Kannada Literature, GK Questions

1 . ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕನ್ನಡ ಲೇಖಕಿ ?
- ತ್ರಿವೇಣಿ
- ಗೀತಾ ನಾಗಭೂಷಣ
- ಸಬಿಹಾ ಭೂಮಿಗೌಡ
- ದು.ಸರಸ್ವತಿ
2. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬಿ.ಜಿ.ಎಲ್. ಸ್ವಾಮಿ ಅವರ ಕೃತಿ ?
- ಚಿತ್ರಗಳು-ಪತ್ರಗಳು
- ಮನಮಂಥನ
- ತೆರೆದ ಬಾಗಿಲು
- ಹಸಿರು ಹೊನ್ನು
3. ನೃಪತುಂಗ ಪ್ರಶಸ್ತಿ ಪಡೆಯದವರು ?
- ಅಂಬಿಕಾತನಯದತ್ತ
- ಸಾರಾ ಅಬೂಬಕ್ಕರ್
- ಡಾ. ಸಿದ್ದಲಿಂಗಯ್ಯ
- ಎಸ್.ಎಲ್.ಭೈರಪ್ಪ
4. ದಾದಾ ಆಮ್ಟೆ ಪ್ರಶಸ್ತಿ ಪಡೆದ ಸಾಹಿತಿ ?
- ಬಿ. ಎ. ಸನದಿ
- ಪಾಟೀಲ ಪುಟ್ಟಪ್ಪ
- ಹಂಪಾ ನಾಗರಾಜಯ್ಯ
- ಕಮಲಾ ಹಂಪನಾ
5. ಸರಿಯಾದ ಕಾಲಾನುಕ್ರಮಣಿಕೆಯನ್ನು ಆಯ್ಕೆ ಮಾಡಿ ?
- ಶ್ರೀ ರಾಮಾಯಣ ದರ್ಶನಂ, ಚಿಕ್ಕ ವೀರ ರಾಜೇಂದ್ರ, ನಾಕುತಂತಿ , ಮೂಕಜ್ಜಿಯ ಕನಸುಗಳು
- ಶ್ರೀ ರಾಮಾಯಣ ದರ್ಶನಂ, ನಾಕುತಂತಿ, ಮೂಕಜ್ಜಿಯ ಕನಸುಗಳು, ಚಿಕ್ಕ ವೀರ ರಾಜೇಂದ್ರ
- ಶ್ರೀ ರಾಮಾಯಣ ದರ್ಶನಂ, ಮೂಕಜ್ಜಿಯ ಕನಸುಗಳು, ನಾಕುತಂತಿ, ಚಿಕ್ಕ ವೀರ ರಾಜೇಂದ್ರ
- ಮೂಕಜ್ಜಿಯ ಕನಸುಗಳು, ನಾಕುತಂತಿ, ಚಿಕ್ಕ ವೀರ ರಾಜೇಂದ್ರ, ಶ್ರೀ ರಾಮಾಯಣ ದರ್ಶನಂ
6. ಮಬ್ಬಿನ ಹಾಗೆ ಕಣಿವೆಯಾಸಿ ಕವನ ಸಂಕಲನ ದ ಕರ್ತೃ ?
- ಶಿವರುದ್ರಪ್ಪ
- ಕೆ ಎಸ್ ನರಸಿಂಹಸ್ವಾಮಿ
- ರಹಮತ್ ತರೀಕೆರೆ
- ಎಚ್. ಎಸ್.ಶಿವಪ್ರಾಕಾಶ್
7. ಬಂಕಿಮ ಚಂದ್ರ ವಿಮರ್ಶಾ ಕೃತಿಯ ಕರ್ತೃ ?
- ದೇವುಡು
- ಜವರೇಗೌಡ
- ಅ.ನ.ಕೃ
- ಎ. ಆರ್.ಕೃ
8. ಎಷ್ಟು ವರ್ಷದೊಳಗಿನ ಬರಹಗಾರರನ್ನು ಅರಳು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ?
- ೨೫
- ೫೫
- ೪೫
- ೩೫
9. ಸ್ವಾತಂತ್ರ್ಯದ ಓಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ವರ್ಷ ?
- ೧೯೯೬
- ೨೦೧೬
- ೧೬೯೭
- ೧೯೯೭
10. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ದೇವನೂರ ಮಹಾದೇವ ರವರ ಕೃತಿ ?
- ಎದೆಗೆ ಬಿದ್ದ ಅಕ್ಷರ
- ಕುಸುಮ ಬಾಲೆ
- ತೆರೆದ ಬಾಗಿಲು
- ಒಡಲಾಳ
11. ತಪ್ಪಾಗಿರುವುದನ್ನು ಗುರ್ತಿಸಿ ?
- ಮೂಕಜ್ಜಿಯ ಕನಸುಗಳು
- ದ್ಯಾವಪೃಥ್ವಿ
- ಚಿಕ್ಕ ವೀರ ರಾಜೇಂದ್ರ
- ನಾಕುತಂತಿ
12. ಹಳ್ಳ ಬಂತು ಹಳ್ಳ ಕಾದಂಬರಿಯ ಕರ್ತೃ ?
- ಪಿ.ಲಂಕೇಶ್
- ಸುಜನಾ
- ಶ್ರೀನಿವಾಸ ವೈದ್ಯ
- ಗೋಪಾಲಕೃಷ್ಣ ಪೈ
13. ಇವರಲ್ಲಿ ಯಾರು ಅಕ್ಕ ಮಹಾದೇವಿ ಪ್ರಶಸ್ತಿ ಪಡೆದವರು ?
- ಜ್ಯೋತಿ ಹೊಸೂರ
- ಸಾ.ರಾ. ಅಬೂಬಕರ್
- ವಿಜಯಾ ದಬ್ಬೆ
- ಡಾ. ಮಲ್ಲಿಕಾ ಘಂಟಿ
14. ಪಂಪ ಪ್ರಶಸ್ತಿ ಪುರಸ್ಕೃತರನ್ನು ಕಾಲಾನುಕ್ರಮದಲ್ಲಿ ತಿಳಿಸಿ ?
- ಎಂ.ಎಂ.ಕಲ್ಬರ್ಗಿ,ಡಾ. ಕೆ ಎಸ್ ನರಸಿಂಹಸ್ವಾಮಿ,ಡಾ. ಜಿ ಎಸ್ ಶಿವರುದ್ರಪ್ಪ,ದೇ.ಜವರೇಗೌಡ
- ದೇ.ಜವರೇಗೌಡ,ಡಾ. ಕೆ ಎಸ್ ನರಸಿಂಹಸ್ವಾಮಿ, ಡಾ.ಜಿ.ಎಸ್ ಶಿವರುದ್ರಪ್ಪ, ಡಾ.ಎಂ.ಎಂ.ಕಲ್ಬರ್ಗಿ
- ಡಾ. ಕೆ.ಎಸ್.ನರಸಿಂಹಸ್ವಾಮಿ,ಡಾ. ಎಂ.ಎಂ.ಕಲ್ಬುರ್ಗಿ,ಡಾ.ಜಿ.ಎಸ್.ಶಿವರುದ್ರಪ್ಪ,ದೇ.ಜವರೇಗೌಡ
15. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ?
- ಮಲೆಗಳಲ್ಲಿ ಮದುಮಗಳು
- ಅರಳು ಮರಳು
- ನಾಕುತಂತಿ
- ಶ್ರೀ ರಾಮಾಯಣ ದರ್ಶನಂ
16. __ರಿಂದ ರನ್ನ ಹಳಗನ್ನಡ ಪ್ರಶಸ್ತಿ ನೀಡಲಾಗುತ್ತಿದೆ ?
- ೨೦೧೪
- ೨೦೧೯
- ೨೦೦೮
- ೨೦೧೭
17. ತಪ್ಪಾಗಿರುವುದನ್ನು ಗುರ್ತಿಸಿ ?
- ಕುವೆಂಪು,ದರಾಬೇಂದ್ರೆ, ಮಾಸ್ತಿ,
- ಗಿರೀಶ್ ಕಾರ್ನಾಡ್, ಚಂದ್ರ ಶೇಖರ ಕಂಬಾರ
- ಶಿವರುದ್ರಪ್ಪ, ಗೋವಿಂದ ಪೈ,ಭೈರಪ
- ಶಿವರಾಮ ಕಾರಂತ,ವಿ.ಕೃ.ಗೋಕಾಕ, ಅನಂತಮೂರ್ತಿ
18. ೨೦೦೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಕವಿ ಮತ್ತು ಕೃತಿ ?
- ಕತ್ತಿಯಂಚಿನ ದಾರಿ- ರೆಹಮತ್ ತರೀಕೆರೆ
- ಬದುಕು- ಗೀತಾ ನಾಗಭೂಷಣ
- ಅರಮನೆ- ಕುಂ.ವೀರಭದ್ರಪ್ಪ
- ಕುಸುಮ ಬಾಲೆ- ದೇವನೂರ ಮಹಾದೇವ
19. ವೈದೇಹಿ ಅವರ ಕ್ರೌಂಚ ಪಕ್ಷಿಗಳು ಇದೊಂದು ?
- ಕಾದಂಬರಿ
- ವಿಮರ್ಶಾ ಕೃತಿ
- ನಾಟಕ
- ಕಥಾಸಂಕಲನ
20. ಪಂಪ ಪ್ರಶಸ್ತಿ ಪಡೆದ ಮೊದಲ ಇಬ್ಬರು ?
- ಕುವೆಂಪು ಮತ್ತು ವಿನಾಯಕ
- ಕುವೆಂಪು ಮತ್ತು ಸಂ ಶಿ. ಭೂಸನೂರಮಠ
- ಕುವೆಂಪು ಮತ್ತು ತಿ.ನಂ.ಶ್ರೀಕಂಠಯ್ಯ
- ಕುವೆಂಪು ಮತ್ತು ಶಿವರಾಮ ಕಾರಂತರು