General Knowledge 14-01-2022

1. ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು?
- ರಾಣಿ ಸತೀಶ್
- ಲೀಲಾದೇವಿ ಆರ್ ಪ್ರಸಾದ್
- ಪ್ರೇಮಾ ಕರಿಯಪ್ಪ
- ವಿ ಎಸ್ ರಮಾದೇವಿ
2. ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?
- ಎಸ್ ನಿಜಲಿಂಗಪ್ಪ
- ಬಿ ಡಿ ಜತ್ತಿ
- ಎಚ್ ಡಿ ದೇವೇಗೌಡ
- ವೀರೀಂದ್ರ ಪಾಟೀಲ್
3. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ನೇಮಕವಾದ ಕನ್ನಡದ ಸಾಹಿತಿ ಯಾರು?
- ಚಂದ್ರಶೇಖರ್ ಪಾಟೀಲ್
- ಎಸ್.ಎಲ್. ಭೈರಪ್ಪ
- ಚಂದ್ರಶೇಖರ್ ಕಂಬಾರ್
- ಕುವೆಂಪು
4. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?
- ನೀರು
- ಕಲ್ಲಿದ್ದಲು
- ಥೋರಿಯಂ
- ಯುರೇನಿಯಂ
5. ಕರ್ನಾಟಕದ ಉಕ್ಕಿನ ಮನುಷ್ಯ…?
- ಹಳ್ಳಿಕೇರಿ ಗುದ್ಲೆಪ್ಪ
- ಹರ್ಡೆಕರ್ ಮಂಜಪ್
- ಖಾನ್ ಅಬ್ದುಲ್ ಗಫರ್ ಖಾನ್
- ಯಾರೂ ಅಲ್ಲ
6. ಯಲಹಂಕ ನಾಡಪ್ರಭು ಎಂದು ಯಾರನ್ನು ಕರೆಯಲಾಗುತ್ತದೆ?
- ಕೆಂಪೇಗೌಡ
- ವೀರಪ್ಪ ನಾಯಕ
- ಶಿವಪ್ಪ ನಾಯಕ
- ಯಾರೂ ಅಲ್ಲ
7. ವರಕವಿ…. ?
- ಮಾಸ್ತಿ
- ವಿ.ಕೆ. ಗೋಕಾಕ್
- ದ.ರಾ. ಬೇಂದ್ರೆ
- ಯಾರೂ ಅಲ್ಲ
8. ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?
- ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್
- ಶಿವರಾಂ ಕಾರಂತ್
- ಕೆ.ಎಸ್.ನರಸಿಂಹಸ್ವಾಮಿ
- ಯಾರೂ ಅಲ್ಲ
9. ಚಲಿಸುವ ವಿಶ್ವಕೋಶ ….?
- ಕುವೆಂಪು
- ಕೆ.ಶಿವರಾಮಕಾರಂತ
- ಬೇಂದ್ರೆ
- ಗಿರೀಶ್ ಕಾರ್ನಾಡ್
10. ದಲಿತಕವಿ…..?
- ದೇವನೂರ್ ಮಹಾದೇವ
- ಡಾ. ಸಿದ್ಧಲಿಂಗಯ್ಯ
- ಸಿಸು ಸಂಗಮೇಶ
- ಯಾರೂ ಅಲ್ಲ
11. ಅಭಿನವ ಭೋಜರಾಜ ಎಂದು ಯಾರನ್ನು ಕರೆಯಲಾಗುತ್ತದೆ?
- ನಾಲ್ವಡಿ ಕೃಷ್ಣರಾಜ ಒಡೆಯರು
- ಚಿಕ್ಕದೇವರಾಜ ಒಡೆಯರ್
- ಮುಮ್ಮಡಿ ಕೃಷ್ಣರಾಜ ಒಡೆಯರು
- ಯಾರೂ ಅಲ್ಲ
12. ಕರ್ನಾಟಕದ ಮಾರ್ಟಿನ್ ಲೂಥರ್ ?
- ಅಲ್ಲಮ ಪ್ರಭುಗಳು
- ರಾಮಾನುಜಾಚಾರ್ಯರು
- ಬಸವಣ್ಣ
- ಯಾರೂ ಅಲ್ಲ
13. ಅಭಿನವ ಕಾಳಿದಾಸ ಎಂದು ಯಾರನ್ನು ಕರೆಯಲಾಗುತ್ತದೆ?
- ಪಂಪ
- ಕಾಳಿದಾಸ
- ಬಸವಪ್ಪ ಶಾಸ್ತ್ರಿ
- ಯಾರೂ ಅಲ್ಲ
14. ಕನ್ನಡದ ಆಸ್ತಿ ಎಂದು ಯಾರನ್ನು ಕರೆಯಲಾಗುತ್ತದೆ?
- ಕುವೆಂಪು
- ದ.ರಾ. ಬೇಂದ್ರೆ
- ಎಂ. ಗೋವಿಂದ್ ಪೈ
- ಮಾಸ್ತಿ ವೆಂಕಟೇಶ ಅಯ್ಯಂಗಾರ್
15. ತ್ರಿಪದಿ ಚಕ್ರವರ್ತಿ ?
- ಬಸವಣ್ಣ
- ಗಳಗನಾಥ
- ನಾಗಚಂದ್ರ
- ಸರ್ವಜ್ಞ
16. ಷಟ್ಪದಿ ಬ್ರಹ್ಮ…. ?
- ಹರಿಹರ
- ನಾಗಚಂದ್ರ
- ರಾಘವಾಂಕ
- ಲಕ್ಷ್ಮೀಶ
17. ಸಾವಿರ ಹಾಡುಗಳ ಸರದಾರ….?
- ಶಿಶುನಾಳ ಶರೀಫರು
- ಬಾಳಪ್ಪ ಹುಕ್ಕೇರಿ
- ಸಿ. ಅಶ್ವತ್
- ಯಾರೂ ಅಲ್ಲ
18. ಕನ್ನಡದ ನಾಡೋಜ….?
- ಗಿರೀಶ್ ಕಾರ್ನಾಡ್
- ಯು.ಆರ್. ಅನಂತಮೂರ್ತಿ
- ಜಿ.ಎಸ್ ಶಿವರುದ್ರಪ್ಪ
- ಮುಳಿಯ ತಿಮ್ಮಪ್ಪಯ್ಯ
19. ಕನ್ನಡದ ವರ್ಡ್ಸ್ ವರ್ತ್ ಯಾರು?
- ಅನುಪಮ ನಿರಂಜನ್
- ಡಾ. ಸಿದ್ಧಲಿಂಗಯ್ಯ
- ಕುವೆಂಪು
- ಯಾರೂ ಅಲ್ಲ
20. ಕಾದಂಬರಿ ಸಾರ್ವಭೌಮ…..?
- ಅ.ನ.ಕೃಷ್ಣರಾಯ
- ಸಿ.ಪಿ.ಕೆ
- ಜಿ.ಎಸ್. ಶಿವರುದ್ರಪ್ಪ
- ಯು.ಆರ್. ಅನಂತಮೂರ್ತಿ
21. ಕರ್ನಾಟಕ ಪ್ರಹಸನ ಪಿತಾಮಹ ?
- ಸಿ.ಪಿ.ಕೆ
- ಟಿ.ಪಿ.ಕೈಲಾಸಂ
- ಮಾಸ್ತಿ
- ಯಾರೂ ಅಲ್ಲ
22. ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ?
- ಹರ್ಡೆಕರ್ ಮಂಜಪ್ಪ
- ಖಾನ್ ಅಬ್ದುಲ್ ಗಫರ್ ಖಾನ್
- ಗಂಗಾಧರರಾವ್ ದೇಶಪಾಂಡೆ
- ಯಾರೂ ಅಲ್ಲ
23. ನಾಟಕರತ್ನ ಎಂದು ಯಾರನ್ನು ಕರೆಯಲಾಗುತ್ತದೆ?
- ಗುಬ್ಬಿ ವೀರಣ್ಣ
- ಡಾ. ರಾಜ್ ಕುಮಾರ್
- ಪುಟ್ಟಣ್ಣ ಕಣಗಾಲ್
- ಯಾರೂ ಅಲ್ಲ
24. ಚುಟುಕು ಬ್ರಹ್ಮ….. ?
- ದಿನಕರ ದೇಸಾಯಿ
- ಎಂ.ಡಿ. ಗೋಗೇರಿ
- ಮಾಸ್ತಿ
- ಯಾರೂ ಅಲ್ಲ
25. ಅಭಿನವ ಪಂಪ…. ?
- ಲಕ್ಶ್ಮೀಶ್
- ನಾಗವರ್ಮ
- ಹರಿಹರ
- ನಾಗಚಂದ್ರ
26. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಕನಕದಾಸರು
- ಪುರಂದರ ದಾಸರು
- ವಿಜಯದಾಸರು
- ಯಾರೂ ಅಲ್ಲ
27. ಪುತಿನ ರವರ ಪೂರ್ಣ ಹೆಸರೇನು?
- ಪುರೋಹಿತ ತಿರುನಾರಾಯಣ ನರಸಿಂಗರಾವ್
- ಪುರೋಹಿತ ತಮ್ಮಣ್ಣ ನರಸಿಂಹರಾಜ್
- ಪುರೋಹಿತ ತಿರುನಾರಾಯಣ ನಿಂಗರಾಜ್
- ಪುರೋಹಿತ ತಿಮ್ಮಯ್ಯ ನರಸಿಂಹ
28. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯ ನಾಮ?
- ಮಾಸ್ತಿ
- ಶ್ರೀನಿವಾಸ
- ಆಸ್ತಿ
- ಆನಂದಕಂದ
29. ಕನ್ನಡದ ಕಬೀರ ಎಂದು ಯಾರನ್ನು ಕರೆಯಲಾಗುತ್ತದೆ?
- ಗುರುಗೋವಿಂದರು
- ಶಿಶುನಾಳ ಶರೀಫರು
- ಬಸವಣ್ಣನವರು
- ಯಾರೂ ಅಲ್ಲ
30. ಕನ್ನಡದ ಕಡಲ ತೀರ ಭಾರ್ಗವ….?
- ಪೂರ್ಣಚಂದ್ರ ತೇಜಸ್ವಿ
- ಕಾರ್ನಾಡ್
- ಕೆ.ಶಿವರಾಮಕಾರಂತ
- ಯಾರೂ ಅಲ್ಲ್ಲ
31. ಕರ್ನಾಟಕದ ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?
- ಜಿ. ವೆಂಕಟಸುಬ್ಬಯ್ಯ
- ಮುಳಿಯ ತಿಮ್ಮಪ್ಪಯ್ಯ
- ಹರ್ಡೇಕರ್ ಮಂಜಪ್ಪ
- ಯಾರೂ ಅಲ್ಲ
32. ಪಾಟೀಲ ಪುಟ್ಟಪ್ಪನವರ ಕಾವ್ಯನಾಮ ಯಾವುದು?
- ಪಾಪು
- ಆನಂದ
- ಕಂದ
- ಶ್ರೀ
33. ಮುದ್ಧಣ್ಣ ಎಂದು ಪ್ರಸಿದ್ದಿ ಪಡೆದ ಕವಿ ಯಾರು?
- ಹರಿಹರ
- ರಾಘವಾಂಕ
- ಲಕ್ಷ್ಮೀಶ
- ನಂದಳಿಕೆ ಲಕ್ಷ್ಮೀನಾರಾಯಣ
34. ಕನ್ನಡದ ಕಣ್ವ ಎಂದು ಯಾರನ್ನು ಕರೆಯಲಾಗುತ್ತದೆ?
- ಸಿ.ಪಿ.ಕೆ
- ಬೇಂದ್ರೆ
- ಬಿ.ಎಂ.ಶ್ರೀ
- ಯಾರೂ ಅಲ್ಲ
35. ಹುಲಿ ಸಂರಕ್ಷಣಾ ಕಾರ್ಯಕ್ರಮದಿಂದ ಹೊರತು ಪಡಿಸಲಾದ ಕರ್ನಾಟಕದ ವನ್ಯಜೀವಿ ಧಾಮ ಯಾವುದು ?
- ಬಂಡಿಪುರ ರಾಷ್ಟ್ರೀಯ ಉದ್ಯಾನ
- ಅಂಶಿ ರಾಷ್ಟ್ರೀಯ ಉದ್ಯಾನ
- ನಾಗರಹೊಳೆ ರಾಷ್ಟ್ರೀಯ ಉದ್ಯಾನ
- ಭದ್ರಾ ವನ್ಯಜೀವಿ ಧಾಮ
36. ಹುಲಿ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರದ ನೆರವನ್ನು ಕೋರಿರುವ ನೆರೆಯ ದೇಶ.?
- ಭೂತಾನ್
- ಮ್ಯಾನ್ಮಾರ್
- ಶ್ರೀಲಂಕಾ
- ಬಾಂಗ್ಲಾದೇಶ
37. 2011ರಲ್ಲಿ ಜ್ಞಾನಪೀಠ ಪುರಸ್ಕಾರ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಗಳಿಸಿದ ಕನ್ನಡದ ಇಬ್ಬರು ಲೇಖಕರ ಹೆಸರನ್ನು ಅನುಕ್ರಮವಾಗಿ ತಿಳಿಸಿ… ?
- ಡಾ.ಎಸ್.ಎಲ್.ಬೈರಪ್ಪ. ಡಾ.ಚಂದ್ರಶೇಖರ ಕಂಬಾರ
- ಡಾ.ಚಂದ್ರಶೇಖರ ಕಂಬಾರ . ಡಾ.ಎಸ್.ಎಲ್.ಬೈರಪ್ಪ
- ಡಾ.ಯು.ಆರ್ ಅನಂತಮೂರ್ತಿ. ಡಾ ಎಸ್.ಎಲ್ ಬೈರಪ್ಪ
- ಡಾ.ಚಂದ್ರಶೇಖರ ಕಂಬಾರ.ಡಾ,ಚಿದಾನಂದಮುರ್ತಿ
38. ಭಾರತ ಮತ್ತು ಕರ್ನಾಟಕದ ಈಗಿನ ಮುಖ್ಯನ್ಯಾಯ ಮೂರ್ತಿಗಳು ಅನುಕ್ರಮವಾಗಿ…?
- ವಿಕ್ರಮಜಿತ್ ಸೆನ್ ಮತ್ತು ಎಸ್. ಹೆಚ್, ಕಪಾಡಿಯಾ
- ಎಸ್,ಹೆಚ್,ಕಪಾಡಿಯಾ ಮತ್ತು ವಿ.ಬಿ.ಸಬಾಹಿತ್
- ಎಸ್.ಹೆಚ.ಕಪಾಡಿಯಾ ಮತ್ತು ವಿಕ್ರಮ ಜಿತ್ ಸೆನ್
- ಸೌಮಿತ್ರ ಸೆನ್ ಮತ್ತು ಜೆ.ಎಸ್.ಕೆಹರ್
39. ಕುಮಾರವ್ಯಾಸನೆಂಬ ಕವಿ ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು ?
- ಚಾಲುಕ್ಯರು
- ವಿಜಯನಗರ ದೊರೆಗಳು
- ರಾಷ್ಟ್ರಕೂಟರು
- ಗಂಗರು
40. ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂತು ?
- 16 ನೇ ಶತಮಾನ
- 14 ನೇ ಶತಮಾನ
- 15 ನೇ ಶತಮಾನ
- 13 ನೇ ಶತಮಾನ
41. ಕೆಳದಿಯ ನಾಯಕರ ಮೂಲಪುರುಷ ಯಾರು ?
- ವೆಂಕಟಪ್ಪ ನಾಯಕ
- ಚೌಡಪ್ಪ ಗೌಡ
- ವೀರಭದ್ರ ನಾಯಕ
- ಸೋಮಶೇಖರ ನಾಯಕ
42. ಮೇಲುಕೋಟೆಯ ಚಲುವರಾಯಸ್ವಾಮಿ ದೇವರಿಗೆ ರತ್ನ ಖಚಿತ ಕಿರೀಟವಾದ ರಾಜಮುಡಿಯನ್ನು ನೀಡಿದವರು ಯಾರು ?
- ಮೈಸೂರಿನ ರಾಜ ಒಡೆಯ
- ಹೈದರಾಲಿ
- ಕೃಷ್ಣದೇವರಾಯ
- ಚಿಕ್ಕದೇವರಾಜ ಒಡೆಯರ್
43. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ ಮೈಸೂರು ಅರಸು ಮನೆತನದ ದೊರೆ ಯಾರು ?
- ನಾಲ್ವಡಿ ಕೃಷ್ಣರಾಜ ಒಡೆಯರ್
- ದೊಡ್ಡ ದೇವರಾಜ ಒಡೆಯರ್
- ಚಿಕ್ಕದೇವರಾಜ ಒಡೆಯರ್
- ಮುಮ್ಮಡಿ ಕೃಷ್ಣರಾಜ ಒಡೆಯರ್
44. 1792 ರಲ್ಲಿ ನಡೆದ 3 ನೇಮೈಸೂರು ಯುದ್ದದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ವ್ಯಕ್ತಿ ಯಾರು ?
- ಲಾರ್ಡ್ ಕಾರ್ನವಾಲಿಸ್
- ವಾರನ್ ಹೇಸ್ಟಿಂಗ್ಸ್
- ಲಾರ್ಡ ವೆಲ್ಲೆಸ್ಲಿ
- ಲಾರ್ಡ್ ಮಿಂಟೋ
45. ‘ಜೈಮಿನಿ ಭಾರತ’ವನ್ನು ರಚಿಸಿದ ಕವಿ ಯಾರು ?
- ಚಿಕ್ಕದೇವರಾಯ
- ಕುಮಾರ ವ್ಯಾಸ
- ಹರಿಹರ
- ಲಕ್ಷ್ಮೀಶ
46. ಕೆಳದಿಯ ನಾಯಕರು ಯಾವ ಅರಸರ ಸಾಮಂತರಾಗಿದ್ದರು ?
- ವಿಜಯನಗರ ಅರಸರು
- ಮೈಸೂರಿನ ಒಡೆಯರು
- ಬಹಮನಿ ಸುಲ್ತಾನರು
- ಹೊಯ್ಸಳ ಅರಸರು
47. ಇರಾನ ದೇಶದ ರಾಯಬಾರಿ ಅಬ್ದುಲ್ ರಜಾಕನು ವಿಜಯನಗರ ಸಾಮ್ರಾಜ್ಯಕ್ಕೆ ಯಾವಾಗ ಭೇಟಿ ಕೊಟ್ಟಿದ್ದನು ?
- 1480
- 1450
- 1430
- 1443
48. ಕನ್ನಡದ ಮೂದಲು ವೈದ್ಯಗ್ರಂಥ ‘ಗೋವೈದ್ಯ’ದ ಕರ್ತೃ ಯಾರು ?
- ಪದ್ಮರಸ
- ಕೀರ್ತಿವರ್ಮ
- ನೇಮಿಚಂದ್ರ
- ಕೇಶಿರಾಜ
49. ಹೊಯ್ಸಳರು ರಾಜ ಲಾಂಛನ ಯಾವುದಾಗಿತ್ತು ?
- ಸಿಂಹ
- ಹುಲಿ
- ಆನೆ
- ಹುಲಿಯೊಡನೆ ಹೋರಾಡುತ್ತಿರುವ ಮಾನವ
50 ‘ಭಾರತ ರತ್ನ’ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಯಾರು?
- ಜಯಪ್ರಕಾಶ್ ನಾರಾಯಣ್
- ಗೋಪಿನಾಥ್ ಬಾರ್ಡೋಲಿ
- ಮೊರಾರ್ಜಿ ದೇಸಾಯ
- ಗುಲ್ಜಾರಿಲಾಲ್ ನಂದ