General Knowledge 2022

1. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಜಾರಿಗೆ ತಂದಿದೆ ?
- ಉತ್ತರ ಪ್ರದೇಶ
- ಹರಿಯಾಣ
- ಮಧ್ಯಪ್ರದೇಶ
- ರಾಜಸ್ಥಾನ
2. ಉಯ್ಗಿರ್ಸ್ ಯಾವ ದೇಶದಲ್ಲಿ ಕಂಡು ಬರುತ್ತಾರೆ ?
- ಚೀನಾ
- ಸಿರಿಯಾ
- ಸುಡಾನ್
- ಭಾರತ
3. Tx2 ಇದು ಈ ಕೆಳಗಿನ ಯಾವ ಪ್ರಾಣಿಗಳನ್ನು ಸಂರಕ್ಷಿಸಲು ಜಾರಿಗೆ ತರಲಾಗಿದೆ ?
- ಸಿಂಹ
- ಆನೆ
- ಗೆಂಡಾಮೃಗ
- ಹುಲಿ
4. Artemis ಇದು ಒಂದು ?
- ನಾಸಾದವರು ಜಾರಿಗೆ ತಂದಿರುವ ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸುವ ಯೋಜನೆ
- ಚಂದ್ರನ ಮೇಲೆ ಮಹಿಳೆಯನ್ನು ಕಳಿಸಲು ಜಾರಿಗೆ ತಂದಿರುವ ಯೋಜನೆ
- ಚಂದ್ರನ ಮೇಲೆ ಮಹಿಳೆ ಮತ್ತು ಪುರುಷ ರನ್ನು ಕಳಿಸಲು ಜಾರಿಗೆ ತಂದಿರುವ ಯೋಜನೆ
- ಮೇಲಿನ ಎಲ್ಲವೂ ಸರಿ
5. Project Mike ?
- ಆನೆಗಳ ಅಕ್ರಮ ತಡೆಯಲು cites ಜಾರಿಗೆ ತಂದಿದೆ
- ನೀಲಗಿರಿ ವಯಸ್ಸಿನ ಕೆಲವೊಂದು ಭಾಗಗಳನ್ನು ಮೈಕ್ ರಿಜಿಸ್ಟರ್ ಗೆ ಸೇರಿಸಿದ್ದಾರೆ
- ಕೇವಲ ಒಂದು ಮಾತ್ರ ಸರಿ
- ಮೇಲಿನ ಎರಡು ಸರಿ
6. ಕುನುಡಾನಿಯ ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ ?
- ಆಂಧ್ರಪ್ರದೇಶ
- ತೆಲಂಗಾಣ
- ತಮಿಳುನಾಡು
- ಕೇರಳ
7. ವ್ಯೋಮ ಮಿತ್ರ ಇದು ಒಂದು ?
- ಸೆಮಿ ರೋಬೋಟ್ ಇಸ್ರೋದವರು ತಯಾರಿಸಿದ್ದಾರೆ
- ಇದನ್ನು ಗಗನಯಾನ ಯೋಜನೆ ಅಡಿಯಲ್ಲಿ ತಯಾರಿಸಲಾಗಿದೆ
- ಇದನ್ನು ನಾಸಾದವರು ಅಭಿವೃದ್ಧಿಪಡಿಸಿದ್ದಾರೆ
- ಇದು ಚಂದ್ರನ ಮೇಲೆ ಕಳಿಸಲು ನಾಸಾದವರು ತಯಾರಿಸಿರುವ ರೋಬೋಟ್
8. Gynandromorphism ಇದು ಒಂದು ?
- ಕೇರಳದಲ್ಲಿ ಪತ್ತೆಯಾಗಿರುವ ಪಾತರಗಿತ್ತಿ
- ತಮಿಳುನಾಡಲ್ಲಿ ಪತ್ತೆಯಾಗಿರುವ ಪ್ರಭೇದ ಕಪ್ಪೆ
- ಕರ್ನಾಟಕದ ಕುದುರೆಮುಖದಲ್ಲಿ ಕಂಡುಹಿಡಿದಿರುವ ಹೊಸ ಮೀನು
- ಮೇಲಿನ ಯಾವುದೂ ಅಲ್ಲ
9. ಈ ಕೆಳಗಿನ ಯಾವ ಪಕ್ಷವು ಹೊಸದಾಗಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿದೆ ?
- National people party
- Jarkhand yuva morcha
- Janasena
- Non of the above
10. 2019 ರಾಜೀವ್ ಗಾಂಧಿ ಕೇಲ್ ರತ್ನ ಅವಾರ್ಡ್ ಇವರಿಗೆ ನೀಡಲಾಗಿದೆ ?
- ದೀಪಾ ಮಲ್ಲಿಕ್
- ಬಜರಂಗ್ ಪುನಿಯಾ
- ಮನೋಜ್ ಕುಮಾರ್
- ಒಂದು ಮತ್ತು ಎರಡು ಮಾತ್ರ
11. ಪಂಬನ್ ದೀಪ ಇತ್ತೀಚೆಗೆ ಸುದ್ದಿಯಲ್ಲಿದೆ ಇದು ಯಾವ ಎರಡು ದೇಶಗಳ ನಡುವೆ ಕಂಡುಬರುತ್ತದೆ ?
- ಭಾರತ ಮತ್ತು ಚೀನಾ
- ಭಾರತ ಮತ್ತು ಪಾಕಿಸ್ತಾನ
- ಭಾರತ ಮತ್ತು ಥೈಲ್ಯಾಂಡ್
- ಭಾರತ ಮತ್ತು ಶ್ರೀಲಂಕಾ
12. ಪವಧ್ ಮಿರ್ಜಾ ಇವರಿಗೆ 2019ನೇ ಸಾಲಿನ ಅರ್ಜುನ ಪ್ರಶಸ್ತಿ ನೀಡಲಾಗಿದೆ ಇವರು ಯಾವ ಕ್ರೀಡೆಗೆ ಸೇರಿದ್ದಾರೆ ?
- ಇಕ್ವೆಸ್ಟ್ರಿಯನ್
- ಅಥ್ಲೆಟಿಕ್
- ಮೋಟರ್ಸ್ಫೋರ್ಟ್ಸ್
- ಕುಸ್ತಿ
13. ಅನುಪಮ ವರ್ಮಾ ಕಮಿಟಿಯು ಇದಕ್ಕೆ ಸಂಬಂಧಿಸಿದೆ ?
- ಕರೋನವೈರಸ್
- ಕೀಟನಾಶಕಗಳಿಗೆ
- ಮಿಡತೆ ಹಾವಳಿ
- ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸುವುದು
14. ಇಶಾ ಶರ್ಮಾ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ ಕಾರಣ ?
- ಇವರು ಕರ್ನಾಟಕದ ದಕ್ಷಿಣಕನ್ನಡದವರು
- ಇವರು ಅಂತರ್ರಾಷ್ಟ್ರೀಯ ಮಹಿಳಾ ಚೆಸ್ ಚಾಂಪಿಯನ್ ಆಗಿದ್ದಾರೆ
- ಈ ಕೀರ್ತಿ ಪಡೆದ ಕರ್ನಾಟಕದ ಮೊದಲ ಮಹಿಳೆ
- ಮೇಲಿನ ಎಲ್ಲವೂ ಸರಿ
15. 2020 ರ ವಿಶ್ವ ಆಹಾರ ಪ್ರಶಸ್ತಿ ಇವರಿಗೆ ನೀಡಲಾಗಿದೆ ?
- ಡಾ ರಟ್ಟನ್ ಲಾಲ್
- ಎಂಎಸ್ ಸ್ವಾಮಿನಾಥನ್
- ಕಿರಣ್ ಮಜುಂದಾರ್
- ಸುಬ್ರಹ್ಮಣ್ಯ ತಲ್ವಾರ್
16. ಇತ್ತೀಚೆಗೆ ಕೋಲಾರದಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಯಿತು ಇದರ ಅಧ್ಯಕ್ಷತೆ ವಹಿಸಿದ್ದವರು ?
- ಎಲ್ ಹನುಮಂತಯ್ಯ
- ದೇವನೂರು ಮಹಾದೇವ
- ಡಾ ಸಿದ್ದಲಿಂಗಯ್ಯ
- ಬರಗೂರು ರಾಮಚಂದ್ರಪ್ಪ
17. 2019ರ ಸಾರ್ಕ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರವಾಗಿ ಈ ಕೆಳಗಿನ ಯಾವ ಚಿತ್ರವೂ ಪ್ರಶಸ್ತಿ ಪಡೆಯಿತು ?
- ಚಾರ್ಲಿ
- ನಾತಿಚರಾಮಿ
- ನಾಗರ ಕೀರ್ತನ್
- ಲಿ ಚಿಪು
18. 2019ನೇ ಸಾಲಿನ ರಣಜಿ ಟ್ರೋಫಿ ಯಾವ ರಾಜ್ಯ ಪ್ರಶಸ್ತಿ ಪಡೆದಿದೆ ?
- ಸೌರಾಷ್ಟ್ರ
- ಕರ್ನಾಟಕ
- ವಿಧರ್ಬ
- ಪಶ್ಚಿಮ ಬಂಗಾಳ
19. ಮರೈನ್ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ ?
- ಗುಜರಾತ್
- ಪಂಜಾಬ್
- ಅರುಣಾಚಲ ಪ್ರದೇಶ
- ಅಸ್ಸಾಂ
20. 2019 ಸೆಪ್ಟೆಂಬರ್ 16 ವಿಶ್ವ ಓಝೋನ್ ದಿನದ ಧ್ಯೇಯವಾಕ್ಯ ಇದಾಗಿತ್ತು ?
- Good health
- Climate change
- 32 years in healing
- Air pollution