Indian Constitution and Policies, GK Questions

Sep 22, 2022 04:02 pm By Admin

1. ರಾಷ್ಟ್ರಪತಿಯ ಚುನಾವಣೆಯಲ್ಲಿ ಭಾಗಿಯಾಗದೆ ಇರುವ ಯೂನಿಯನ್ ಟೆರಿಟರಿ ?

  • ದಾದ್ರಾ ಮತ್ತು ನಗರ ಹವೇಲಿ
  • ದಮನ್ ಮತ್ತು ದಿಯು
  • ಇವುಗಳಲ್ಲಿ ಎಲ್ಲವೂ
  • ಅಂಡಮಾನ್ ಮತ್ತು ನಿಕೋಬಾರ್

2. ಮೆಹೆಂಜೋದಾರೊ ಪ್ರಸ್ತುತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕನ್ ಜಿಲ್ಲೆಯಲ್ಲಿದೆ ಇದನ್ನು ಸಂಶೋಧಿಸಿದವರು ?

  • RD ಬ್ಯಾನರ್ಜಿ
  • ಮುಜಮ್ ದಾರ್
  • ದಯಾರಾಮ್ ಸಹಾನಿ
  • ಜೇಮ್ಸ್ ಪ್ರಿನ್ಸೆಪ್

3. ಮಳೆಯ ಹನಿಗಳು ಉರುಟಾಗಿರುವುದಕ್ಕೆ ಕಾರಣ ?

  • ನೀರಿನ ಅಂಟು ಗುಣ
  • ನೀರು ಮೇಲ್ಮೈ ಒತ್ತಡ
  • ನೀರು ಗಾಳಿಯ ತಿಕ್ಕಾಟ
  • ನಿರಂತರ ಬಾಷ್ಪೀಕರಣ

4. ಮೆಹರೌಲಿ ಸ್ತಂಭ ಶಾಸನ ತಿಳಿಸುವುದು ?

  • ಚಂದ್ರಗುಪ್ತ 2
  • ಸಮುದ್ರಗುಪ್ತ
  • ಕುಮಾರ ಗುಪ್ತ
  • ಚಂದ್ರಗುಪ್ತ 1

5. ಕನ್ನಡ ಭಾಷೆಯ ಮೊಟ್ಟಮೊದಲ ವ್ಯಾಕರಣ ಗ್ರಂಥ ?

  • ಕವಿರಾಜಮಾರ್ಗ
  • ಛಂದೋಬಂದಿ
  • ಶಬ್ದಮಣಿದರ್ಪಣ
  • ವಡ್ಡಾರಾಧನೆ

6. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ?

  • ಪಂಚಾಯತ್ ಸಮಿತಿ
  • ಇವುಗಳಲ್ಲಿ ಯಾವುದು
  • ಜಿಲ್ಲಾ ಪಂಚಾಯತ್
  • ಗ್ರಾಮ ಪಂಚಾಯತ್

7. ಮೊಘಲ್ ಆಡಳಿತದಲ್ಲಿ ನೌಕೆಸೈನ್ಯದ ಅಧಿಕಾರಿಯನ್ನು——–ಎಂದು ಕರೆಯಲಾಗುತ್ತಿತ್ತು ?

  • ಮೀರ ಐ ಭಹರ್
  • ದಾಹಭಾಸಿ
  • ಮೀರ ಅತಿಷ್
  • ಅಹದಿಸ್

8. ಭಾರತದ ಸಂವಿಧಾನದ ಬದಲಾವಣೆಯನ್ನು—–ನಿಂದ ಆರಂಭಿಸಲಾಯಿತು ?

  • ಸ್ಟೇಟ್ ಲೆಜಿಸ್ಲೇಟಿವ್
  • ಲೋಕಸಭಾ ಅಥವಾ ರಾಜ್ಯಸಭಾ
  • ಇವುಗಳಲ್ಲಿ ಯಾವುದು ಅಲ್ಲ
  • ರಾಷ್ಟ್ರಪತಿ

9 ವಾನಪ್ರಸ್ಥ ಅರ್ಥ ಹಿಸುವುದು ?

  • ಯಾ.ವುದೂ ಅಲ್ಲ
  • ಧ್ಯಾನಕ್ಕಾಗಿ ಕಾಡಿಗೆ ತೆರಳುವುದು
  • ಕಾಡಿಗೆ ತೆರಳಿ ಉಪಹಾರ ಸೇವಿಸುವುದು
  • ದನಕರುಗಳನ್ನು ಕರೆದುಕೊಂಡು ಕಾಡಿಗೆ ತೆರಳುವುದು

10. ಹಸಿರು ನೋಟವೆಂದು ಕರೆಯಲ್ಪಡುವುದು ?

  • ನೂರು ರೂಪಾಯಿ
  • ಹಸಿರು ತರಕಾರಿ
  • ಟಿ
  • ಮರಗಳು

11. ಕೆಳಗಿನ ಯಾವ ಸಂಸ್ಥೆ ಪಬ್ಲಿಕ್ ಸೆಕ್ಟರ್ ಪ್ಲಾಂಟ್ ಗಳಿಗೋಸ್ಕರ ಕಬ್ಬಿಣವನ್ನು ಮಾರಾಟ ಮಾಡುತ್ತದೆ ?

  • HAIL
  • MNCC
  • ಟಾಟಾ ಸ್ಟೀಲ್
  • SAIL

12. ತೀರ್ಥಹಳ್ಳಿಗೆ ಹತ್ತಿರವಿರುವ ಅಂಬುತೀರ್ಥದಲ್ಲಿ ಉದ್ಭವಿಸುವ ನದಿ ಇದಾಗಿದೆ ?

  • ತುಂಗಾ
  • ಶರಾವತಿ
  • ಭದ್ರ
  • ಹೇಮಾವತಿ

15. ರಾಜಸೂಯ ವಾಜಪೆಯ ಅಶ್ವಮೇಧಯಾಗ ಕಂಡು ಬರುವುದು ?

  • ಅಥರ್ಣವೇದ
  • ಸಾಮವೇದ
  • ಋಗ್ವೇದ
  • ಯಜುರ್ವೇದ

14. ಸೌರ ಶಾಖದ ತೀವ್ರತೆಯನ್ನು ಅಳೆಯುವ ಮಾಪನ ಯಾವುದು ?

  • ಹೆಟ್ರೋ ಗ್ರಾಫ್
  • ಆರ್ದ್ರತೆ ಮಾಪಕ
  • ಪವನ ದಿಕ್ಸೂಚಿ
  • ಆಕ್ಟಿನೋಮೀಟರ್

15. ರೆಡ್ ಇಂಡಿಯನ್ನರು ಎಲ್ಲಿ ಕಂಡು ಬರುತ್ತಾರೆ ?

  • ಉತ್ತರ ಅಮೇರಿಕ
  • ಅಮೇರಿಕಾ
  • ಉತ್ತರ ಆಫ್ರಿಕಾ
  • ದಕ್ಷಿಣ ಆಫ್ರಿಕಾ

16. ಪಾರ್ಲಿಮೆಂಟಿನ ಜೈಂಟ್ ಶೇಷನ ಅಧ್ಯಕ್ಷತೆ ವಹಿಸುವವರು ಯಾರು ?

  • ಸ್ಪೀಕರ್
  • ರಾಷ್ಟ್ರಪತಿ
  • ಡೆಪ್ಯೂಟಿ ಸ್ಪೀಕರ್
  • ಪ್ರಧಾನಮಂತ್ರಿ

17. ವೇದಕಾಲದ ಜನರನ್ನು ಹೀಗೆ ಕರೆಯುತ್ತಿದ್ದರು ?

  • ಯೋಗಿಗಳು
  • ಆರ್ಯರು
  • ಆಚಾರ್ಯರು
  • ಪಂಡಿತರು

18. ಇವರುಗಳಲ್ಲಿ ಯಾರು ಸಾಧಾರಣ ಬ್ರಹ್ಮ ಸಮಾಜದ ಸಂಸ್ಥಾಪಕರಲ್ಲ ?

  • ಶಿಬ ಚಂದ್ರದೇವ ದೇಬ
  • ಕೇಶವಚಂದ್ರ ಸೇನಾ
  • ಆನಂದ ಮೋಹನ ಬೋಸ್
  • ಉಮೇಶ್ಚಂದ್ರ ದತ್ತ

19. 1904 ರಲ್ಲಿ ಭಾರತೀಯ ಪುರಾತತ್ವ ಇಲಾಖೆ ಸ್ಥಾಪಿಸಿದವರು ?

  • ಲಾರ್ಡ್ ಹಾರ್ಡಿಂಜ್
  • ಲಾರ್ಡ್ ಕರ್ಜನ್
  • ಲಾರ್ಡ್ ವೆಲ್ಲೆಸ್ಲಿ
  • ಲಾರ್ಡ್ ಮಯು

20. ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ ಹಣವನ್ನು ತೆಗೆಯಲು—— ಅನುಮತಿ ಮಾತ್ರ ಬೇಕು ?

  • ಸಿಎಜಿ
  • ಇವುಗಳಲ್ಲಿ ಯಾವುದು ಅಲ್ಲ
  • ರಾಷ್ಟ್ರಪತಿಯು
  • ಸಂವಿಧಾನದ