General Knowledge

1)”ಮೈ ಎಕ್ಸ್ಪಲಮೆಂಟ್ ಏತ್ ಡ್ರಗ್” ಎಂಬುವುದು
ಇವರ ಆತ್ಮಚರಿತ್ರೆ,
- ರಾಜೇಂದ್ರ ಪ್ರಸಾದ್ ಬಿ)
- ಇಂದಿರಾ ಗಾಂಧಿ
- ಮಹಾತ್ಮ ಗಾಂಧಿ
- ಎ.ಪಿ.ಜೆ ಅಬ್ದುಲ್ ಕಲಾಂ
2) ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ?
- ನೇತ್ರಾವತಿ
- ಶರಾವತಿ
- ಕಾವೇರಿ
- ಗೋದಾವರಿ
3) ಕೆಳಗಿನವರುಗಳಲ್ಲಿ ಯಾರು ಪ್ರಸಿದ್ಧ ವ್ಯಂಗ್ಯ ಚಿತ್ರಕಾರರು?
- ಕೆ.ಕೆ.ಹೆಬ್ಬಾರ್
- ಉಸ್ತಾದ್ ಫಯಾಜ್ ಖಾನ್
- ಕೆ.ಎಸ್.ಹೆಗ್ಡೆ
- ಆರ್.ಕೆ.ಲಕ್ಷ್ಮಣ
4) ಯಾರನ್ನು ಭಾರತದ ಹಸಿರು ಕ್ರಾಂತಿ ಪಿತಾಮಹ ಎಂದು
ಕರೆಯಲಾಗುತ್ತದೆ? ಎ) ನಾರ್ಮನ್ ಬೋರ್ಲಾಗ್, ?
- ಎಂ.ಎಸ್.ಸ್ವಾಮಿನಾಥನ್
- ಕೆ.ಕೆ.ಹೆಬ್ಬಾರ್
- ಎಸ್.ಎ.ಪಾಟೀಲ್
- ವರ್ಗೀಸ್ ಕುರಿಯನ್
5) ‘ಮೋಹಿನಿಯಾಟ್ಟಂ’ ಎಂಬ ನೃತ್ಯ ರೂಪ ಯಾವ ರಾಜ್ಯಕ ಸಂಬಂಧಿಸಿದೆ?
- ಕರ್ನಾಟಕ
- ಕೇರಳ
- ತಮಿಳುನಾಡು
- ಒರಿಸ್ಸಾ
6) ಕರ್ನಾಟಕದ ಕೆಳಗಿನ ಯಾವ ನಗರಗಳಲ್ಲಿ ಅಂತರಾಷ್ಟ್ರೀಯ
ವಿಮಾನ ನಿಲ್ದಾಣಗಳಿವೆ?
- ಬೆಳಗಾವಿ ಮತ್ತು ಬೆಂಗಳೂರು
- ಬೆಳಗಾವಿ ಮತ್ತು ಮಂಗಳೂರು
- ಮಂಗಳೂರು ಮತ್ತು ಬೆಂಗಳೂರು
- ಮೈಸೂರು ಮತ್ತು ಬೆಂಗಳೂರು
7) ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಸಿ ಬರೆದಿಲ್ಲ
- (ರಾಷ್ಟ್ರೀಯ ಉದ್ಯಾನ) (ಜಿಲ್ಲೆ)
- ಬಂಡೀಪುರ ಮೈಸೂರು
- ನಾಗರಹೊಳೆ ಕೊಡಗು
- ಬನ್ನೇರುಘಟ್ಟ ಬೆಂಗಳೂರು
- ಅಂಶಿ ಉಡುಪಿ
8) ‘ಸುವರ್ಣ ವಿಧಾನಸೌಧ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
- ಧಾರವಾಡ
- ಬೆಳಗಾವಿ
- ಬಿಜಾಪುರ
- ಮೈಸೂರು
9) ಭಾರತದ ಬಹುತೇಕ ಸ್ಥಳಗಳಲ್ಲಿ ಮಳೆಯಾಗುವ ತಿಂಗಳುಗಳು ಯಾವುವು?
- ಡಿಸೆಂಬರ್ ನಿಂದ ಫೆಬ್ರವರಿ
- ಮಾರ್ಚ್ನಿಂದ ಮೇ
- ಜೂನ್ ನಿಂದ ಸೆಪ್ಟೆಂಬರ್
- ಅಕ್ಟೋಬರ್ ನಿಂದ ನವೆಂಬರ್
10) ಕೆಳಗಿನ ಯಾವುದು ಸುನಾಮಿ ಉಂಡಾಗಳು ಕಾರಣವಾಗಬಹುದು?
- ಜ್ವಾಲಾಮುಖಿ
- ಸುಂಟರಗಾಳಿ
- ಭೂಕಂಪ
- ಮಹಾಹಿಮರಾಶಿ
11) 14ನೇ ಅರ್ಥಿಕ ಸಮಿತಿ (ಫೈನಾನ್ ಕಮಿಷನ್)ನ ಅಧ್ಯಕ್ಷರು ಯಾರು?
- ವಿಜಯ್ ಖೇಲ್ಕರ್
- ವೈ.ವಿ.ರೆಡ್ಡಿ
- ರಘುರಾಮ್ ರಾಜನ್
- ಡಿ.ಸುಬ್ಬರಾವ್
12) ಈ ಕೆಳಕಂಡ ಯಾವುದು ಭಾರತದ ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ?
- ಆರ್ಬಿಐ
- ಸೆಬಿ
- ಎಫ್ಎಮ್ಸಿ
- ಐಆರ್ಡಿಎ
13) ಈ ಕೆಳಕಂಡ ಯಾವುದು ಪರೋಕ್ಷ ತೆಲಗೆ’ಗೆ ಸಂಬಂಧಿಸಿಲ್ಲ?
- ಸರ್ವಿಸ್ ಟ್ಯಾಕ್ಸ್
- ಸೇಲ್ಸ್ ಟ್ಯಾಕ್ಸ್
- ಇನ್ಕಮ್ ಟ್ಯಾಕ್ಸ್
- ಸೆಂಟ್ರಲ್ ಟ್ಯಾಕ್ಸ್
14) ‘ಉಜ್ವಲ ಯೋಜನೆ’ಯ ಉದ್ದೇಶ ಈ ಕೆಳಕಂಡದ್ದನ್ನು ಏತರಿಸುವುದುದಾಗಿರುತ್ತದೆ?
- ಎಲ್ಇಡಿ ಬಲ್ಬಗಳು
- ಕೆರೋಸಿನ್
- ಎಲ್ಪಿಜಿ
- ಬೈಸಿಕಲ್
15) ‘ಐಆರ್ಎನ್ಎಸ್ಎಸ್’ ಎಂಬುದು ಇಂಡಿಯನ್ ಸ್ಯಾಟಲೈಟ್ ಸಿಸ್ಟಮ್ ಆಗಿರುತ್ತದೆ. ಈ ಪದ್ಧತಿಯನ್ನು ಈ ಕೆಳಕಂಡ ಯಾವ ಕ್ಷೇತ್ರದಲ್ಲಿ ಬಳಸಲಾಗುತ್ತದೆ?
- ನ್ಯಾವಿಗೇಷನ್
- ಟೆಲಿಕಮ್ಯುನಿಕೇಷನ್
- ಸರ್ವೇಲನ್ಸ್
- ರಿಮೋಟ್ ಸೆನ್ಸಿಂಗ್
16) ಕರ್ನಾಟಕದ ಸಂಗೀತ ಪಿತಾಮಹ ಇವರಲ್ಲ ?
- ಪುರಂದರ ದಾಸರು
- ಶ್ರೀನಿವಾಸ ನಾಯಕ
- ಪುರಂದರ ವಿಠಲ ಅಂಕಿತ ಇರುವ ದಾಸರು
- ತ್ಯಾಗರಾಜರು
17) ಭಾರತ ಹಾರಿಸಿದ ಮೊದಲ ಉಪಗ್ರಹ ?
- ಪರಮ್
- ಭಾಸ್ಕರ್
- ಅಗ್ನಿ
- ಆರ್ಯಭಟ
18) ಭಾರತ ಸಂವಿಧಾನದ ಮ್ಯಾಗ್ನಾಕಾರ್ಟ್ ಎಂದು ಯಾವುದನ್ನು ಕರೆಯಲಾಗುತ್ತದೆ ?
- ಪ್ರಸ್ತಾವನೆ
- ಕೇಂದ್ರ ಸರ್ಕಾರ
- ರಾಜ್ಯ ನೀತಿ ನಿರ್ದೇಶಕ ತತ್ವಗಳು
- ಮೂಲಭೂತ ಹಕ್ಕುಗಳು
19) ವಿಧಾನ ಪರಿಷತ್ ಕಂಡುಬರುವ ರಾಜ್ಯ ?
- ಮಹಾರಾಷ್ಟ್ರ
- ಉತ್ತರ ಪ್ರದೇಶ
- ಬಿಹಾರ
- ಎಲ್ಲವೂ
20) ಸಂವಿಧಾನಾತ್ಮಕ ಪರಿಹಾರದ ಹಕ್ಕು ಇದಾಗಿದೆ ?
- ಕಾನೂನಾತ್ಮಕ ಹಕ್ಕು
- ಸ್ವಾಭಾವಿಕ ಹಕ್ಕು
- ನ್ಯಾಯಾಂಗದ ಹಕ್ಕು
- ಮೂಲಭೂತ ಹಕ್ಕು