General Knowledge

Sep 21, 2022 04:43 pm By Admin

1. ಶ್ರೀಗಂಧ ಎಣ್ಣೆ ತಯಾರಿಕೆ ಕೇಂದ್ರ ಎಲ್ಲಿದೆ ?

  • ಮೈಸೂರು
  • ಮಂಡ್ಯ
  • ಬೆಂಗಳೂರು

2. ಅತಿ ಹೆಚ್ಚು ಏಡ್ಸ್ ರೋಗಿಗಳನ್ನು ಹೊಂದಿರುವ ರಾಜ್ಯ ?

  • ದೆಹಲಿ
  • ನಾಗಾಲ್ಯಾಂಡ್
  • ಕರ್ನಾಟಕ
  • ಮಹಾರಾಷ್ಟ್ರ

3. ಭಾರತ ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ?

  • ಕರ್ನಾಟಕ
  • ಮಹಾರಾಷ್ಟ್ರ
  • ತಮಿಳುನಾಡು

4. ಬೆಂಗಳೂರು ವಿಮಾನ ನಿಲ್ದಾಣವನ್ನು ಯಾವಾಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಯಿತು ?

  • 1986
  • 1994
  • 1996

5. ಕಪ್ಪು ಮಣ್ಣಿನ ಬಣ್ಣ ಕಪ್ಪು ಆಗಿರಲು ಕಾರಣ ವೇನು ?

  • ಎಲ್ಲವೂ
  • ಮೆಗ್ನೀಷಿಯಂ
  • ಕಬ್ಬಿಣದ ಆಕ್ಸೈಡ್
  • ಅಲ್ಯುಮಿನಿಯಂ

6. ಕ್ರಾಂತಿಕಾರಕ ಸಂಸ್ಥೆ ‘ಅಭಿನವ ಭಾರತ ಸೊಸೈಟಿ’ ಯು 1904 ರಲ್ಲಿ ಇವರಿಂದ ಸ್ಥಾಪಿಸಲ್ಪಟ್ಟಿತು?

  • ಭಗತ್ ಸಿಂಗ್
  • ವಿನಾಯಕ ದಾಮೋದರ ಸಾವರ್ಕರ್
  • ಬರೀಂದ್ರ ಕುಮಾರ್ ಘೋಷ್
  • ಪುಲಿನ್ ಬಿಹಾರಿ ದಾಸ್

7. “ಇಲ್ಬರ್ಟ್ ಬಿಲ್ ವಿವಾದ” ವು ಈ ಕೆಳಗಿನ ಯಾವ ವೈಸರಾಯ ನೊಂದಿಗೆ ಸಂಬಂಧಿಸಿದೆ?

  • ಲಾರ್ಡ್ ಕರ್ಜನ್
  • ಲಾರ್ಡ್ ಲಿಟ್ಟನ್
  • ಲಾರ್ಡ್ ರಿಪ್ಪನ್
  • ಲಾರ್ಡ್ ಹಾರ್ಡಿಂಗ್

8. ಈ ಕೆಳಗಿನವರಲ್ಲಿ ಯಾರು ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿದವರಲ್ಲ?

  • ಕನಕದಾಸ
  • ಪುರಂದರದಾಸರು
  • ತ್ಯಾಗರಾಜ
  • ಪುಟ್ಟರಾಜ ಗವಾಯಿ

9. ಈ ಕೆಳಗಿನ ಯಾವ ಲೋಹ ಅತ್ಯಂತ ಭಾರವಾಗಿದೆ?

  • ಬೆಳ್ಳಿ
  • ತಾಮ್ರ
  • ಚಿನ್ನ
  • ಸೀಸ

10. ಈ ಕೆಳಗಿನ ಯಾವ ಜಾನಪದ ನೃತ್ಯವು ಯಕ್ಷಗಾನ ಮತ್ತು ಬಯಲಾಟದ ಸಂಯೋಗವಾಗಿದೆ?

  • ಕರಡಿ ಮಜಲು
  • ಕೃಷ್ಣ ಪಾರಿಜಾತ
  • ಭೂತಾರಾಧನೆ
  • ವೀರಗಾಸೆ

11. ವಿಜಯನಗರ ರಾಜವಂಶದ ವೈಭವವನ್ನು ಧ್ವಂಸಗೊಳಿಸಿದ “ರಕ್ಕಸ ತಂಗಡಿ” ಯುದ್ಧ ಯಾವ ವರ್ಷದಲ್ಲಿ ನಡೆಯಿತು?

  • 1545
  • 1565
  • 1550
  • 1560

12. ಈ ಕೆಳಗಿನವರಲ್ಲಿ ಯಾರು ಮೊಟ್ಟಮೊದಲಬಾರಿಗೆ ಯುದ್ಧದಲ್ಲಿ ಕ್ಷಿಪಣಿ ಫಿರಂಗಿಗಳನ್ನು ಉಪಯೋಗಿಸಿದ ಭಾರತೀಯ ಅರಸ ಯಾರು!?

  • ಹೈದರಾಲಿ
  • ಬಾಬರ್
  • ಟಿಪ್ಪು ಸುಲ್ತಾನ್
  • ಔರಂಗಜೇಬ್

13. ಆಲಮಟ್ಟಿ ಅಣೆಕಟ್ಟನ್ನು ಕೃಷ್ಣಾನದಿಯ ಮೇಲೆ ಕಟ್ಟಲಾಗಿದೆ. ಜಲಾಶಯವು ಇವರ ನಂತರ ಹೆಸರು ಗೊಂಡಿದೆ?

  • ಲಾಲ್ ಬಹದ್ದೂರ್ ಶಾಸ್ತ್ರಿ
  • ಜವಾಹರ್ಲಾಲ್ ನೆಹರು
  • ಇಂದಿರಾಗಾಂಧಿ
  • ರಾಜೀವ್ ಗಾಂಧಿ

14. ಈ ಕೆಳಗಿನವುಗಳಲ್ಲಿ ಯಾವುದು ಧಾರ್ಮಿಕ ಅನುಷ್ಠಾನಿತ ವೇದ?

  • ಋಗ್ವೇದ
  • ಯಜುರ್ವೇದ
  • ಸಾಮವೇದ
  • ಅಥರ್ವವೇದ

15. ಐಹೊಳೆ ಶಾಸನವು ಈ ಕೆಳಗಿನ ಯಾವ ಅರಸರದ್ದಾಗಿದೆ?

  • ಎರಡನೇ ಪುಲಿಕೇಶಿ
  • ರುದ್ರದಾಮನ್
  • ಖಾರವೇಲ
  • ಅಶೋಕ

16. ಈ ಕೆಳಗಿನವರಲ್ಲಿ ಯಾರು ಸ್ವಯಂಪ್ರೇರಿತ ರಕ್ತದಾನಕ್ಕಾಗಿ ದೇಶಾದ್ಯಂತ ಮೆಗಾ ಡ್ರೈವ್ ‘ರಕ್ತದಾನ ಅಮೃತ ಮಹೋತ್ಸವ’ವನ್ನು ಪ್ರಾರಂಭಿಸಿದ್ದಾರೆ?

  • (ಎ) ಅನುರಾಗ್ ಠಾಕೂರ್
  • (ಬಿ) ಪಿಯೂಷ್ ಗೋಯಲ್
  • (ಸಿ) ಜಿತೇಂದ್ರ ಸಿಂಗ್
  • (ಡಿ) ಮನ್ಸುಖ್ ಮಾಂಡವಿಯಾ

17. ಜೋವೊ ಲೌರೆಂಕೊ ಯಾವ ದೇಶದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು?

  • (ಎ) ಅಂಗೋಲಾ
  • (ಬಿ) ಘಾನಾ
  • (ಸಿ) ಸುಡಾನ್
  • (ಡಿ) ನಮೀಬಿಯಾ

18. ಈ ಕೆಳಗಿನವುಗಳಲ್ಲಿ ಯಾವುದು ಆರು ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾಗುವ ಅಪರಾಧಗಳಲ್ಲಿ ಫೋರೆನ್ಸಿಕ್ ಪುರಾವೆಗಳ ಸಂಗ್ರಹವನ್ನು ಕಡ್ಡಾಯಗೊಳಿಸಿದ ದೇಶದ ಮೊದಲ ಪೊಲೀಸ್ ಪಡೆಯಾಗಿದೆ?

  • (ಎ) ಉತ್ತರ ಪ್ರದೇಶ
  • (ಬಿ) ಗುಜರಾತ್
  • (ಸಿ) ದೆಹಲಿ
  • (ಡಿ) ತಮಿಳುನಾಡು

19. ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (PESB) ಕೆಳಗಿನವರಲ್ಲಿ ಯಾರನ್ನು NLC ಇಂಡಿಯಾ ಲಿಮಿಟೆಡ್‌ನ ಮುಂದಿನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಆಯ್ಕೆ ಮಾಡಿದೆ? ?

  • (ಎ) ಇಎಸ್ ರಂಗನಾಥನ್
  • (ಬಿ) ರಾಕೇಶ್ ಕುಮಾರ್ ಜೈನ್
  • (ಸಿ) ದೀಪಕ್ ಗುಪ್ತಾ
  • (ಡಿ) ಪ್ರಸನ್ನ ಕುಮಾರ್ ಮೋಟುಪಲ್ಲಿ

20. ಈ ಕೆಳಗಿನ ಯಾವ ಬ್ಯಾಂಕ್ ಏಷ್ಯಾ 2022 ರಲ್ಲಿ ಅತ್ಯುತ್ತಮ ಕೆಲಸದ ಸ್ಥಳಗಳಲ್ಲಿ 63 ನೇ ಸ್ಥಾನದಲ್ಲಿದೆ ಮತ್ತು ಗ್ರೇಟ್ ಪ್ಲೇಸ್ ಟು ವರ್ಕ್‌ನಿಂದ ಪಟ್ಟಿ ಮಾಡಲಾದ ಭಾರತದ ಏಕೈಕ ಬ್ಯಾಂಕ್ ಆಗಿದೆ?

  • (ಎ) ಎಸ್‌ಬಿಐ
  • (ಬಿ) ಫೆಡರಲ್ ಬ್ಯಾಂಕ್
  • (ಸಿ) ಎಚ್‌ಡಿಎಫ್‌ಸಿ ಬ್ಯಾಂಕ್
  • (ಡಿ) ಕೆನರಾ ಬ್ಯಾಂಕ್