General Knowledge

May 20, 2022 10:42 am By Admin

1. ಕಣ್ಣಿನ ರೆಟಿನಾದಲ್ಲಿ ಬೆಳಕಿನ ಸಂವೇದನೆ ಉಂಟಾಗಲು ಯಾವ ವಿಟಾಮಿನ್ ಅವಶ್ಯಕ?

  • ವಿಟಮಿನ್ D
  • ವಿಟಮಿನ್ A
  • ವಿಟಮಿನ್ C
  • ವಿಟಮಿನ್ B

2. ಜೀವಕೋಶ ಗಳಲ್ಲಿ ಯಾವುದನ್ನು ‘ಆತ್ಮಹತ್ಯಾ ಚೀಲ ‘ಎಂದು ಕರೆಯುವರು?

  • ಗಾಲ್ಗಿ ಬಾಡಿಸ್
  • ಲೈಸೋಸೋಮ್ಸ್
  • ನ್ಯೂಕ್ಲಿಯೋ ಸೋಮ್ಸ್
  • ರೈಬೋಸೋಮ್ಸ್

3. ಯಾವುದನ್ನು ರೆಫ್ರಿಜರೇಟರ್ ಗಳಲ್ಲಿ ತಂಪುಕಾರಕ ಅನಿಲವನ್ನಾಗಿ ಬಳಸುತ್ತಾರೆ?

  • ಪ್ಲೋರಿನ್
  • ಫ್ರಿಯಾನ್
  • ಅರ್ಗಾನ್
  • ಕ್ರಿಪ್ಟಾನ್

4. ಗೌತಮ ಬುದ್ಧನ ಪ್ರವಚನದ ಭಾಷೆ ಯಾವುದು?

  • ಮಾಗದಿ
  • ಪಾಲಿ
  • ಸಂಸ್ಕೃತ
  • ಬೋಜ್ ಪುರಿ

5. ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಮ್ಯಾಗ್ನಾಕಾರ್ಟ್ ಎಂದು ಪರಿಗಣಿಸಲಾದ Despatch ಅನ್ನು ಹೆಸರಿಸಿ. ?

  • ಸಾರ್ಜೆಂಟ್ ಆಯೋಗ
  • ಫ್ಲೌಡ್ ಕಮಿಷನ್
  • ವುಡ್ಸ್ Despatch
  • ಸ್ಯಾಡ್ಲರ್ ಆಯೋಗ

6. ಯಾರು ಬಸವೇಶ್ವರರನ್ನು ‘ಕರ್ನಾಟಕ ದ ಮಾರ್ಟಿನ್ ಲೂಥರ್’ ಎಂದು ಹೊಗಳಿದ್ದಾರೆ?

  • ಜಾನ್ ಪ್ಲೀಟರ್
  • ಬಿಜ್ಜಳ
  • ಸರ್ ಅರ್ಥರ್ ಮೈಲರ್
  • ಜಾತವೇದ ಮುನಿ

7. ಮನುಷ್ಯರು__ ಜೀವನದ ಸಾಮ್ರಾಜ್ಯಕ್ಕೆ ಸೇರಿದ್ದಾರೆ?

  • ಅನಿಮಲಿಯಾ
  • ಇಯುಬ್ಯಾಕ್ಟೀರಿಯಾ
  • ಫಂಗೈ
  • ಪ್ರೋಟಿಸ್ಟಾ

8. INS ವಿರಾಟ್ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತದೆ. ಇದು ?

  • ವಿಮಾನವಾಹಕ ನೌಕೆ
  • ಜಲಾಂತರ್ಗಾಮಿ
  • ಫ್ರೈಟರ್
  • ಗನ್ ಬೋಟ್

9. ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ಮಾಡಲಾದ ವರ್ಷ ಯಾವುದು?

  • 1951
  • 1956
  • 1952
  • 1955

10. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಎರಡು ಹುದ್ದೆಗಳು ತೆರವಾದಾಗ ಅಥವಾ ಲಭ್ಯವಿರದಿದ್ದಾಗ ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸುವವರು ಯಾರು?

  • ಭಾರತದ ಹಿರಿಯ ರಾಜ್ಯಪಾಲರು
  • ಲೋಕಸಭೆ ಸ್ಪೀಕರ್
  • ಸುಪ್ರಿಂ ಕೋರ್ಟ್ ಮುಖ್ಯನ್ಯಾಧೀಶರು
  • ಪ್ರಧಾನ ಮಂತ್ರಿ

11. ಕನಾ೯ಟಕ ರಾಜ್ಯ ವಿಧಾನ ಪರಿಷತ್ನಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು ?

  • 60
  • 40
  • 65
  • 75

12. ಭಾರತ ದ ರಾಷ್ಟ್ರದ್ವಜದಲ್ಲಿರುವ ಕೇಸರಿ(Saffron) ಬಣ್ಣ ಯಾವುದನ್ನು ಸಂಕೇತಿಸುತ್ತದೆ. ?

  • ಶಾಂತಿ ಮತ್ತು ಅಹಿಂಸೆ
  • ಭಾತೃತ್ವ ಮತ್ತು ಪರಿಶುದ್ಧತೆ
  • ತ್ಯಾಗ ಮತ್ತು ಧೈರ್ಯ
  • ಪ್ರಗತಿ ಮತ್ತು ಸಮಾನತೆ

13. ಭಾರತದ ಮೊದಲ ಉಪಪ್ರಧಾನ ಮಂತ್ರಿ ಯಾರು?

  • ಸರ್ದಾರ್ ವಲ್ಲಭಭಾಯ್ ಪಟೇಲ್
  • ಜಗಜೀವನ್ ರಾಮ್
  • ಎಲ್ . ಕೆ . ಅಡ್ವಾಣಿ
  • ಚರಣ್ ಸಿಂಗ್

14. ಜನವರಿ 26, 1950 ಗಣರಾಜ್ಯೋತ್ಸವ ಎಂದರೆ ?

  • ಮೇಲಿನ ಎಲ್ಲವು
  • ಲಿಖಿತ ಸಂವಿಧಾನ ಒಪ್ಪಿಕೊಂಡ ದಿನ
  • ಬ್ರಿಟೀಷರು ಭಾರತಕ್ಕೆ ಆಡಳಿತವನ್ನು ಅಧಿಕೃತವಾಗಿ ಹಸ್ತಾಂತರಿಸಿದ ದಿನ
  • ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಹೊಸ ಲೋಕಸಭೆ ರಚನೆಯಾದ ದಿನ

15. ದಂತ ವೈದ್ಯರು ದಂತಪರೀಕ್ಷೆಗೆ ಉಪಯೋಗಿಸುವುದು?

  • ಪೀನ ಮಸೂರ
  • ನಿಮ್ನ ದರ್ಪಣ
  • ನಿಮ್ನ ಮಸೂರ
  • ಪೀನ ದರ್ಪಣ

16. ಬಟ್ಟೆ ಒಗೆಯುವ ಯಂತ್ರ ಯಾವ ತತ್ವದ ಅನುಸಾರ ಕೆಲಸ ಮಾಡುತ್ತದೆ?

  • ಡಯಾಲಿಸಿಸ್
  • ಡಿಪ್ಯುಷನ್
  • ಕೇಂದ್ರ ತ್ಯಾಗಿ ಬಲ
  • ರಿವರ್ಸ್ ಒಸ್ಮೋಸಿಸ್

17. ಕರ್ನಾಟಕದ ಸರ್ವ ಋತು ಬಂದರು ಇವುಗಳಲ್ಲಿ ಯಾವುದು?

  • ಬೆಲೆಕೇರಿ
  • ಮಂಗಳೂರು
  • ಮಲ್ಪೆ
  • ಕಾರವಾರ

18. ಭಾರತದ ನಿರ್ಧಾರಿತ ಕಾಲಮಾನ ರೇಖೆ (IST) ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತ ಇವೆರಡೂ ಹಾದು ಹೋಗಿರುವ ರಾಜ್ಯ ಯಾವುದು?

  • ಛತ್ತೀಸ್ ಗಡ್
  • ಜಾರ್ಖಂಡ್
  • ಒಡಿಶಾ
  • ಮಧ್ಯಪ್ರದೇಶ

19. “ಲೋನಾವರ” ಸರೋವರ ಯಾವ ರೀತಿಯ ಸರೋವರವಾಗಿದೆ?

  • ನದಿ ಸವೆತದಿಂದ
  • ಜ್ವಾಲಾಮುಖಿ ಕುಂಡ ಸರೋವರ
  • ಗಾಳಿ ಸವೆತದಿಂದ
  • ಅಂತರ ಜಲ ಸವೆತದಿಂದ

20. ಭಾರತದ ಎರಡು ಸಜೀವ ಜ್ವಾಲಾಮುಖಿಗಳು ಯಾವುವು?

  • ಬ್ಯಾರೆನ್ ಮತ್ತು ನಾರ್ಕೊಡಮ್
  • ಮಿನಿಕಾಯ್ ಮತ್ತು ಕವರಟ್ಟಿ
  • ಪಾಂಟಮ್ ಮತ್ತು ಬ್ಯಾಕಿನ್
  • ಕವರಟ್ಟಿ ಮತ್ತು ಪಿಗ್ ಮೆಲಿಯನ್ ಪಾಯಿಂಟ್