GK Question and Answers

Sep 26, 2022 10:08 am By Admin

1. ಅಷ್ಟಾಂಗ ಮಾರ್ಗವನ್ನು ಬೋಧಿಸಿದ ಧರ್ಮ ಯಾವುದು ?

  • ಎರಡು ಧರ್ಮಗಳು
  • ಜೈನ ಧರ್ಮ
  • ಬೌದ್ಧಧರ್ಮ

2. ವಿಶ್ವದ ಅತಿದೊಡ್ಡ ದೂರದರ್ಶನ ಆಪ್ಟಿಕಲ್ ನಿರ್ಮಾಣವಾಗುತ್ತಿರುವುದು ?

  • ಕಲಹರಿ ಮರುಭೂಮಿ
  • ಸಹರಾ ಮರುಭೂಮಿ
  • ಗೋಬಿ ಮರುಭೂಮಿ
  • ಅಟಕಾಮ ಮರುಭೂಮಿ

3. 10 ಮಂಡಲ ಗಳು 1028 ಶ್ಲೋಕಗಳು ಯಾವ ವೇದ ಗಳಿಗೆ ಸಂಬಂಧಪಟ್ಟಿವೆ ?

  • ಋಗ್ವೇದ
  • ಸಾಮವೇದ
  • ಯಜುರ್ವೇದ
  • ಅಥರ್ವಣ ವೇದ

4. ದೇಶದ ಮೊದಲ ಪೇಪರಲೇಸ ಇ-ಹೈಕೋರ್ಟ್ ?

  • ಹೈದರಾಬಾದ್ ಹೈಕೋರ್ಟ್
  • ಗುಜರಾತ್ ಹೈಕೋರ್ಟ್
  • ಆಂಧ್ರಪ್ರದೇಶ ಹೈಕೋರ್ಟ್
  • ಕರ್ನಾಟಕ ಹೈಕೋರ್ಟ್

5. ಸಾಮ್ರಾಟರನ್ನು ಏನೆಂದು ಕರೆಯುತ್ತಿದ್ದರು ?

  • ಏಕರಾಟ
  • ಎಲ್ಲವೂ
  • ವಿರಾಟ್
  • ಸರ್ವರಾಟ

6. ಕೆಳಗಿನವುಗಳಲ್ಲಿ ಯಾವುದು ಅತ್ಯುತ್ತಮ ವಿದ್ಯುತ್ ವಾಹಕವಾಗಿದೆ ?

  • ಕುದಿಸಿದ ನೀರು
  • ಭಟ್ಟಿ ಇಳಿಸಿದ ನೀರು
  • ಸಾಮಾನ್ಯ ನೀರು
  • ಸಮುದ್ರ ನೀರು

7. 1921 ರಲ್ಲಿ ದಯಾರಾಮ್ ಸಹಾನಿ ಅವರು ರಾವಿ ನದಿಯ ಎಡದಂಡೆಯ ಮೇಲೆ ಯಾವ ನಗರವನ್ನು ಕಂಡುಹಿಡಿದರು ?

  • ಲೋಥಾಲ್
  • ಕಾಲಿಬಂಗನ್
  • ಹರಪ್ಪ
  • ಯಾರು ಅಲ್ಲ

8. ಚಿನೂಕ್ ಎಂಬ ಸ್ಥಳೀಯ ಮಾರುತ ?

  • ಆಫ್ರಿಕಾ
  • ಇಂಡೋನೇಷ್ಯಾ
  • ಜಪಾನ್
  • ಅಮೇರಿಕಾ

9. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪಿಸುವ ರಾಜ್ಯಗಳು ?

  • ಕೇರಳ
  • ಎಲ್ಲವೂ
  • ತಮಿಳುನಾಡು
  • ಕರ್ನಾಟಕ

10. ಈ ಕೆಳಗಿನ ಯಾವ ಫಿಲಾಸಫಿ ಆಟಂ ಥಿಯರಿಯನ್ನು ಪ್ರತಿಪಾದಿಸಿತು ?

  • ವೈಶೇಶಿಕ
  • ಯೋಗ
  • ಮೀಮಾಂಸ
  • ನ್ಯಾಯ

11. ಮಾಸಿಕ ಸರಾಸರಿ ಹೊಸ ವರ್ಷದಿಂದ ಕನಿಷ್ಠ ಮತ್ತು ಗರಿಷ್ಠ ಮೌಲ್ಯವನ್ನು ತೋರಿಸುತ್ತದೆ ?

  • ಐಸೋತರ್ಮಸ್
  • ಐಸೋ ಮೀಟರ್
  • ಐಸೋಬಾತ್
  • ಐಸೋಬಾರ್

12. ರಿಯಾಕ್ಟರ್ ಮಾಪನದಲ್ಲಿ ಭೂಕಂಪದ ಪರಿಮಾನ 8 ಎಂದು ದಾಖಲಾದರೆ ಮಾಪನದಲ್ಲಿ ಅಳತೆ ಗೊಂಡ 4 ಮಾನ ಗಳಿಗಿಂತ ಅದು ಎಷ್ಟು ಪಟ್ಟು ಹೆಚ್ಚಾಗಿರುತ್ತದೆ ?

  • ಹತ್ತು ಪಟ್ಟು
  • ಹತ್ತು ಸಾವಿರ ಪಟ್ಟು 10000
  • ನೂರು ಪಟ್ಟು
  • ಎರಡು ಪಟ್ಟು

13. ಒಂದು ಹಡಗು ನದಿಯಿಂದ ಸಮುದ್ರಕ್ಕೆ ಪ್ರವೇಶಿಸಿದರೆ ?

  • ಅದು ತುಸು ಮುಳುಗುತ್ತದೆ
  • ಅದು ಎತ್ತರಕ್ಕೆ ಏರುತ್ತದೆ
  • ಅದು ಯಾವುದರಿಂದ ಮಾಡಲ್ಪಟ್ಟಿದೆ ಎಂಬುದನ್ನು ಆಧರಿಸಿ ಎತ್ತರಕ್ಕೆ ಇರುತ್ತದೆ ಅಥವಾ ಮುಳುಗುತ್ತದೆ
  • ಅದು ಮೊದಲಿನದು ಮಟ್ಟದಲ್ಲಿ ಉಳಿಯುತ್ತದೆ

14. ಹರಿಭಕ್ತಸಾರ ರಾಮಧ್ಯಾನ ಚರಿತೆ ನಳಚರಿತೆ ಮೋಹನತರಂಗಿಣಿ ಇವರ ಕೃತಿಗಳು ?

  • ಜೇಡರ ದಾಸಿಮಯ್ಯ
  • ಕನಕದಾಸರು
  • ರಾಮದಾಸ
  • ಪುರಂದರದಾಸರು

15. ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಪರಾಜಯ ಗೊಳಿಸಿದ ಚಾಲುಕ್ಯ ದೊರೆ ಯಾರು ?

  • ಮಂಗಳೇಶ
  • ಕೀರ್ತಿವರ್ಮ
  • ಪುಲಿಕೇಶಿ 2
  • ವಿಕ್ರಮಾದಿತ್ಯ ಒಂದು

16. ಮಾವಿನ ಹೊಯ್ಲು ಎಂಬ ಹೆಸರಿನ ಮಳೆ ಯಾವ ತಿಂಗಳಲ್ಲಿ ಬರುತ್ತದೆ ?

  • ಸಪ್ಟೆಂಬರ್
  • ಜೂನ್
  • ಏಪ್ರಿಲ್
  • ಅಕ್ಟೋಬರ್

17. ಕರ್ನಾಟಕದಲ್ಲಿ ಕಂಡುಬರುವ ವನ್ಯಜೀವಿಧಾಮಗಳು ?

  • ಭದ್ರಾ
  • ಮೇಲಿನ ಎಲ್ಲವೂ
  • ಪುಷ್ಪಗಿರಿ ಮತ್ತು ಶೆಟ್ಟಿಹಳ್ಳಿ
  • ದಾಂಡೇಲಿ

18. ಸಂವಿಧಾನವನ್ನು ವ್ಯಾಕ್ಯ ಕಾರ ಮಾಡಲು ಅಂತಿಮ ಅಧಿಕಾರ ಇರುವುದು ?

  • ಅಟಾರ್ನಿ ಜನರಲ್ ಆಫ್ ಇಂಡಿಯಾ
  • ರಾಷ್ಟ್ರಪತಿ
  • ಉಚ್ಚ ನ್ಯಾಯಾಲಯ
  • ಸವಿಧಾನ

19. ಆಕಾಶವಾಣಿ ಎಂಬ ಶಬ್ದ ಮೊದಲು ಇಲ್ಲಿ ಉಪಯೋಗಿಸಲಾಯಿತು ?

  • ಬೆಂಗಳೂರು
  • ಮೈಲಾರಪುರ
  • ಮೈಸೂರು
  • ಕಲಬುರಗಿ

20. ಭಾರತದ ಮೊದಲ ಮೊಬೈಲ್ ಕೋರ್ಟ್ ಆರಂಭವಾದದ್ದು ಇಲ್ಲಿ ?

  • ರಾಜಸ್ಥಾನ್
  • ಹರಿಯಾಣ
  • ಗುಜರಾತ್
  • ಮಧ್ಯಪ್ರದೇಶ