General Knowledge

1. “Boeing B- 777 ” ವಿಮಾನವು ಯಾವುದಕ್ಕೆ ಸಂಬಂಧಿಸಿದೆ . ?
- ಭಾರತದಲ್ಲಿ ಅತಿ ದೊಡ್ಡ ಯುದ್ಧ ವಿಮಾನ
- ಅಮೆರಿಕದ ಅತಿ ದೊಡ್ಡ ಯುದ್ಧ ವಿಮಾನ
- ಅಮೆರಿಕ ಅಧ್ಯಕ್ಷರ ಪ್ರಯಾಣದ ವಿಮಾನ
- ಭಾರತ ಅಧ್ಯಕ್ಷರ ಪ್ರಯಾಣದ ವಿಮಾನ
2. ಭಾರತವು ಹೂಮನ್ ಡೆವಲಪ್ ಮೆಂಟ್ ಇಂಡೆಕ್ಸ್(HDI) ಅನ್ನು ಅಳವಡಿಸಿಕೊಂಡ ವರ್ಷ ..?
- 1992
- 1990
- 1998
- 1995
3. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
a) ದೇಹದಲ್ಲಿ ಮಧುಮೇಹ ರೋಗವು (Diabetes) ಗುಲ್ಕೋಸ್ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗುವುದರಿಂದ ಉಂಟಾಗುತ್ತದೆ .
b) ದೇಹದಲ್ಲಿ ಮಧುಮೇಹ ರೋಗವು ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆ ಆಗುವುದರಿಂದ ಉಂಟಾಗುತ್ತದೆ ?
- ಎ ಮಾತ್ರ
- ಬಿ ಮಾತ್ರ
- ಎ ಮತ್ತು ಬಿ ಎರಡೂ ಸರಿ
- ಯಾವುದೂ ಅಲ್ಲ
4. “ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಸೀಸನ್” 13ನೇ ಐಪಿಎಲ್ ಆವೃತ್ತಿಯ ಪ್ರಶಸ್ತಿ ಯಾರಿಗೆ ಸಂದಿದೆ ?
- ದೇವದತ್ ಪಡಿಕ್ಕಲ್
- ವಿರಾಟ್ ಕೊಹ್ಲಿ
- ಕೆಎಲ್ ರಾಹುಲ್
- ಕ್ರಿಸ್ ಗೇಲ್
5. ಲೈನ್ ಆಫ್ ಕಂಟ್ರೋಲ್ (LOC) ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯಾವ ವರ್ಷದಂದು ಎಳೆಯಲಾಯಿತು ?
- 1947
- 1950
- 1965
- 1972
6. ಮೊಗಲರ ಕಾಲದಲ್ಲಿ ಪ್ರಸಿದ್ಧಿಯಲ್ಲಿರುವ “ಬಂದೋಬಸ್ತ್” ಪದ್ಧತಿಯು ಯಾವುದಕ್ಕೆ ಸಂಬಂಧಿಸಿದೆ…?
- ರಾಜ್ಯದ ಕೋಟೆಯ ಸಂರಕ್ಷಣೆ
- ರಾಜ್ಯದ ಕಂದಾಯದ ಸಂರಕ್ಷಣೆ
- ರಾಜರುಗಳ ಸಂರಕ್ಷಣೆ
- ಯುದ್ಧದಲ್ಲಿ ಸೈನ್ಯದ ಸಂರಕ್ಷಣೆ
7. ” The nature and significance of economics ” ಕೃತಿಯ ಕರ್ತೃ ಯಾರು ?
- ಆಡಮ್ ಸ್ಮಿತ್
- ಆಲ್ಫ್ರೆಡ್ ಮಾರ್ಷಲ್
- ಸರ್. ಎಂ. ವಿಶ್ವೇಶ್ವರಯ್ಯ
- ಲಿಯೋನಲ್ ರಾಬಿನ್ಸ್
8. “ವಿಶ್ವದ ಅಭಿವೃದ್ಧಿ” ವರದಿಯನ್ನು ಯಾವ ಸಂಸ್ಥೆಯೂ ಬಿಡುಗಡೆ ಮಾಡುತ್ತದೆ ?
- ಯುನೈಟೆಡ್ ನೇಷನ್
- ವರ್ಲ್ಡ್ ಬ್ಯಾಂಕ್
- ಯು.ಎನ್. ಡಿ.ಪಿ
- ಯುನೆಸ್ಕೋ
9. “ಗಿಬರ್ಲಿನ್” ಹಾರ್ಮೋನಿನ ಅವಶ್ಯಕತೆ ಯಾವುದಕ್ಕೆ ಬೇಕು ….?
- ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು
- ಸಸ್ಯಗಳಲ್ಲಿ ಫಲ ಹೆಚ್ಚಿಸಲು
- ಸಸ್ಯಗಳಲ್ಲಿ ಬೀಜ ರಹಿತ ಫಲವನ್ನು ಬೆಳೆಯಲು
- ಸಸ್ಯಗಳ ಸರ್ವತೋಮುಖ ಬೆಳವಣಿಗೆಗಾಗಿ
10. ಮಂಗಳ ಗ್ರಹದಿಂದ ಮಣ್ಣು ತರಲು ಯಾವ ದೇಶದ ಬಾಹ್ಯಾಕಾಶ ಸಂಸ್ಥೆ ಯೋಜನೆಯನ್ನು ರೂಪಿಸಿದೆ ?
- ಭಾರತ
- ಅಮೇರಿಕಾ
- ಚೀನಾ
- ರಷ್ಯಾ
11. ಇತ್ತಿಚ್ಚಿಗೆ ವಿಶ್ವಸಂಸ್ಥೆ ಯಾವ ಮಾದಕ ವಸ್ತುವನ್ನು ಅಪಾಯಕಾರಿ ಅಲ್ಲ ಎಂದು ರುಜು ಮಾಡಿದೆ ?
- ಹೆರಾಯಿನ್
- ಸಿಗರೇಟು
- ಗಾಂಜಾ
- ಮದ್ಯಪಾನ
12. ಕರ್ನಾಟಕದಲ್ಲಿ ರಣಹದ್ದುಗಳಿಗೆ ಖ್ಯಾತಿಯಾದ ರಾಮದೇವರ ಬೆಟ್ಟ ಯಾವ ಜಿಲ್ಲೆಯಲ್ಲಿ ಬರುತ್ತದೆ ?
- ಚಿಕ್ಕಬಳ್ಳಾಪುರ
- ಚಾಮರಾಜನಗರ
- ತುಮಕೂರು
- ರಾಮನಗರ
13. ಕೆಳಗಿನ ದೇಶಗಳು ಹಾಗೂ ಅವುಗಳ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಯಾವುದೇ ತಪ್ಪಾಗಿದೆ . ?
- ಮ್ಯಾನ್ಮಾರ್ – ಕ್ಯಾಟ್
- ಫಿಲಿಪೈನ್ಸ್ – ಪೆಸ್ಸೋ
- ಮಲೇಷಿಯಾ – ರಿಂಗಿಟ್
- ಇಂಡೋನೇಷಿಯಾ – ರಿಯಾಲ್
14. ಭಾರತದ ಗಿಳಿ ಖ್ಯಾತಿಯ ಅಮೀರ್ ಖುಸ್ರು ಯಾವ ಸಂಗೀತ ವಾದ್ಯಕ್ಕೆ ಹೆಸರುವಾಸಿ ?
- ವೀಣೆ
- ಸಿತಾರ
- ಕೊಳಲು
- ಶಹನಾಯಿ
15. “ಸಮುದ್ರಕಳೆ” ಎಂಬುವುದು__ ಸೂಚನೆಯಾಗಿದೆ . ?
- ಸಮುದ್ರದಲ್ಲಿ ಲವಣಾಂಶಗಳ ಹೆಚ್ಚಳ
- ಸಮುದ್ರದ ಮಾಲಿನ್ಯ ಹೆಚ್ಚಳ
- ಸಮುದ್ರದಲ್ಲಿ ಶೈವಲಗಳ ಪ್ರಮಾಣ ಹೆಚ್ಚಳ
- ಮೇಲಿನ ಎಲ್ಲ
16. “ಕರ್ನಾಟಕದ ಕೇಸರಿ” ಎಂದು ಖ್ಯಾತಿ ಪಡೆದ ವ್ಯಕ್ತಿ ……. ?
- ಹರ್ಡೇಕರ್ ಮಂಜಪ್ಪ
- ಎಂ ಪಿ ನಾಡಕರ್ಣಿ
- ಶೇಷಾದ್ರಿ ಅಯ್ಯರ್
- ಗಂಗಾಧರರಾವ್ ದೇಶಪಾಂಡೆ
17. ಕೆಳಗಿನವರಲ್ಲಿ ಯಾರ ಲಾಂಛನ ವ್ಯಾಗ್ರ ಅಥವಾ ಹುಲಿ ಆಗಿತ್ತು ?
- ಚೇರರು
- ಪಾಂಡ್ಯರು
- ಪಲ್ಲವರು
- ಚೋಳರು
18. ಐಸಿಸಿ ಚೊಚ್ಚಲ ಬಾರಿ ನೀಡಿದ “ಪ್ಲೇಯರ್ ಆಫ್ ದಿ ಮಂತ್” ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಕ್ರಿಕೆಟಿಗ ಯಾರು ?
- ಅಶ್ವಿನ್
- ಕೆ ಎಲ್ ರಾಹುಲ್
- ವಿರಾಟ್ ಕೊಹ್ಲಿ
- ರಿಷಬ್ ಪಂತ್
19. ಭಾರತದಲ್ಲಿ ಕಂಡುಬರುವ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಪರಿಚಯಿಸಿದರು…?
- ಆಡಂ ಸ್ಮಿತ್
- ಮಹಾಲನೋಬಿಸ್
- ಅಭಿಜಿತ್ ಬ್ಯಾನರ್ಜಿ
- ಜೆ. ಎಂ .ಕೇನ್ಸ್
20. ಉಪರಾಷ್ಟ್ರಪತಿಗೆ ಭಾರತ ಸಾಂವಿಧಾನಿಕ ಸ್ಥಾನವನ್ನು ಕಲ್ಪಿಸುವ ವಿಧಿ …….. ?
- 60th article
- 61th article
- 64th article
- 63rd article