Indian History GK Questions

1. ಭಾರತದ ದೇಶಿಯ 3 ರೇಷ್ಮೆ ಹುಳುಗಳು…….. ?
- ಈಲ್, ಮುಗ, ಕಾರ್ಪ್
- ಟಸ್ಸಾರ್, ಮುಲ್ಲೇಟ್, ಗಿರ್
- ಮುಗ, ಈಲ್, ಗಿರ್
- ಟಸ್ಸಾರ್, ಮುಗ, ಈರಿ
2. ಬೇಲೂರು ಮತ್ತು ಹಳೇಬೀಡುಗಳಲ್ಲಿ ದೇವಾಲಯಗಳನ್ನು ನಿರ್ಮಸಿದವರು ?
- ಬಾದಾಮಿ ಚಾಲುಕ್ಯರು
- ಗಂಗರು
- ಹೊಯ್ಸಳರು
- ಕಲ್ಯಾಣಿ ಚಾಲುಕ್ಯರು
3. ಮೂರನೇ ಪಾಣಿಪತ್ ಕದನ ?
- 1556
- 1576
- 1726
- 1761
4. ಸಂವಿಧಾನ ತಿದ್ದುಪಡಿಗೆ ಅವಕಾಶ ಇರುವ ವಿಧಿ ?
- 72
- 280
- 368
- 324
5. ಚಿಪ್ಕೊ ಆಂದೋಲನ ಪ್ರಾರಂಭಿಸಿದವರು ?
- ಪಾಂಡುರಂಗ ಹೆಗಡೆ
- ಮೇಧಾ ಪಾಟ್ಕರ್
- ಸುಂದರ್ ಲಾಲ್ ಬಹುಗುಣ
- ಸ್ವಾಮಿನಾಥನ್
6. ಎ ಟಿ ಎಂ ಮೂಲಕ ಆದಾಯ ತೆರಿಗೆ ಪಾವತಿ ಸೌಲಭ್ಯ ಕಲ್ಪಿಸಿದ ದೇಶದ ಮೊದಲ ಬ್ಯಾಂಕ್ ?
- ಯೂನಿಯನ್ ಬ್ಯಾಂಕ್
- ಯೆಸ್ ಬ್ಯಾಂಕ್
- ಎಸ್ ಬಿ ಐ ಬ್ಯಾಂಕ್
- ಸಿಂಡಿಕೇಟ್ ಬ್ಯಾಂಕ್
7. ಕತ್ತರಿಸಿದರೆ ಮತ್ತೆ ಬೆಳೆಯುವ ಮಾನವ ದೇಹದ ಅಂಗ ಯಾವುದು ?
- ಪಿತ್ತಜನಕಾಂಗ
- ಮೇದೋಜೀರಕ ಅಂಗ
- ಥೈರಾಯಿಡ್
- ಮೆದುಳು
8. ಹರ್ಷ ಚರಿತೆಯನ್ನು ರಚಿಸಿದವರು ?
- ಹರ್ಷ
- ಕಾಳಿದಾಸ
- ಬಾಣಭಟ್ಟ
- ಹರ್ಷ ವರ್ಧನ
9. ಸುನಾಮಿ ಎನ್ನುವುದು ?
- ಜ್ವಾಲಾಮುಖಿ
- ಚಂಡಮಾರುತ
- ಭೂಕಂಪನ ತರಂಗ
- ಭೂಕಂಪನದ ಸಾಗರ ಅಲೆಗಳು
10. ಬೆಳ್ಳುಳ್ಳಿಯ ವಾಸನೆಗೆ ಈ ಮುಂದಿನ ಯಾವುದರ ಇರುವಿಕೆ ಕಾರಣ ?
- ನೈಟ್ರೋಜನ್
- ಆಮ್ಲಜನಕ
- ಗಂಧಕ
- ಸಲ್ಪರ್
11. ಸೌರಶಕ್ತಿ ಹೇಗೆ ಉಂಟಾಗುತ್ತದೆ ?
- ನ್ಯೂಕ್ಲಿಯರ್ ವಿದಳನ
- ನ್ಯೂಕ್ಲಿಯರ್ ಸಮ್ಮಿಲನ
- ದಹನ ಕ್ರಿಯೆ
- ರಾಸಾಯನಿಕ ಪ್ರಕ್ರಿಯೆ
12. ಕಳಸಾ ಮತ್ತು ಬಂಡೂರಿ ಎಂಬ ಎರಡು ಉಪನದಿಗಳು ಸಂಬಂದಿಸಿದ್ದು ?
- ಕೃಷ್ಣ
- ಮಹಾದಾಯಿ
- ಗೋದಾವರಿ
- ಕಾವೇರಿ
13. ಭಾರತದಲ್ಲಿ ಎಲ್ಲಿ ಮುತ್ತಿನ ಮೀನುಗಾರಿಕೆ ಮಾಡಲಾಗುತ್ತದೆ ?
- ಕೊಚ್ಚಿನ್
- ಕಾಂಡ್ಲಾ
- ನವಶೇವಾ
- ಟುಟಿಕೊರಿನ್
14. ಯಾವುದು ಕೃಷ್ಣ ನದಿಯ ಉಪನದಿ ಅಲ್ಲ ?
- ತುಂಗಾಭದ್ರಾ
- ಮಲಪ್ರಭಾ
- ಘಟಪ್ರಭಾ
- ಹೇಮಾವತಿ
15. ರಾಷ್ಟ್ರಪತಿಯವರು ಕ್ಷಮಾದಾನ ನೀಡುವ ವಿಧಿ ?
- 73
- 78
- 61
- 72
16. ಕೆಳಗಿನ ಯಾವುದು ಬೃಹತ್ ವೃತ್ತವಾಗಿದೆ ?
- ಕರ್ಕಾಟಕ ಸಂಕ್ರಾಂತಿ ವೃತ್ತ
- ಮಕರ ಸಂಕ್ರಾಂತಿ ವೃತ್ತ
- ಸಮಭಾಜಕ ವೃತ್ತ
- ಅರ್ಕಾಟಿಕ್ ವೃತ್ತ
17. ಮಾನವ ಅಭಿವೃದ್ಧಿ ಸೂಚಿಯು ಇದರ ಸಮ್ಮಿಶ್ರ ಸೂಚಿತವಾಗಿದೆ ?
- ಆದಾಯ, ವ್ಯಾಪಾರ, ಹೂಡಿಕೆ
- ಬಡತನ, ಮಾನವ ದುಡಿಮೆ, ಲಿಂಗ
- ಆದಾಯ, ಆರೋಗ್ಯ, ಶಿಕ್ಷಣ
- ಆರೋಗ್ಯ ಶಿಕ್ಷಣ ಪೌಷ್ಟಿಕತೆ
18. ಕರ್ನಾಟಕದಲ್ಲಿ ಇರುವ ಜಿಲ್ಲೆಗಳು ?
- 28
- 29
- 30
- 31
19. ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯವ್ಯಯ ಮಂಡಿಸಿದವರು ಯಾರು ?
- ಜಾನ್ ಮಥಾಯ್
- ಎ.ಕೆ.ಚಂದಾ
- ಕೆ ಆರ್ರಮಣ್ ದೇವ್ ಸಿಂಗ್
- ಆರ್ ಕೆ ಷಣ್ಮುಗಂ ಶೆಟ್ಟಿ
20. 1938 ದಿಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ನ ಮೊದಲ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದವರು ?
- ಟಿ. ಸಿದ್ದಲಿಂಗಯ್ಯ
- ಎಸ್. ನಿಜಲಿಂಗಪ್ಪ
- ಕೆ.ಟಿ.ಭಾಷ್ಯಂ
- ಕೆ.ಸಿ.ರೆಡ್ಡಿ