General knowledge 24-01-2022

1. ಭಾರತದಲ್ಲಿ ಪ್ರಾಜೆಕ್ಟ್ ಎಲಿಫೆಂಟ್ ಆರಂಭವಾದ ವರ್ಷ ?
- 1991
- 1994
- 1992
- 1980
2. ಇತ್ತೀಚಿನ ಬ್ಲೂಮ್ಬರ್ಗ್ ಬಿಲಿಯನೇರ್ಗಳ ಸೂಚ್ಯಂಕದ ಪ್ರಕಾರ, ಯಾವ ಉದ್ಯಮಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ?
- ಮಾರ್ಕ್ ಝುಗರ್ ಬರ್ಗ್
- ಬಿಲ್ ಗೇಟ್ಸ್
- ಎಲೋನ್ ಮಸ್ಕ್
- ಜೆಫ್ ಬಿಜೋಸ್
3. ಬಾಲಗಂಗಾಧರ ತಿಲಕರು ಸಂಪಾದಕರಾಗಿದ್ದ ವೃತ್ತಪತ್ರಿಕೆಗಳು ಯಾವವು ?
- ಎ ಸಿ ಸರಿ
- ಹಿತವಾದ
- ವಾಯ್ಸ್ ಆಫ್ ಇಂಡಿಯಾ
- ಕೇಸರಿ
- ಮರಾಠ
- ಎ ಮತ್ತು ಬಿ ಸರಿ
- ಎ ಡಿ ಸರಿ
- ಎ ಬಿ ಸಿ ಡಿ ಸರಿ
4. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರು ?
- ಡಾಕ್ಟರ್ ಸಿ ರಂಗರಾಜನ್
- ಶಕ್ತಿಕಾಂತ್ ದಾಸ್
- ಉರ್ಜಿತ್ ಪಟೇಲ್
- ವೇಣು ಗೋಪಾಲ್ ರೆಡ್ಡಿ
5. ವಿಜಯ ನಗರ ರಾಜ್ಯವನ್ನು ಸ್ಥಾಪಿಸಿದವರು?
- ಪ್ರೌಡದೇವರಾಯ
- ಅಶ್ವಲಾಯನ
- ಹಕ್ಕ ಮತ್ತು ಬುಕ್ಕ
- ಯದುರಾಯ
6. ಅಲ್ಯುಮೀನಿಯಂನ ಸಾಮಾನ್ಯ ಹೆಸರು ?
- ಮೊನಾಸೈಟ್
- ಅಲ್ನಿಕೊ
- ಕ್ರಯೋಲೈಟ್
- ಬಾಕ್ಸಾಟ್ baxait
7. ಮೈಸೂರು ಅರಸರ ರಾಜಧಾನಿ ಯಾವುದು?
- ನರಸೀಪುರ
- ಶ್ರೀರಂಗಪಟ್ಟಣ
- ಮಂಡ್ಯ
- ನಂಜನಗೂಡೂ
8. ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ತೇಗೆದುಕೊಳ್ಳುವ ಸಮಯ ?
- 10 ನಿಮಿಷ
- 2 ನಿಮಿಷ
- 8 ನಿಮಿಷ
- 20 ನಿಮಿಷ
9. ಭಾರತದ ಎರಡನೇ ಅತಿ ಉದ್ದ ಕರಾವಳಿ ಹೊಂದಿರುವ ರಾಜ್ಯ ?
- ಗೋವಾ
- ಗುಜರಾತ್
- ಆಂಧ್ರ ಪ್ರದೇಶ್
- ಮಹಾರಾಷ್ಟ್ರ
10. ಟರ್ಕಿಯ ರಾಜಧಾನಿ ?
- ತಫೆ
- ಬ್ಯಾಂಕಾಕ್
- ಕಾಂವಲ
- ಅಂಕಾರ
11. ಮೈಸೂರು ರಾಜ ವಂಶದ ಹೆಸರು?
- ಪಲ್ಲವ
- ಯದು
- ಹೊಯ್ಸಳ
- ಹೂಣ
12. ಭಾರತದಲ್ಲಿ ಬ್ರಿಟಿಷರ ವ್ಯಾಪಾರ ಹಾಗೂ ವಾಣಿಜ್ಯ ಗಳಲ್ಲಿ ಯಶಸ್ಸು ಸಾಧಿಸಲು ಕಾರಣ ?
- ಈ ಮೂರು
- ನೌಕಾಪಡೆಯ ಮೇಲುಗೈ
- ರಾಜರ ಬೆಂಬಲ
- ಅತ್ಯುತ್ತಮ ಬ್ರಿಟಿಷ್ ಸರಕುಗಳು
13. ಇವುಗಳಲ್ಲಿ ಯಾವುದು ಭಾರತದ ರಾಜಕೀಯ ಹಕ್ಕುಗಳ ಒಂದು ಭಾಗವಾಗಿಲ್ಲ ?
- ಮಾತನಾಡುವ ಹಕ್ಕು
- ವಾಪಸ್ಸು ಕರೆಸಿಕೊಳ್ಳುವ ಹಕ್ಕು
- ಮತಚಲಾಯಿಸುವ ಹಕ್ಕು
- ಮತಚಲಾಯಿಸದಿರುವ ಹಕ್ಕು
14. ರಾಷ್ಟ್ರೀಯ ಸಾಗರ ದಿನವೆಂದು ಪ್ರತಿ ವರ್ಷ ಯಾವ ದಿನದಂದು ಆಚರಿಸುತ್ತೇವೆ ?
- ಜುಲೈ 5ನೇ ದಿನ
- ಸಪ್ಟಂಬರ್ 5 ನೇ ದಿನ
- ಏಪ್ರಿಲ್ 5 ನೇ ದಿನ
- ಡಿಸೆಂಬರ್ 5ನೇ ದಿನ
15. ಭಾರತೀಯ ಪ್ರಜಾಪ್ರಭುತ್ವವನ್ನು ಮಾರ್ಕಿಸ್ ರ ವರು ಆಗಾಗ್ಗೆ ಹಿಗೂ ಕರೆಯುತ್ತಾರೆ ?
- ಸ್ವಾಯತ್ತತೆ
- ಮೃದು ಪ್ರಭುತ್ವ
- ಮೇಲಿನ ಎಲ್ಲ
- ಸಾಪೇಕ್ಷ ಸ್ವಯತತೆ
16. 2020ರ 31ನೇ ಆವೃತ್ತಿಯ ಅಂತರಾಷ್ಟ್ರೀಯ ಗಾಳಿಪಟ ಫೆಸ್ಟಿವಲ್ ನಡೆದ ಸ್ಥಳ ?
- ಗುಜರಾತ್
- ಕರ್ನಾಟಕ
- ಮಹಾರಾಷ್ಟ್ರ
- ಕೇರಳ
17. ಪ್ರಸಿದ್ಧವಾದ ಆಹಲಾಬಾದ್ ಪ್ರಶಸ್ತಿಯನ್ನು ರಚಿಸಿದವರು ಯಾರು ?
- ಹರಿಸೇನ
- ರವಿಕೀರ್ತಿ
- ಸಮುದ್ರಗುಪ್ತ
- ಕೌಟಿಲ್ಯ
18. ವಿಜಯನಗರ ರಾಜ್ಯವು ಸ್ಥಾಪನೆಗೊಂಡ ವರ್ಷ ಯಾವುದು?
- 1321
- 1020
- 1336
- ಕ್ರಿ.ಶ. 1424
19. ಕಬ್ಬಿಣವು ಯಾವ ರೀತಿಯ ಅಯಸ್ಕಾಂತಿಯ ವಸ್ತು ?
- ಅಕಾಂತೀಯ
- ಪೆರೋಕಾಂತಿಯ
- ಡಯಾಕಾಂತಿಯಾ
- ಪ್ಯಾರಾಕಾಂತಿಯ
20. ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಭೂತ ಅಧಿಕಾರವನ್ನು ಸಂಸತ್ತಿಗೆ ನೀಡಿಲ್ಲ ಎಂದು ತಿರ್ಪು ನೀಡಿದೆ ?
- ಮಿನರ್ವ ಮಿಲ್ ಮತ್ತು ಯೂನಿಯನ್ ಆಫ್ ಇಂಡಿಯಾ
- ಯಾವುದು ಅಲ್ಲ
- ಗೋಕಲನಾಥ್ ಮತ್ತು ಪಂಜಾಬ್ ಸರ್ಕಾರ
- ಕೇರಳ ಮತ್ತು ಕೇಶವಾನಂದ ಭಾರತಿ
21. ವೇದ ಸಾಹಿತ್ಯದ ನಾರಾಶಾಂಗಿಗಳು ಯಾವುದಕ್ಕೆ ಸಂಬಂಧಿಸಿದೆ ?
- ಸಾಮವೇದದ ಸಂಗೀತ ಆತ್ಮಕ ರಚನೆಗಳು
- ಮೌಖಿಕ ಪರಂಪರೆಯಲ್ಲಿ ಸಾಗಿಬಂದ ಗಾದೆಗಳು
- ಚಾರಿತ್ರಿಕ ಪ್ರಜ್ಞೆ ಅಭಿವ್ಯಕ್ತಿಗಳು
- ಭಾವಗೀತಾತ್ಮಕ ಪ್ರಣಯ ಪದ್ಯಗಳು
22. ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಪಾಕ್ ಜಲಸಂಧಿ
- ಇಂದಿರಾ ಕಾಲುವೆ
- ಸೂಯೆಜ್ ಕಾಲುವೆ
- ಅಟ್ಲಾಂಟಿಕ್ ಜಲಸಂಧಿ
23. ಈ ಕೆಳಗೆ ನಮೂದಿಸಿರುವ ನದಿಗಳ ಪೈಕಿ ಯಾವುದು ಕರ್ನಾಟಕದಲ್ಲಿ ಹರಿಯುವುದಿಲ್ಲ?
- ಮಹಾನದಿ
- ಹೇಮಾವತಿ
- ಭದ್ರಾ
- ಮಲಪ್ರಭಾ
24. ಯಾವ ರಾಜ್ಯದಲ್ಲಿ ‘ ಕಾಂಡ್ಲಾ ಬಂದರು’ ಇದೆ?
- ಗುಜರಾತ್
- ಆಂಧ್ರ ಪ್ರದೇಶ
- ಒರಿಸ್ಸಾ
- ಪಶ್ಚಿಮ ಬಂಗಾಳ
25. ಯಾವ ದೇಶವು ‘ ಸಕ್ಕರೆಯ ಬಟ್ಟಲು’ ಎಂದು ಪ್ರಸಿದ್ಧವಾಗಿದೆ?
- ರಷ್ಯಾ
- ಕ್ಯೂಬಾ
- ಅಮೇರಿಕ
- ಭಾರತ
26. ಯಾವ ರಾಜ್ಯದಲ್ಲಿ ಮೌನ ಕಣಿವೆ ಇದೆ?
- ತಮಿಳುನಾಡು
- ಅಸ್ಸಾಂ
- ಅರುಣಾಚಲ ಪ್ರದೇಶ
- ಕೇರಳ
27. ಭೂಮಿಯ ಒಳಭಾಗ ಯಾವ ಪದರವು ಸ್ನಿಗ್ಧ ಸ್ಥಿತಿಯಲ್ಲಿದೆ?
- ಮಿಸೋಸ್ಪಿಯರ್
- ಸೇಂಟ್ರೋಸ್ಪಿಯರ್
- ರಿತೋಸ್ಪಿಯರ್
- ಆಸ್ತೇನೋಸ್ಪಿಯರ್
28. ಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು?
- ನೈಟ್ರೋಜನ್
- ಮಿಥೇನ್
- ಓಜೋನ್
- ಹೀಲಿಯಂ
30. ಕರ್ನಾಟಕದಲ್ಲಿ ಮೊಟ್ಟ ಮೊದಲ ಸಾಮ್ರಾಜ್ಯ ಕಟ್ಟಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
- ಬಾದಾಮಿ ಚಾಲುಕ್ಯರು
- ಗಂಗರು
- ವಿಜಯನಗರ ಸಾಮ್ರಾಜ್ಯ
- ಕದಂಬರು
31. ಗಾಂಧೀಜಿ ಆರಂಭಿಸಿದ ಪ್ರಥಮ ಸತ್ಯಾಗ್ರಹ ಚಳುವಳಿ?
- ದಂಡಿ ಸತ್ಯಾಗ್ರಹ
- ಚಂಪಾರಣ್ಯ ಸತ್ಯಾಗ್ರಹ
- ಅಸಹಕಾರ ಚಳುವಳಿ
- ಕ್ವಿಟ್ ಇಂಡಿಯಾ ಚಳುವಳಿ
32. ಸುಭಾಷ್ ಚಂದ್ರಬೋಸ್ ‘ ಅಜಾದ್ ಹಿಂದ್ ಫೌಜ್ ‘ ಸ್ಥಾಪಿಸಿದ ಸ್ಥಳ?
- ಕಲ್ಕತ್ತಾ
- ಚೆನ್ನೈ
- ದೆಹಲಿ
- ಸಿಂಗಾಪುರ್
33. ತಾಳಿಕೋಟೆ ಕದನದಿಂದ ಪತನವಾದ ಸಾಮ್ರಾಜ್ಯ ?
- ಬಾದಾಮಿ ಚಾಲುಕ್ಯರು
- ವಿಜಯನಗರ ಸಾಮ್ರಾಜ್ಯ
- ಗುಪ್ತರು
- ಮೌರ್ಯ ಸಾಮ್ರಾಜ್ಯ
34. ವೇದಗಳ ಕಾಲದಲ್ಲಿ ಈ ಕೆಳಗಿನ ಯಾವುದು ಪ್ರಜಾಪ್ರತಿನಿಧಿ ಸಭೆಯಾಗಿರಲಿಲ್ಲ ?
- ಪರಿಷತ್
- ಸಭಾ
- ವಿಧಾನ
- ಸಮಿತಿ
35. ರಾಷ್ಟ್ರೀಯ ಹಡಗು ವಿನ್ಯಾಸ ಮತ್ತು ಸಂಶೋಧನಾ ಕೇಂದ್ರ ಇರುವುದು……?
- ವಿಶಾಖಪಟ್ಟಣ
- ಕೊಚ್ಚಿ
- ಕೊಲ್ಕತ್ತಾ
- ಮುಂಬೈ
36. ಅಸ್ಸಾಮಿನ ಪ್ರಾದೇಶಿಕ ನೃತ್ಯ ಯಾವುದು?
- ಬಿಹೂ
- ಭಾಂಗ್ರ
- ಯಕ್ಷಗಾನ
- ಡೋಲು ಕುಣಿತ
37. 20 ಅಂಶಗಳ ಕಾರ್ಯಕ್ರಮ ಜಾರಿಗೆ ತಂದವರು?
- ಜವಾಹರ ಲಾಲ್ ನೆಹರೂ
- ಮುರಾರ್ಜಿ ದೇಸಾಯಿ
- ವಿ ವಿ ಗಿರಿ
- ಇಂದಿರಾಗಾಂಧಿ
38. ಹಣದುಬ್ಬರ ಎಂದರೆ?
- ಮೇಲಿನ ಎಲ್ಲವೂ
- ಯಾವುದು ಅಲ್ಲ
- ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಇಳಿಕೆ
- ಸಾಮಾನ್ಯ ಬೆಲೆ ಸೂಚಿಕೆಯಲ್ಲಿ ಏರಿಕೆ
39. ಅತಿ ಹೆಚ್ಚು ರಪ್ತು ಪ್ರಮಾಣದ ಪಾಲನ್ನು ಹೊಂದಿರುವ ರಾಜ್ಯ?
- ಆಂಧ್ರ ಪ್ರದೇಶ
- ಗುಜರಾತ್
- ಉತ್ತರ ಪ್ರದೇಶ
- ಮಹಾರಾಷ್ಟ್ರ
40. ಮೂಲಭೂತ ಹಕ್ಕನ್ನು ತಾತ್ಕಾಲಿಕವಾಗಿ ರದ್ದು ಮಾಡುವ ಅಧಿಕಾರ ಇರುವುದು?
- ಸ್ಪೀಕರ್
- ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
- ಪ್ರಧಾನ ಮಂತ್ರಿ
- ರಾಷ್ಟ್ರಪತಿ
41. ರಾಜ್ಯಪಾಲರ ಆಜ್ಞೆಯ ಪರಮಾವಧಿ?
- 1 ವರ್ಷ
- 4 ತಿಂಗಳು
- 3 ತಿಂಗಳು
- 6 ತಿಂಗಳು
42. ವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ಚಿಹ್ನೆ ?
- ಹೇಬಿಯಸ್ ಕಾರ್ಪಸ್
- ಸರ್ಷಿಯೋರರಿ
- ಕೊ-ವಾರೆಂಟ್
- ಮ್ಯಾಂಡಮಸ್
43. ಬ್ಯಾಟರಿಗಳಲ್ಲಿ ಬಳಸುವ ಆಸಿಡ್?
- ಸಲ್ಪೂರಿಕ್ ಆಸಿಡ್
- ಹೈಡ್ರೋಕ್ಲೋರಿಕ್ ಆಸಿಡ್
- ನೈಟ್ರಿಕ್ ಆಸಿಡ್
- ಅಸಿಟಿಕ್ ಆಸಿಡ್
44. ಫೋಟೋ ಸಿಂಥಿಸಿಸ್ (ಬೆಳಕಿನ ಪ್ರಭಾವ) ಆಗಲು ಸೂಕ್ತವಾಗಿರುವ ಬೆಳಕು ಯಾವುದು?
- ನಕ್ಷತ್ರ ಬೆಳಕು
- ಚಂದ್ರನ ಬೆಳಕು
- ಸೂರ್ಯನ ಬೆಳಕು
- ದೀಪದ ಬೆಳಕು
45. ಬೆದರಿದ ಬೆಕ್ಕು ಓಡಿ ಹೋಗಲು ಅಥವಾ ಹೊಡೆದಾಟಕ್ಕೆ ಪ್ರೇರೇಪಿಸುವ ಹಾರ್ಮೋನು ಯಾವುದು?
- ಇನ್ಸುಲಿನ್
- ಟಿಸ್ಪೋಸ್ಟಿರಾನ್
- ಈಸ್ಟ್ರೋಜನ್
- ಎಫಿನೆಫ್ರೈನ್
46. ಅಮಾಲ್ಗಂ ಎಂದು ಕರೆಯುವ ಮಿಶ್ರ ಲೋಹದಲ್ಲಿ ಇರಬೇಕಾದ ಘಟಕ ಧಾತು?
- ಮೆರಿಕ್ಯೂರಿ
- ತಾಮ್ರ
- ಬೆಳ್ಳಿ
- ಕಬ್ಬಿಣ
47. ಹೈಡ್ರೋಕಾರ್ಬನ್ ಗಳನ್ನು ಎಷ್ಟು ಮುಖ್ಯ ರೂಪಗಳಲ್ಲಿ ವಿಂಗಡಿಸಲಾಗಿದೆ?
- 4
- 5
- 3
- 2
48. ಈ ಕೆಳಗಿನವರಲ್ಲಿ ಕನ್ನಡ ರೈತ ಗೀತೆಯನ್ನು ರಚಿಸಿದವರು ಯಾರು ?
- ದತ್ತಾತ್ರೇಯ ರಾಮಚಂದ್ರ ಬೇಂದ್ರೆ
- ಕುವೆಂಪು
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಚಂದ್ರಶೇಖರ ಕಂಬಾರ
49. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ಪಿ ವಿ ಸಿ ಎಂದು ಕರೆಯಲಾಗುವ ವಸ್ತು ಯಾವುದು ..?
- ಪಾಲಿ ವಿನೈಲ್ ಕಾರ್ಬೊನೇಟ್
- ಪಾಲಿ ವಿನೈಲ್ ಕ್ಲೋರೈಡ್
- ಪಾಸ್ಫೋ ವಿನೈಲ್ ಕ್ಲೋರೈಡ್
- ಪಾಸ್ಫೋ ವಿನೈಲ್ ಕ್ಲೋರೋ ಬೆಂಜಿನ್
50. ಪಾಕ್ ಸ್ಟ್ರೆಯಿಟ್ ಯಾವ ಎರಡು ದೇಶಗಳನ್ನು ಪ್ರತ್ಯೇಕಿಸುತ್ತದೆ ?
- ಭಾರತ ಮತ್ತು ಬಾಂಗ್ಲಾದೇಶ
- ಭಾರತ ಮತ್ತು ಶ್ರೀಲಂಕಾ
- ಭಾರತ ಮತ್ತು ಚೀನಾ
- ಭಾರತ ಮತ್ತು ಮ್ಯಾನ್ಮಾರ್