ್
- ಕ್ಯಾಲ್ಸಿಯಂ ಬೈಕಾರ್ಬೊನೇಟ್
- ಸೋಡಿಯಂ ಬೈ ಕಾರ್ಬೊನೇಟ್
- ಕ್ಯಾಲ್ಸಿಯಂ ಕಾರ್ಬೊನೇಟ್
95. ರಕ್ತದಲ್ಲಿ ಮುಖ್ಯವಾಗಿ ಆಮ್ಲಜನಕವು ಈ ಮೂಲಕ ಸಾಗುತ್ತದೆ?
- ಬಿಳಿ ರಕ್ತಕಣಗಳು
- ಕೆಂಪು ರಕ್ತಕಣಗಳು
- ರಕ್ತ ಪ್ಲಾಸ್ಮಾ
- ಟ್ರಂಬೋ ಸೈಟ್ಸ್ ಗಳು
96. ಜಲ ಮಾಲಿನ್ಯದಿಂದ ಬರುವ ಮೀನಮಾಟ ರೋಗವು ಈ ಕೆಳಕಂಡ ಸಂಯುಕ್ತಗಳಿಂದ ಉಂಟಾಗುತ್ತದೆ?
- ಪಾದರಸ
- ಸೀಸ್
- ಕ್ಯಾಡ್ಮಿಯಮ್
- ಕಬ್ಬಿಣ
97. ಘನಸ್ಥಿತಿಯಿಂದ ಅನಿಲ ರೂಪಕ್ಕೆ ಬದಲಾಗುವ ಪ್ರಕ್ರಿಯೆ ಏನೆಂದು ಕರೆಯುತ್ತಾರೆ?
- ಕರಗುವಿಕೆ
- ಕುಡಿಯುವುದು
- ವಿದಳನ
- ಸಂಸ್ಕರಣ
98. ಕಾಫಿ ಪಾಣಿ ಯಲ್ಲಿರುವ ಮುಖ್ಯ ಪ್ರಚೋದಕ ಯಾವುದು?
- ನಿಕೋಟಿನ್
- ಕ್ಲೋರೋಫಿಲ್
- ಕೆಫೀನ್
- ಅಸ್ಪಿರಿನ್
99. ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟೆಯನ್ನು ಕಟ್ಟಿದ್ದಾರೆ?
( ಕರ್ನಾಟಕ ರಾಜ್ಯ ಪೊಲೀಸ್ ಗ್ರೂಪ್)
- ಮಲಪ್ರಭಾ
- ಘಟಪ್ರಭಾ
- ಮಾರ್ಕಂಡಯ್ಯ
- ಹಿರಣ್ಯಕೇಶಿ
100. ಇಂಗದಾಳು ತಾಮ್ರದ ಗಣಿ ಯಾವ ಜಿಲ್ಲೆಯಲ್ಲಿದೆ?
- ಶಿವಮೊಗ್ಗ
- ಧಾರವಾಡ
- ಚಾಮರಾಜನಗರ
- ಚಿತ್ರದುರ್ಗ