General knowledge 8-2-2022

Feb 09, 2022 12:26 pm By Admin

1. ಪ್ರಸ್ತುತ ಆರ್ ಬಿಐ ನ ದವನು ಯಾರೂ?

  • ಅಜ್ಬನ್೯ ಸ್ಮಿತ್
  • ಡಿ ಸುಬ್ಬರಾವ್
  • ಊಜಿ೯ತ ಪಟೇಲ್
  • ಶಕ್ತಿಕಾಂತ್ ದಾಸ್

2. 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯ ಸರಿಸುಮಾರು… ?

  • ಸುಮಾರು 126 ಕೋಟಿ
  • ಸುಮಾರು 124 ಕೋಟಿ
  • ಸುಮಾರು 125 ಕೋಟಿ
  • ಸುಮಾರು 121 ಕೋಟಿ

3. ಸಿಲಿಕಾನ್ ಕಾರ್ಬೈಡನ್ನು ಈ ಕೆಳಗಿನ ಯಾವುದರಲ್ಲಿ ಉಪಯೋಗಿಸುತ್ತಾರೆ?

  • ಕೊಳದಲ್ಲಿನ ನೀರಿನ ಶುದ್ಧೀಕರಣ ದಲ್ಲಿ
  • ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ
  • ವಿಗ್ರ ಗಳ ತಯಾರಿಕೆಯಲ್ಲಿ
  • ಸಿಮೆಂಟ್ ಮತ್ತು ಗ್ಲಾಸ್ ನ ತಯಾರಿಕೆಯಲ್ಲಿ

4. ರೋಗಗ್ರಸ್ತ ಪ್ರಾಣಿಯ ಮನುಷ್ಯನನ್ನು ಕಚ್ಚುವುದರಿಂದ ಮನುಷ್ಯನಿಗೆ ಬರುವ ರೋಗ ವನ್ನು ಏನೆಂದು ಕರೆಯುತ್ತಾರೆ?

  • ಮಿಸಲ್
  • ರೇಬಿಸ್
  • ನ್ಯೂಮೋನಿಯ
  • ಅಥೆರೋಸ್ಕ್ಕೆ ರೋಸಿಸ್

5. ಅಶ್ವಗಳನ್ನು ವರ್ಗೀಕರಿಸುವ (ದಾಗ) ಪದ್ಧತಿಯನ್ನು ಜಾರಿಗೆ ತಂದವರು ಯಾರು ?

  • ಮಹಮ್ಮದ್ ಬಿನ್ ತುಘಲಕ್
  • ಮಲ್ಲಿಕಾಪರ್
  • ಅಲ್ಲಾವುದ್ದೀನ್ ಖಿಲ್ಜಿ
  • ಜಲಾಲ್-ಉದ್-ದೀನ್ ಖಿಲ್ಜಿ

6. ಪಂಪ , ರನ್ನ , ಪೊನ್ನ… ರೆಂದರೆ?

  • ಕನ್ನಡ ಭಾಷೆಯ ಕವಿಗಳು
  • ರಾಜಕಾರಣಿಗಳು
  • ರಾಜರು
  • ವಾಸ್ತುಶಿಲ್ಪಿಗಳು

7. ಸೈನಾ ನೆಹ್ವಾಲ್ ರವರು ಈ ಕೆಳಗಿನ ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಹೊಂದಿರುತ್ತಾರೆ?

  • ಟೆನ್ನಿಸ್
  • ಬ್ಯಾಡ್ಮಿಂಟನ್
  • ಹಾಕಿ
  • ಟೇಬಲ್ ಟೆನಿಸ್

8. ಜೀವಕೋಶದಲ್ಲಿ ಪ್ರೋಟೀನ್ ಸಂಯೋಜನೆ ನಡೆಯುವುದು?

  • ಮೈಟೋಕಾಂಡ್ರಿಯಾ
  • ಸ್ರಾವಕ್ ಕಣಗಳು
  • ರೈಬೊಸೋಮ್
  • ಮದಸ್ಸಿನ ಬಿಂದುಗಳು

9. ಭಾರತದ ಸಂವಿಧಾನದಲ್ಲಿ ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೇ?

  • ಹಣಕಾಸಿನ ತುರ್ತುಪರಿಸ್ಥಿತಿಯಲ್ಲಿ ಇದೆ
  • ಇಲ್ಲ
  • ತುರ್ತು ಪರಿಸ್ಥಿತಿಯಲ್ಲಿ ಇದೆ
  • ಹೌದು

10. ” ಈ ಹುಡುಗಿಯು, ನನ್ನ ತಾಯಿಯ ಮೊಮ್ಮಗನ ಪತ್ನಿ ಯಾಗಬೇಕು ” ಎಂದು ಅರುಣ ಹೇಳಿದರೆ, ಅರುಣ ಹುಡುಗಿಗೆ ಏನಾಗಬೇಕು….?

  • ಮಾವ
  • ಅಜ್ಜ
  • ತಂದೆ
  • ಪತಿ

11. ಚೀನಾ ದೇಶದ ಪ್ರವಾಸಿಗನಾದ ಪಾಹಿಯಾನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದನು?

  • ಸಮುದ್ರಗುಪ್ತ
  • ಎರಡನೇ ಚಂದ್ರಗುಪ್ತ
  • ಒಂದನೇ ಚಂದ್ರಗುಪ್ತ
  • ಶ್ರೀ ಗುಪ್ತ

12. ಲೋಕಸಭೆ ವಿಸರ್ಜನೆಗೊಂಡಾಗ್ , ಯಾವ ವ್ಯಕ್ತಿಯು ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ..?

  • ರಕ್ಷಣಾ ಮಂತ್ರಿ
  • ಪ್ರಧಾನಮಂತ್ರಿ
  • ಹಣಕಾಸು ಮಂತ್ರಿ
  • ಲೋಕಸಭೆ ಅಧ್ಯಕ್ಷ

13. ಭಾರತದ ಒಟ್ಟು ಕೇಂದ್ರಾಡಳಿತ ಪ್ರದೇಶಗಳು ಎಷ್ಟು ?

  • 10
  • 07
  • 8
  • 09

14. ಅಕ್ಕಿ ತಂತ್ರಜ್ಞಾನ ಪಾರ್ಕ್ ಎಲ್ಲಿ ಸ್ಥಾಪನೆಯಾಗಿದೆ ?

  • ಕಾರಟಗಿ
  • ಸಿಂಧನೂರು
  • ಮಾನ್ವಿ
  • ಗಂಗಾವತಿ

15. 2011 ನೆ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇ.75.36 ,ಅದರಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಎಷ್ಟು ?

  • 76.06 %
  • 57.80 %
  • 66.01 %
  • 82 .47 %

16. ಭಾರತದಲ್ಲಿ ಪ್ರಥಮ ಸಿಮೆಂಟ್ ಕಾರ್ಖಾನೆಯು ಎಲ್ಲಿ ಮತ್ತು ಯಾವಾಗ ಪ್ರಾರಂಭವಾಯಿತು ?

  • ನವದೆಹಲಿ – 1901
  • ಮುಂಬೈ – 1819
  • ಮದ್ರಾಸ್ – 1904
  • ಬೆಂಗಳೂರು – 1906

17. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರ ಮಾಡುತ್ತದೆ ?

  • ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ
  • ನೀತಿ ಆಯೋಗ
  • ರಾಷ್ಟ್ರೀಯ ಅಭಿವೃದ್ಧಿ ಆಯೋಗ
  • ರಾಷ್ಟ್ರೀಯ ಮಾದರಿ ಯೋಜನೆ

18. ನಮ್ಮ ಸಂವಿಧಾನದ 2 ನೆ ಭಾಗದ 5 ರಿಂದ 11 ನೇ ಅನುಚ್ಛೇದಗಳು………..ಗೆ ಸಂಬಂಧಿಸಿವೆ..?

  • ನಾಗರಿಕತ್ವಕ್ಕೆ ಸಂಬಂಧಿಸಿದ ತತ್ವಗಳು ಮತ್ತು ನಿಯಮಗಳು
  • ಮೂಲಭೂತ ಹಕ್ಕುಗಳು
  • ಮೂಲಭೂತ ಕರ್ತವ್ಯಗಳು
  • ತಿದ್ದುಪಡಿಯ ವಿಧಾನ

19. ಸ್ಥಿತ್ಯಂತರ ಸೂಕ್ಷ್ಮ ಶಿಲಾಯುಗವು ಯಾವ ಸಂಸ್ಕೃತಿಯಿಂದ ಯಾವ ಸಂಸ್ಕೃತಿಗೆ ಬದಲಾವಣೆಯನ್ನು ಸೂಚಿಸುತ್ತದೆ ?

  • ಅಂತ್ಯ ಹಳೆ ಶೀಲಾಯುಗದಿಂದ ನವ ಶಿಲಾಯುಗಕ್ಕೆ
  • ಆದಿ ಹಳೆ ಶಿಲಾಯುಗದಿಂದ ಮಧ್ಯ ಹಳೆ ಶಿಲಾಯುಗಕ್ಕೆ
  • ಶೀಲಾ ತಾಮ್ರಯುಗದಿಂದ ಬೃಹತ್ ಶಿಲಾಯುಗಕ್ಕೆ
  • ನವ ಶಿಲಾಯುಗದಿಂದ ಶೀಲಾ ತಾಮ್ರಯುಗಕ್ಕೆ

20. ಮಾಂಟೆಗ್ಯೋ – ಚೆಲ್ಮ್ಸ್ ಫರ್ಡರ್ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆಯನ್ನು ಹೀಗೆ ಎಂದು ಕರೆಯಲಾಯಿತು..?

  • 1919 ರ ಭಾರತ ಸರಕಾರದ ಕಾಯ್ದೆ
  • 1909 ರ ಕಾಯ್ದೆ
  • 1935 ರ ಭಾರತ ಸರ್ಕಾರ ಕಾಯ್ದೆ
  • ಭಾರತ ಸ್ವಾತಂತ್ರದ ಕಾಯ್ದೆ

21. ಈ ಕೆಳಗಿನ ಹೇಳಿಕೆಗಳನ್ನು ಯಾವ ಹೇಳಿಕೆಯು ತಪ್ಪಾಗಿದೆ ?

  • ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದ್ ಅರೇಬಿಯಾದ ವ್ಯಾಪಾರಿಯಾಗಿದ್ದ
  • ಮಹಮ್ಮದ್ ಅರಬ್ಬರನ್ನು ಅವರು ಹುಸಿ ದೈವಗಳನ್ನು ಪೂಜಿಸುವ ಕುರಿತು ಟೀಕಿಸಿದರು.ಅದಕ್ಕೆ ಅವರು ಕೋಪಗೊಂಡರು
  • ಇಸ್ಲಾಂ ಧರ್ಮವು ಸ್ಥಾಪಿಸಲ್ಪಟ್ಟಿದ್ದು ಕ್ರಿ.ಶ. 8ನೇ ಶತಮಾನದ ಆದಿಭಾಗದಲ್ಲಿ

22. ಭಾರತದ ಸಂವಿಧಾನದಲ್ಲಿ ನಮೂದಿಸಲ್ಪಟ್ಟ ಸಮಾನತೆಯ ಹಕ್ಕು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?

  • ನಿರಂಕುಶ ಬಂಧನದ ವಿರುದ್ಧ ಸ್ವಾತಂತ್ರ್ಯ
  • ವ್ಯಕ್ತಿತ್ವ ವಿಕಸನಕ್ಕೆ ಅವಕಾಶ
  • ಅಲ್ಪಸಂಖ್ಯಾತ ಸಂಸ್ಥೆಗಳಿಗೆ ನೀಡಲಾದ ಸ್ವಾತಂತ್ರ
  • ಧರ್ಮ, ಜನಾಂಗ , ಜಾತಿ , ಲಿಂಗ , ಜನ್ಮಸ್ಥಳ ಇತ್ಯಾದಿಗಳ ಮೇಲೆ ತಾರತಮ್ಯ ಮಾಡದೆ ಇರುವುದು

23. ಗ್ರೇಟ್ ಬ್ಯಾರಿಯರ್ ರೀಫ್……… ಬಳಿ ಇದೆ. ?

  • ಆಸ್ಟ್ರೇಲಿಯಾ
  • ಇಂಡೋನೇಷ್ಯಾ
  • ಸಿಲೋನ್
  • ನ್ಯೂಜಿಲೆಂಡ್

24. ಭಾರತದ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆ ?

  • ರಾಜ್ಯಸಭೆ, ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರು
  • ರಾಜ್ಯಸಭೆ , ಲೋಕಸಭೆ ಮತ್ತು ವಿಧಾನ ಸಭಾ ಸದಸ್ಯರು
  • ಸಂಸತ್ತಿನ ಸದಸ್ಯರು
  • ವಿಧಾನಪರಿಷತ್ ಮತ್ತು ವಿಧಾನಸಭಾ ಸದಸ್ಯರು

25. ಅನಿಮೋಫಿಲಿ ಎಂಬ ಪರಾಗಸ್ಪರ್ಶ ಯಾವುದರಿಂದ ಆಗುತ್ತದೆ ?

  • ನೀರು
  • ಬಾವಲಿ
  • ಗಾಳಿ
  • ಕ್ರಿಮಿಕೀಟಗಳು