General Knowledge 19-01-2022

1. ಯಾವುದೇ ಶಕ್ತಿಯನ್ನು ಕೇವಲ 10/ ಮಾತ್ರ ಪೋಶನ ಸ್ತರದಿಂದ ಇನ್ನೊಂದು ಸ್ತರಕ್ಕೆ ವರ್ಗಾವಣೆ ಮಾಡಲು ಸಾದ್ಯ ಎಂದು ಹೇಳಿದರು ?
- ಲಿಂಡೆಮನ
- ವಿಕ್ಟರ್
- ಸೈಮನ
2. ಭೂಮಿಯ ತಲುಪುವ 100 ರಷ್ಟು ಸೂರ್ಯನ ಶಕ್ತಿಯಲ್ಲಿ ಎಸ್ಟು ಹಸಿರು ಸಸ್ಯ ಬಳಸಿಕೊಳ್ಳುತ್ತವೆ ?
- 3.5
- 1.5
- 2.5
- 8
3. ನೀರು ಶುದ್ಧವಾಗಿದೆ ಸೂಚಂಕಾ ಅದರಲ್ಲಿನ ಬದುಕಿದ ಬಸವನ ಹುಳು ದಿ0ದ ತಿಳಿಯುತ್ತೇವೆ ಹಾಗಾದ್ರೆ ವಾತಾವರಣ ಶುದ್ಧತೆ ಯಾವುದರಿಂದ ತಿಳಿಯುತ್ತೇವೆ ?
- ಲಿಚನ
- ಕಲ್ಲು ಹೂ
- A✔️
- B ಮಾತ್ರ
- A and B ಸರಿಯಾಗಿವೆ
4. ಪರಿಸರ ಶಕ್ತಿಯ ಸಂಚಾರ ವರ್ಗಾವಣೆ ಯಾವತ್ತೂ ಈ ರೀತಿ ಇರುತ್ತದೆ ?
- ದ್ವಿ ಮುಖ
- ಏಕಮೂಕು
- A and B
- B ಮಾತ್ರಾ
5. ಪರಿಸರ ಪೋಷಕಾಂಶ ಸಂಚಾರ ಯಾವತ್ತೂ ?
- ಏಕಮುಖ
- ಚಕ್ರೀಯ
- ಸಮಾನಾಂತರ
- ಸರಳತೆಯ ಮುಖ
6. ವಿಘಟಕರು ಯಾವುದನ್ನು ಕರೆಯುತ್ತಾರೆ ?
- ತಿಗಣಿ ಮತ್ತು ಹುಣ್ಣೆ
- ಬ್ಯಾಕ್ಟೀರಿಯಾ ಶಿಲೀಂದ್ರ
- ವೈರಿಸ್ ಮತ್ತು ಶಿಲೀಂದ್ರ
7. ಕಾರ್ಬನ್ ಸಿಂಕ್ ಎಂದು ಯಾವುದನ್ನು ಕರೆಯುತ್ತೇವೆ ?
- ನದಿ
- ಕಾಲುವೆ
- ಸಾಗರ
- ಬಾವಿ
8. ನೀರಿನ ಮೇಲ್ಮೈ ಚಟುವಟಿಕೆಯಿಂದ ಇರುವ ಪ್ರಾಣಿಗಳನ್ನು ಹೀಗೂ ಹೇಳುತ್ತಾರೆ ?
- ಬೆಂಥಸ್
- ನೆಕ್ಟಾನ
- ಬ್ರಿಟನ್
9. ಜೀವ ವೈವಿಧ್ಯತೆಯ ದಿನ ಯಾವಾಗ ?
- ಮಾರ್ಚ 23
- ಮೇ 22
- ಏಪ್ರಿಲ್ 24
- ಜೂನ್ 24
10. ಭಾರತದಲ್ಲಿನ ಬಿಸಿ ತಾಣ ಗಳ ಸಂಖ್ಯೆ ಎಸ್ಟು ?
- 2
- 3
- 4
- 5
11. ಪ್ರಪಂಚದಲ್ಲಿನ ಬಿಸಿ ತಾಣಗಳ ಸಂಖ್ಯೆ ?
- 30
- 35
- 40
- 45
12. ಸಸ್ಯದ ವಿವಿಧ ಬಣ್ಣಕ್ಕೆ ಕಾರಣ ?
- ಕ್ಲೋರೋ ಪಿಲ
- ಮಗ್ನಿಸಿಯಮ್
- ಪೈಟೋ ಕ್ರೋಮಾ
- ಪೋಟೋ ಸಾಯನಿನ
13. ಕರ್ನಾಟಕದಲ್ಲಿ ಹಾರ್ನ್ ಬಿಲ್ ಹಬ್ಬವನ್ನು ಅಚರಿಸುವ ಹುಲಿ ಸಂರಕ್ಷಣಾ ತಾಣ ?
- ಬಂಡೀಪುರ
- ನಾಗರ ಹೊಳೆ
- ಕಾಳಿ
- ಕುದುರೆಮುಖ
14. 12ವರ್ಷಕ್ಕೊಮ್ಮೆ ಹೂಬಿಡುವ ಸಸ್ಯ ವಾದ ನಿಲಕುರಂಜಿ ಭಾರತದ ಯಾವ ಪ್ರದೇಶದ ಮೂಲದ್ದು ?
- ಹಿಮಾಲಯ
- ಪಶ್ಚಿಮ ಘಟ್ಟ
- ಈಶಾನ್ಯ ರಾಜ್ಯಗಳ ಮೂಲದ್ದು
- ಪೂರ್ವ ಘಟ್ಟ
15. ಅತಿ ಅಳಿವಿನ ಅಂಚಿನಲ್ಲಿರುವ (ರಾಜಸ್ತಾನದ ರಾಜ್ಯ ಪಕ್ಷಿ)ಇಂಡಿಯನ್ ಬಸ್ಟರ್ಡ್ ಪಕ್ಷಿ ಸ್ಥಳೀಯವಾಗಿ ಏನೆಂದು ಕರೆಯುತ್ತಾರೆ ?
- ಸಂಕ್ರಾಂತಿ
- ಗೋಧಾವನ
- ಮೇಷ
- ಚಿತ್ರ ವನ
16. ಮೌಲಿಂಗ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯ ದಲ್ಲಿದೆ ?
- ಅಸ್ಸಾಂ
- ಅರುಣಾಚಲ ಪ್ರದೇಶ
- ಮೇಘಾಲಯ
- ಮಣಿಪುರ
17. ಭಾರತವು 30 ಆನೆಯ ಬಿಡಾರ ಹೊಂದಿದೆ ಇದರಲ್ಲಿ ಕರ್ನಾಟಕದಲ್ಲಿ ಎಸ್ಟು ಬಿಡಾರಗಳಿವೆ ?
- 4
- 3
- 2
- 1
18. ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ ಎಲ್ಲಿದೆ ?
- USA ನ್ಯೂಯಾರ್ಕ್
- ಸ್ವಿಟ್ಜ್ಲ್ಯಾಂಡ್ ಗ್ಲಾಂಡ್
- ಬ್ರುಸೇಲ್ಲ
- ನ್ಯೂಜಿಲ್ಯಾಂಡ್
19. ಹಿಂದೂಗಳ ಮೇಲೆ ಹೇರಿದ್ದ ಜೀಜೆಯ ತೆರಿಗೆ ನಂತರ ರದ್ದು ಮಾಡಿದ ಮೊಘಲ್ ದೊರೆ ?
- ಮು ಅಜ್ಜಂ (ಬಹದ್ದೂರ್ ಷಾ)
- ಎರಡನೆಯ ಅಕ್ಬರ
- ಅಕ್ಬರ
- ಮಹಮದ್ ಷಾ
20. Tomb of the lady ಎಂದೂ ಯಾವ ಕಟ್ಟಡ ಕರೆಯುತ್ತಾರೆ ?
- ತಾಜಮಹಲ್
- ಇಬ್ರಾಹಿಮ್ ರೋಜಾ
- ಬಿಬಿ ಕಾ ಮಕ್ಬರಾ❤️
- ಚಂದಾ ಬಾವಡಿ
21. ಪರ್ಷಿಯಾದ “ನೆಪೋಲಿಯನ್” ಎಂದು ಪ್ರಶಿದ್ದವದ “ನಾದೀರ ಷಾ “ಯಾವ ಕದನದಲ್ಲಿ ಮೊಘಲರ ಸಿಂಹಾಸನ ತಗೆದು ಕೊಂಡು ಹೋದನು ?
- ಕರ್ನಾಲ್ ಕದನ⚔️
- ಗದರಘಟ್ ಕದನ
- ಪಾನಿಪತ ಕದನ
- ಸೋನಿಪಟ್ ಕದನ
22. 761 ರ ಮೂರನೆಯ ಪಾಣಿಪತ್ ಕದನ ಮತ್ತು 1764 ರ ಬಕ್ಸರ ಕದನದಲ್ಲಿ ಮೊಘಲ್ ದೊರೆ ಯಾರು ?
- 2ನೆಯ ಅಕ್ಬರ
- 2ನೆಯ ಷಾ ಆಲಂ
- 2ನೆಯ ಬಹಾವುದ್ದುರು ಷಾ
- ಷೇರ್ ಷಾ ಸೂರಿ
23. ಮಧ್ಯಕಾಲೀನ ಭಾರತದ ಇತಿಹಾಸ dalli ಹಿಂದಿ ಯಲ್ಲಿ ರಚನೆಯಾದ ಕಾವ್ಯ ಗಳು ಯಾವುದು ?
- ಪದ್ಮಾವತಿ
- ಸೂರ ಸಾಗರ
- A
- B
- A and B
24. ಈ ಕೆಳಗಿನ ಯಾವ ಪ್ರದೇಶವನ್ನು ಯುರೋಪಿಯನ್ನರು” ರೋಮ ಆಫ್ the ಈಸ್ಟ್ “ಎನ್ನುವವರು ?
- ಪಾಂಡಿಚೇರಿ
- ಗೋವಾ
- ಮದ್ರಾಸ್
- ಸೂರತ್
25. ಭಾರತೀಯ ವಿಶ್ವ ವಿದ್ಯಾಲಯ ಕಾಯ್ದೆ ಯಾವಾಗ ಜಾರಿಯಾಯಿತು ?
- 1906
- 1905
- 1904
- 1920
26. ಹರಿಜನ ಪತ್ರಿಕೆ ಯಾರು ಬರೆದಿದ್ದಾರೆ ?
- Dr B R ಅಂಬೇಡ್ಕರ
- ಗಾಂಧೀಜಿ
- ನೆಹರೂ
- ಸುಭಾಶ್ಚಂದ್ರ ಬೋಸ್
27. ಕರ್ನಾಟಕದ ಪ್ರಸಿದ್ಧ ನೃತ್ಯ ವಾಗಿರುವ ಭೂತಾರಾಧನೆ ಕಂಡುಬರುವ ಜಿಲ್ಲೆ ?
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಬಿಜಾಪುರ
- ಧಾರವಾಡ
28. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಘೋಷ ವಾಕ್ಯ ಯಾವುದು ?
- One state many countries
- One state many worlds
- Everything is possible
- God’s own country
29. ಗುಡವಿ ಪಕ್ಷಿಧಾಮ ಕಂಡುಬರುವ ಜಿಲ್ಲೆ ?
- ಬೆಳಗಾವಿ
- ಶಿವಮೊಗ್ಗ
- ಮೈಸೂರು
- ಮಂಡ್ಯ
30. ಕೆಳಗಿನ ಯಾವ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದಿಲ್ಲ ?
- ತಮಿಳು
- ಸಂಸ್ಕೃತ
- ಕನ್ನಡ
- ತೆಲುಗು
- ಮಲಯಾಳಂ
- ಓಡಿಯಾ
- ತುಳು
31. ಕೆಳಗಿನ ಯಾವ ಕೃತಿಯೂ ಮಹಾತ್ಮ ಗಾಂಧೀಜಿಯವರಿಗೆ ಸಂಬಂಧಿಸಿಲ್ಲ ?
- My experiment with truth
- Indian home rule
- Hind swaraj
- India divided
- India of my dream
32. ಕೆಳಗಿನವರು ಗಳಲ್ಲಿ ಯಾರು ಪ್ರಸಿದ್ಧ ವ್ಯಂಗ್ಯಚಿತ್ರಕಾರರು ?
- ರವಿವರ್ಮ
- ಶಂಕರ್ ಪಿಲ್ಲೈ
- ವಿಷ್ಣು ದಾಸ್
- ಅಮೃತ್ ಶರ್ಗಿಲ್
33. ಪ್ರಸಿದ್ಧ ಗಿಡ್ಡ ಜನಪದ ನೃತ್ಯ ಕಂಡುಬರುವ ರಾಜ್ಯ ?
- ಪಶ್ಚಿಮ್ ಬಂಗಾಳ್
- ಪಂಜಾಬ್
- ಗುಜರಾತ್
- ಹರಿಯಾಣ
34. ಪ್ರಸಿದ್ಧ ಕರಡಿಮಜಲು ನೃತ್ಯ ಕೆಳಗಿನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
- ರಾಯಚೂರು
- ಯಾದಗಿರಿ
- ಕೊಪ್ಪಳ
- ಬಳ್ಳಾರಿ
35. ನಾಥುಲಾ ಕಣಿವೆ ಮಾರ್ಗ ಕಂಡುಬರುವುದು ?
- ಸಿಕ್ಕಿಂ
- ಅರುಣಾಚಲ ಪ್ರದೇಶ
- ಹಿಮಾಚಲ ಪ್ರದೇಶ
- ಜಮ್ಮು ಕಾಶ್ಮೀರ್
36. ಪ್ರಸಿದ್ಧ ಸತ್ರಿಯಾ ಶಾಸ್ತ್ರೀಯ ನೃತ್ಯ ಕಂಡುಬರುವುದು ?
- ಕೇರಳ
- ಅಸ್ಸಾಂ
- ಒಡಿಸ್ಸಾ
- ಮಣಿಪುರ
37. ವಿಜಯನಗರ ಸಾಮ್ರಾಜ್ಯದ ಕುರಿತು the unforgettable empire ಎಂಬ ಕೃತಿಯನ್ನು ಬರೆದವರು ಯಾರು ?
- ರಾಬರ್ಟ್ ಸಿವೆಲ್
- ಸೂರ್ಯನಾರಾಯಣ
- ಹೋಮರ್
- ಆರ್ ಕೆ ನಾರಾಯಣ್
38. ಕೆಳಗಿನ ಯಾವುದು ಉಷ್ಣ ಪ್ರವಾಹಕ್ಕೆ ಉದಾಹರಣೆಯಾಗಿದೆ ?
- ಕ್ಯಾನರಿ ಪ್ರವಾಹ
- ಲ್ಯಾಬ್ರಡಾರ್ ಪ್ರವಾಹ
- ಫ್ಲೋರಿಡಾ ಪ್ರವಾಹ
- ಪೇರು ಪ್ರವಾಹ
39. ಕರ್ನಾಟಕದ ಸಾಮ್ರಾಜ್ಯಗಳು ಹಾಗೂ ಅವುಗಳ ಲಾಂಛನಗಳು ಯಾವುದು ಸರಿಯಾದ ಜೋಡಣೆ ಅಲ್ಲ ?
- ಕದಂಬರು —-ಸಿಂಹ
- ಗಂಗರು —–ಮದಗಜ
- ರಾಷ್ಟ್ರಕೂಟರು —-ಗರುಡ
- ಬಾದಾಮಿ ಚಾಲುಕ್ಯರು —–ಎಡಮುಖ ವರಹ
40. ಪಶ್ಚಿಮ ಬಂಗಾಳ ರಾಜ್ಯದ ರಾಣಿಗಂಜ್ ಕೆಳಗಿನ ಯಾವುದಕ್ಕೆ ಪ್ರಸಿದ್ಧಿಯಾಗಿದೆ ?
- ಕಲ್ಲಿದ್ದಲು ಗಣಿ
- ಕಬ್ಬಿನ ನಿಕ್ಷೇಪ
- ತಾಮ್ರದ ನಿಕ್ಷೇಪ
- ಮೇಲಿನ ಯಾವುದೂ ಅಲ್ಲ
41. ಕೇಂದ್ರೀಯ ಮೇಕೆಗಳ ಸಂಶೋಧನಾ ಸಂಸ್ಥೆ ?
- ಸೆಲಂಪೂರ್ ಉತ್ತರಪ್ರದೇಶ
- ಇಜಾತ ನಗರ್ ಉತ್ತರಪ್ರದೇಶ
- ನಾಗಪುರ ಮಹಾರಾಷ್ಟ್ರ
- ಕರ್ನೂಲ್ ಹರಿಯಾಣ
42. ದೀನಬಂಧು ಇದು ಯಾರ ಅನ್ವರ್ಥನಾಮ ?
- ಚಿತ್ತರಂಜನದಾಸ್
- ಶೇಖ್ ಮುಜಿಬುರ್ ರೆಹಮಾನ್
- ಸಿ ಎಫ್ ಆಂಡ್ರೂಸ್
- ಮಾರ್ಗರೇಟ್ ಥ್ಯಾಚರ್
43. ಯಾಮಿನಿ ಕೃಷ್ಣಮೂರ್ತಿ ಒಬ್ಬ ಪ್ರಸಿದ್ಧ ?
- ಭರತನಾಟ್ಯ ಕಲಾವಿದರು
- ಭರತನಾಟ್ಯ ಮತ್ತು ಕುಚಿಪುಡಿ ಕಲಾವಿದರು
- ಕಥಕ್ ಕಲಾವಿದರು
- ಮಣಿಪುರಿ ಕಲಾವಿದರು
44. ಮಾಹಿತಿ ಹಕ್ಕು ಇದು ಒಂದು ?
- ಕಾನೂನಾತ್ಮಕ ಹಕ್ಕು
- ಸಂವಿಧಾನಾತ್ಮಕ ಹಕ್ಕು
- ಮೂಲಭೂತ ಹಕ್ಕು
45. ಕೆಳಗೆ ನೀಡಲಾಗಿರುವ ಗ್ರಂಥಗಳು ಹಾಗೂ ಕರ್ತೃಗಳಲ್ಲಿ ಯಾವುದು ಸರಿಯಾದ ಹೊಂದಾಣಿಕೆಯಾಗಿಲ್ಲ ?
- ಲಾಲಾ ಲಜಪತ್ ರಾಯ್—- ಅನ್ ಹ್ಯಾಪಿ ಇಂಡಿಯಾ
- ಅನಿಬೆಸೆಂಟ್—– ನ್ಯೂ ಇಂಡಿಯಾ
- ಗಾಂಧೀಜಿ —–ಯಂಗ್ ಇಂಡಿಯಾ
- ಮೌಲಾನಾ ಅಬ್ದುಲ್ ಕಲಾಂ ಆಜಾದ್—- ಇಂಡಿಯ ವಿನ್ಸ್ ಫ್ರೀಡಂ
- ಮೇಲಿನ ಎಲ್ಲವೂ ಸರಿಯಾಗಿದೆ
46. ಪಿನ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಕಂಡುಬರುವ ರಾಜ್ಯ ?
- ಕೇರಳ
- ಹಿಮಾಚಲ ಪ್ರದೇಶ
- ಜಮ್ಮು ಕಾಶ್ಮೀರ
- ಉತ್ತರಾಖಂಡ
47. ಕೊನೆಯದಾಗಿ ನೊಬೆಲ್ ಪಾರಿತೋಷಕವನ್ನು ಪಡೆದ ಭಾರತೀಯ ಮೂಲದ ವ್ಯಕ್ತಿ ?
- ಕೈಲಾಷ್ ಸತ್ಯರ್ಥಿ
- ವೆಂಕಟರಾಮನ್ ರಾಮಕೃಷ್ಣನ್
- ಅಭಿಜಿತ್ ಬ್ಯಾನರ್ಜಿ
- ಡಾಕ್ಟರ್ ಅಮರ್ಥ ಸೀನ್
48. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಇದರ ಕೇಂದ್ರ ಕಚೇರಿ ?
- ಪ್ಯಾರಿಸ್
- ನ್ಯೂಯಾರ್ಕ್
- ಜಿನೇವಾ
- ವಿಎನ್ನ
49. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಇರುವುದು ?
- ಪುಣೆ
- ಖಡಕ್ವಾಸ್ಲಾ
- ಬೆಂಗಳೂರು
- ನವದೆಹಲಿ
50. ಮಿತ್ರಮೇಳ ಇದು ಯಾವ ಸ್ವಾತಂತ್ರ ಹೋರಾಟಗಾರರ ಸಂಘಟನೆಯಾಗಿದ್ದು ?
- ಚಂದ್ರಶೇಖರ್ ಆಜಾದ್
- ಬರಿಂದ್ರ ಘೋಷ್
- ವಿಡಿ ಸಾವರ್ಕರ್
- ಭಗತ್ ಸಿಂಗ್