General Knowledge 29-01-2022

1. ಪರಿಸರ ವ್ಯವಸ್ಥೆಯಲ್ಲಿನ ವಿಭಜಕಗಳು__?
- ಸಾವಯವ ವಸ್ತುಗಳನ್ನು ಅಜೈವಿಕ ವಸ್ತುಗಳನ್ನಾಗಿ ಪರಿವರ್ತಿಸುತ್ತದೆ
- ಅಜೈವಿಕ ವಸ್ತುಗಳನ್ನು ಸಾವಯವ ಸಂಯುಕ್ತಗಳನ್ನಾಗಿ ಪರಿವರ್ತಿಸುತ್ತವೆ
- ಅಜೈವಿಕ ವಸ್ತುಗಳನ್ನು ಸರಳ ರೂಪಗಳಾಗಿ ಪರಿವರ್ತಿಸುತ್ತದೆ.
2. ಯಾವ ದೇಶದ ವಿಜ್ಞಾನಿಗಳು ರಾಮಾನುಜನ್ ಮಿಷನ್ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ ?
- ಇಸ್ರೇಲ್
- ಪ್ರಾನ್ಸ್
- ಜಪಾನ್
- ಅಮೇರಿಕಾ
3. 1 ರಿಂದ 100ವರೆಗಿನ ಎಲ್ಲಾ ನೈಸರ್ಗಿಕ ಸಂಖ್ಯೆಗಳ ಒಟ್ಟು ಮೊತ್ತ ಎಷ್ಟು ಮೊತ್ತ ಎಸ್ಟು?
- 5000
- 5100
- 5050
- 4950
4. ಭಾರತವು ಹೊಂದಿರುವ ಹವಾಮಾನದ ವಿಧ ಯಾವುದು?
- ಉಪ ಉಷ್ಣವಲಯದ ಮಾನ್ಸೂನ್ ಪ್ರಕಾರದ ಹವಾಮಾನ
- ಉಷ್ಣವಲಯದ ಹವಾಮಾನ
- ಉಪ-ಉಷ್ಣವಲಯದ ಹವಮಾನ
- ಮಾನ್ಸೂನ್ ಪ್ರಕಾರದ ಹವಾಮಾನ
5. ಭಾರತದ ಹೊರಗಡೆ ವಿತರಿಸಲಾದ, ಆದರೆ ಭಾರತೀಯ ರೂಪಾಯಿಗಳಲ್ಲಿ ನಿಗದಿಪಡಿಸಿದ ಬಾಂಡಗಳನ್ನು ಏನೆಂದು ಕರೆಯುತ್ತಾರೆ?
- ಮಸಾಲಾ ಬಾಂಡ್
- ಡಿಮ್ ಸಮ್ ಬಾಂಡ್
- Invisible bond
- ಸೆಪ್ರಾನ್ ಬಾಂಡ್
6. ಯಾವ ದೇಶದ ವಿಜ್ಞಾನಿಗಳು ಸಣಬಿನ ನಾರನ್ನು ಕಡಿಮೆ-ವೆಚ್ಚದ ಜೈವಿಕ ವಿಘಟನೀಯ ಸೆಲ್ಯುಲೋಸ್ ಹಾಳೆಗಳನ್ನಾಗಿ ಪರಿವರ್ತಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ?
- ಬಾಂಗ್ಲಾದೇಶ್
- ಅಮೇರಿಕಾ
- ಶ್ರೀಲಂಕಾ
- ಭಾರತ
7. ಕರ್ನಾಟಕದಲ್ಲಿ ದೀರ್ಘಕಾಲದವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿ ಯಾರು ?
- ಎಸ್ ಆರ್ ಬೊಮ್ಮಾಯಿ
- ದೇವರಾಜ ಅರಸ್
- ಆರ್ ಗುಂಡೂರಾವ್
- ರಾಮಕೃಷ್ಣ ಹೆಗಡೆ
8. ಅಪ್ಡೇಟ್ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಪೈಲಟ್?
- ಭಾವನಾ ಕಾಂತ್
- ಪ್ರಿಯ ಸಿಂಗ್
- ಮೋಹನಾ ಕಾಂತ್
- ಅವನಿ ಚತುರ್ವೇದಿ
9. ಯಾವ ಪೊಲೀಸ್ ಸಂಘಟನೆಯ ಕಾರ್ಯ ಪ್ರದರ್ಶನದ ಸಂಕೇತವಾಗಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ?
- ಶಶಸ್ತ್ರ ಸೀಮಾ ಬಲ
- ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್
- ಕರ್ನಾಟಕ ರಾಜ್ಯ ಪೊಲೀಸ್
- ಸಿ.ಆರ್, ಪೀ, ಎಫ್
10. ಸರಗ್ಯಾಸೋ (Saragaso) ಮಹಾಸಾಗರ ಯಾವ ಸಾಗರದಲ್ಲಿದೆ ?
- ಉತ್ತರ ಅಟ್ಲಾಂಟಿಕ್ ಮಹಾಸಾಗರ
- ದಕ್ಷಿಣ ಪೆಸಿಫಿಕ್ ಮಹಾಸಾಗರ
- ಹಿಂದೂ ಮಹಾಸಾಗರ
- ಉತ್ತರ ಪೆಸಿಫಿಕ್ ಮಹಾಸಾಗರ
11. ಮಾಹಿತಿ ಹಕ್ಕು ಕಾಯ್ದೆಯು ಅಸ್ತಿತ್ವಕ್ಕೆ ಬಂದ ವರ್ಷ?
- 2008
- 2004
- 2005
- 2006
12. ಯಾವ ವಲಯದ ಸಾಲಗಳಲ್ಲಿ ಬ್ಯಾಂಕುಗಳು ಮತ್ತು ಸಹಕಾರಿ ವಲಯವನ್ನು ಸೇರಿಸಲಾಗಿದೆ ?
- ಔಪಚಾರಿಕ ವಲಯ
- ಉಳಿತಾಯದ ವಲಯ
- ಸಾಲದ ವಲಯ
- ಅನೌಪಚಾರಿಕ ವಲಯ
13. ಸೌಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
- ದೇಶದಲ್ಲಿ ಸಾರ್ವತ್ರಿಕ ಗೃಹ ವಿದ್ಯುದೀಕರಣವನ್ನು ಸಾಧಿಸುವುದು
- ಒಂಟಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ನಗದು ಹಣವನ್ನು ಒದಗಿಸುವುದು
- ಕೊಳವೆ ನೀರು ಸರಬರಾಜುಗಾಗಿ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಹೆಚ್ಚಿಸುವುದು
14. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಯಾವ ನಗರದಲ್ಲಿದೇ?
- ಬೆಂಗಳೂರು
- ಚೆನೈ
- ಪುಣೆ
- ದೆಹಲಿ
15. ಯಾವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು KABIL ಅನ್ನು ಸ್ಥಾಪಿಸಿದೆ?
- ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಕಚಿತಗೊಳಿಸಲು
- ಉಚಿತ ಶಿಕ್ಷಣವನ್ನು ಒದಗಿಸಲು
- ಡಿಜಿಟಲೀಕರಣ ವನ್ನು ಉತ್ತೇಜಿಸಲು
- ಮಹಿಳಾ ಉದ್ಯಮಶೀಲತೆ ಯನ್ನು ಬೆಂಬಲಿಸಲು
16. ಕರ್ನಾಟಕದ ಈ ಕೆಳಗಿನ ಯಾವ ಉತ್ಪನ್ನ ಜಿಯೋಗ್ರಾಫಿಕ್ ಇಂಡಿಕೇಶನ್ ಟ್ಯಾಗ್ ಅನ್ನು ಪಡೆದಿಲ್ಲ?
- ಕೂರ್ಗ್ ಅಡಿಗೆ
- ನಂಜನಗೂಡು ರಸಬಾಳೆ
- ಮೈಸೂರು ಸಿಲ್ಕ್
- ಚನ್ನಪಟ್ಟಣದ ಆಟಿಕೆ
17. ಜಾರ್ಖಂಡ್ ಈ ಕೆಳಗಿನ ಯಾವ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ ?
- ಒರಿಸ್ಸಾ
- ಪಶ್ಚಿಮ ಬಂಗಾಳ
- ಚತ್ತೀಸ್ಗಡ
- ಮಧ್ಯ ಪ್ರದೇಶ್
18. ಕರ್ನಾಟಕವನ್ನು ಆಳಿದ ಮೊದಲ ಕನ್ನಡ ಮನೆತನ ಯಾವುದು ?
- ಶಾತವಾಹನರು
- ಬಾದಾಮಿ ಚಾಲುಕ್ಯರು
- ಗಂಗರು
- ಕದಂಬರು
19. ಕದಂಬ ಮನೆತನದ ಸ್ಥಾಪಕ ಯಾರು ?
- ಜಯಸಿಂಹ
- ವೀರವರ್ಮ
- ಕಾಕುತ್ಸ ವರ್ಮ
- ಮಯೂರ ವರ್ಮ
20. ಕದಂಬ ಮನೆತನದ ಲಾಂಛನ ಯಾವುದು ?
- ವರಹ
- ಗರುಡ
- ಸಿಂಹ
- ನಂದಿ