Kannada Literature, GK Questions

Oct 03, 2022 12:18 pm By Admin

1 . ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಲೇಖಕಿ ?

  • ತ್ರಿವೇಣಿ
  • ಗೀತಾ ನಾಗಭೂಷಣ
  • ಸಬಿಹಾ ಭೂಮಿಗೌಡ
  • ದು.ಸರಸ್ವತಿ

2. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬಿ.ಜಿ.ಎಲ್. ಸ್ವಾಮಿ ಅವರ ಕೃತಿ ?

  • ಚಿತ್ರಗಳು-ಪತ್ರಗಳು
  • ಮನಮಂಥನ
  • ತೆರೆದ ಬಾಗಿಲು
  • ಹಸಿರು ಹೊನ್ನು

3. ನೃಪತುಂಗ ಪ್ರಶಸ್ತಿ ಪಡೆಯದವರು ?

  • ಅಂಬಿಕಾತನಯದತ್ತ
  • ಸಾರಾ ಅಬೂಬಕ್ಕರ್
  • ಡಾ. ಸಿದ್ದಲಿಂಗಯ್ಯ
  • ಎಸ್.ಎಲ್.ಭೈರಪ್ಪ

4. ದಾದಾ ಆಮ್ಟೆ ಪ್ರಶಸ್ತಿ ಪಡೆದ ಸಾಹಿತಿ ?

  • ಬಿ. ಎ. ಸನದಿ
  • ಪಾಟೀಲ ಪುಟ್ಟಪ್ಪ
  • ಹಂಪಾ ನಾಗರಾಜಯ್ಯ
  • ಕಮಲಾ ಹಂಪನಾ

5. ಸರಿಯಾದ ಕಾಲಾನುಕ್ರಮಣಿಕೆಯನ್ನು ಆಯ್ಕೆ ಮಾಡಿ ?

  • ಶ್ರೀ ರಾಮಾಯಣ ದರ್ಶನಂ, ಚಿಕ್ಕ ವೀರ ರಾಜೇಂದ್ರ, ನಾಕುತಂತಿ , ಮೂಕಜ್ಜಿಯ ಕನಸುಗಳು
  • ಶ್ರೀ ರಾಮಾಯಣ ದರ್ಶನಂ, ನಾಕುತಂತಿ, ಮೂಕಜ್ಜಿಯ ಕನಸುಗಳು, ಚಿಕ್ಕ ವೀರ ರಾಜೇಂದ್ರ
  • ಶ್ರೀ ರಾಮಾಯಣ ದರ್ಶನಂ, ಮೂಕಜ್ಜಿಯ ಕನಸುಗಳು, ನಾಕುತಂತಿ, ಚಿಕ್ಕ ವೀರ ರಾಜೇಂದ್ರ
  • ಮೂಕಜ್ಜಿಯ ಕನಸುಗಳು, ನಾಕುತಂತಿ, ಚಿಕ್ಕ ವೀರ ರಾಜೇಂದ್ರ, ಶ್ರೀ ರಾಮಾಯಣ ದರ್ಶನಂ

6. ಮಬ್ಬಿನ ಹಾಗೆ ಕಣಿವೆಯಾಸಿ ಕವನ ಸಂಕಲನ ದ ಕರ್ತೃ ?

  • ಶಿವರುದ್ರಪ್ಪ
  • ಕೆ ಎಸ್ ನರಸಿಂಹಸ್ವಾಮಿ
  • ರಹಮತ್ ತರೀಕೆರೆ
  • ಎಚ್. ಎಸ್.ಶಿವಪ್ರಾಕಾಶ್

7. ಬಂಕಿಮ ಚಂದ್ರ ವಿಮರ್ಶಾ ಕೃತಿಯ ಕರ್ತೃ ?

  • ದೇವುಡು
  • ಜವರೇಗೌಡ
  • ಅ.ನ.ಕೃ
  • ಎ. ಆರ್.ಕೃ

8. ಎಷ್ಟು ವರ್ಷದೊಳಗಿನ ಬರಹಗಾರರನ್ನು ಅರಳು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ?

  • ೨೫
  • ೫೫
  • ೪೫
  • ೩೫

9. ಸ್ವಾತಂತ್ರ್ಯದ ಓಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ವರ್ಷ ?

  • ೧೯೯೬
  • ೨೦೧೬
  • ೧೬೯೭
  • ೧೯೯೭

10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ದೇವನೂರ ಮಹಾದೇವ ರವರ ಕೃತಿ ?

  • ಎದೆಗೆ ಬಿದ್ದ ಅಕ್ಷರ
  • ಕುಸುಮ ಬಾಲೆ
  • ತೆರೆದ ಬಾಗಿಲು
  • ಒಡಲಾಳ

11. ತಪ್ಪಾಗಿರುವುದನ್ನು ಗುರ್ತಿಸಿ ?

  • ಮೂಕಜ್ಜಿಯ ಕನಸುಗಳು
  • ದ್ಯಾವಪೃಥ್ವಿ
  • ಚಿಕ್ಕ ವೀರ ರಾಜೇಂದ್ರ
  • ನಾಕುತಂತಿ

12. ಹಳ್ಳ ಬಂತು ಹಳ್ಳ ಕಾದಂಬರಿಯ ಕರ್ತೃ ?

  • ಪಿ.ಲಂಕೇಶ್
  • ಸುಜನಾ
  • ಶ್ರೀನಿವಾಸ ವೈದ್ಯ
  • ಗೋಪಾಲಕೃಷ್ಣ ಪೈ

13. ಇವರಲ್ಲಿ ಯಾರು ಅಕ್ಕ ಮಹಾದೇವಿ ಪ್ರಶಸ್ತಿ ಪಡೆದವರು ?

  • ಜ್ಯೋತಿ ಹೊಸೂರ
  • ಸಾ.ರಾ. ಅಬೂಬಕರ್
  • ವಿಜಯಾ ದಬ್ಬೆ
  • ಡಾ. ಮಲ್ಲಿಕಾ ಘಂಟಿ

14. ಪಂಪ ಪ್ರಶಸ್ತಿ ಪುರಸ್ಕೃತರನ್ನು ಕಾಲಾನುಕ್ರಮದಲ್ಲಿ ತಿಳಿಸಿ ?

  • ಎಂ.ಎಂ.ಕಲ್ಬರ್ಗಿ,ಡಾ. ಕೆ ಎಸ್ ನರಸಿಂಹಸ್ವಾಮಿ,ಡಾ. ಜಿ ಎಸ್ ಶಿವರುದ್ರಪ್ಪ,ದೇ.ಜವರೇಗೌಡ
  • ದೇ.ಜವರೇಗೌಡ,ಡಾ. ಕೆ ಎಸ್ ನರಸಿಂಹಸ್ವಾಮಿ, ಡಾ.ಜಿ.ಎಸ್ ಶಿವರುದ್ರಪ್ಪ, ಡಾ.ಎಂ.ಎಂ.ಕಲ್ಬರ್ಗಿ
  • ಡಾ. ಕೆ.ಎಸ್.ನರಸಿಂಹಸ್ವಾಮಿ,ಡಾ. ಎಂ.ಎಂ.ಕಲ್ಬುರ್ಗಿ,ಡಾ.ಜಿ.ಎಸ್.ಶಿವರುದ್ರಪ್ಪ,ದೇ.ಜವರೇಗೌಡ

15. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ?

  • ಮಲೆಗಳಲ್ಲಿ ಮದುಮಗಳು
  • ಅರಳು ಮರಳು
  • ನಾಕುತಂತಿ
  • ಶ್ರೀ ರಾಮಾಯಣ ದರ್ಶನಂ

16. __ರಿಂದ ರನ್ನ ಹಳಗನ್ನಡ ಪ್ರಶಸ್ತಿ ನೀಡಲಾಗುತ್ತಿದೆ ?

  • ೨೦೧೪
  • ೨೦೧೯
  • ೨೦೦೮
  • ೨೦೧೭

17. ತಪ್ಪಾಗಿರುವುದನ್ನು ಗುರ್ತಿಸಿ ?

  • ಕುವೆಂಪು,ದರಾಬೇಂದ್ರೆ, ಮಾಸ್ತಿ,
  • ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ
  • ಶಿವರುದ್ರಪ್ಪ, ಗೋವಿಂದ ಪೈ,ಭೈರಪ
  • ಶಿವರಾಮ ಕಾರಂತ,ವಿ.ಕೃ.ಗೋಕಾಕ, ಅನಂತಮೂರ್ತಿ

18. ೨೦೦೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಕವಿ ಮತ್ತು ಕೃತಿ ?

  • ಕತ್ತಿಯಂಚಿನ ದಾರಿ- ರೆಹಮತ್ ತರೀಕೆರೆ
  • ಬದುಕು- ಗೀತಾ ನಾಗಭೂಷಣ
  • ಅರಮನೆ- ಕುಂ.ವೀರಭದ್ರಪ್ಪ
  • ಕುಸುಮ ಬಾಲೆ- ದೇವನೂರ ಮಹಾದೇವ

19. ವೈದೇಹಿ ಅವರ ಕ್ರೌಂಚ ಪಕ್ಷಿಗಳು ಇದೊಂದು ?

  • ಕಾದಂಬರಿ
  • ವಿಮರ್ಶಾ ಕೃತಿ
  • ನಾಟಕ
  • ಕಥಾಸಂಕಲನ

20. ಪಂಪ ಪ್ರಶಸ್ತಿ ಪಡೆದ ಮೊದಲ ಇಬ್ಬರು ?

  • ಕುವೆಂಪು ಮತ್ತು ವಿನಾಯಕ
  • ಕುವೆಂಪು ಮತ್ತು ಸಂ ಶಿ. ಭೂಸನೂರಮಠ
  • ಕುವೆಂಪು ಮತ್ತು ತಿ.ನಂ.ಶ್ರೀಕಂಠಯ್ಯ
  • ಕುವೆಂಪು ಮತ್ತು ಶಿವರಾಮ ಕಾರಂತರು