General Knowledge

Jun 13, 2022 11:46 am By Admin

1. ಕರ್ನಾಟಕದಲ್ಲಿ ಮೊದಲು ರಾಜ್ಯ ಸ್ಥಾಪನೆ ಮಾಡಿದ ಕನ್ನಡದ ರಾಜ ವಂಶ ಯಾವುದು?

  • ಹೊಯ್ಸಳರು
  • ಕದಂಬರು
  • ರಾಷ್ಟ್ರಕೂಟರು
  • ಚಾಲುಕ್ಯರು

2. ಗಂಗ ಮತ್ತು ಕದಂಬ ರಾಜ್ಯ ಸ್ಥಾಪನೆಯಾದದ್ದು ಯಾವ ಕಾಲದಲ್ಲಿ ?

  • 4ನೇ ಶತಮಾನದಲ್ಲಿ
  • 3ನೇ ಶತಮಾನದಲ್ಲಿ
  • 6 ನೇ ಶತಮಾನದಲ್ಲಿ
  • 8ನೇ ಶತಮಾನದಲ್ಲಿ

3. ಕದಂಬ ರಾಜ್ಯ ಸ್ಥಾಪಕರು ಯಾರು?

  • ಮಯೂರ ವರ್ಮ
  • ಕುಮಾರರಾಮ
  • krishna ದೇವರಾಯ
  • nrupaತುಂಗ

4. ವಿಜಯ ನಗರ ರಾಜ್ಯವನ್ನು ಸ್ಥಾಪಿಸಿದವರು?

  • ಹಕ್ಕ ಮತ್ತು ಬುಕ್ಕ
  • ಪ್ರೌಡದೇವರಾಯ
  • ಅಶ್ವಲಾಯನ
  • ಯದುರಾಯ

5. ಮೈಸೂರು ರಾಜ ವಂಶದ ಹೆಸರು?

  • ಯದು
  • ಹೂಣ
  • ಹೊಯ್ಸಳ
  • ಪಲ್ಲವ

6. ವಿಜಯನಗರ ರಾಜ್ಯವು ಸ್ಥಾಪನೆಗೊಂಡ ವರ್ಷ ಯಾವುದು?

  • ಕ್ರಿ.ಶ. 1424
  • 1336
  • 1020
  • 1321

7. ಮೈಸೂರು ಅರಸರ ರಾಜಧಾನಿ ಯಾವುದು?

  • ಶ್ರೀರಂಗಪಟ್ಟಣ
  • ನಂಜನಗೂಡೂ
  • ಮಂಡ್ಯ
  • ನರಸೀಪುರ

8. ಮೈಸೂರು ಹೂಲಿ ಎಂದು ಯಾರ ಬಿರುದು?

  • ವಿಷ್ಣು ವರ್ದನ
  • ಜಯಚಾಮರಾಜೇಂದ್ರ
  • ಟಿಪ್ಪು ಸುಲ್ತಾನ
  • ಹೈದರಾಲಿ

9. ಮೈಸೂರು ಅರಸರ ಲಾಂಛನ ಯಾವುದು?

  • ನವಿಲು
  • ಗಂಡಬೇರುಂಡ
  • ಗಜ
  • ವರಹಾ

10. ಚಾಲುಕ್ಯರ ಇಮ್ಮಡಿ ಪುಲಿಕೇಶಿ ಸಿಂಹಾಸನವೇರಿದ್ದು ಯವಾಗ ?

  • ಕ್ರಿಶ.600
  • 800
  • 500
  • 610

11. ಕದಂಬರ ರಾಜದಾನಿ ಯಾವುದು?

  • ಹಂಪಿ
  • ಶ್ರೀಶೈಲಂ
  • ಬನವಾಸಿ
  • ಬಾದಾಮಿ

12. ಸಾವಿರ ಕಂಬಗಳ ಬಸದಿ ಎಲ್ಲಿದೆ?

  • ನಂಜನಗೂಡೂ
  • ಬಿಜಾಪುರ
  • ಮೂಡಬಿದರೆ
  • ಕಾರ್ಕಾಳ

13. ಬಿಜಾಪುರ ಗೋಲಗುಮ್ಮಟ ಕಟ್ಟಿಸಿದ ದೊರೆ?

  • ಟಿಪ್ಪು ಸುಲ್ತಾನ
  • ಅಹಮದ್ ಷಹ
  • ಶಿವಾಜಿ
  • ಆದಿಲ್ ಷಹ

14. ತಾಳಿಕೋಟೆ ಯುದ್ದ ಯವಾಗ ನಡೆಯಿತು?

  • ಕ್ರಿಶ 1524
  • ಕ್ರಿಶ 1565
  • ಕ್ರಿಶ 1620
  • ಕ್ರಿಶ 1336

15. ಶಿವಾಜಿ ನಿರ್ಮಿಸಿದ ಕೋಟೆ ಯಾವುದು?

  • ಸಿಂಹ ಗಡ
  • ರಾಯಗಡ
  • ತೋರಣ ಕೋಟೆ
  • ಪ್ರತಾಪಗಡ

16. ವೇಮನ ದ್ಯಗಳು ಯಾರ ಕಾಲದಲ್ಲಿ ರಚಿಸಲ್ಪಟ್ಟವು?

  • ಮಾಗಡಿ ಪ್ರಭೂಗಳು
  • ಕಲ್ಯಾಣದ ಚಾಲುಕ್ಯರು
  • ವಿಜಯನಗರದ ಅರಸರು
  • ಮೊಘಲರು

17. ಕಪ್ಪು ಕೋಣೆ ದುರಂತ ಯಾರಿಗೆ ಸಂಬಂದಿಸಿದೆ?

  • ರಾಬರ್ಟ್ klaiv
  • ಸಿರಾಜ್ ಉದೌಲ್
  • ಮೀರ್ ಜಾಪರ್
  • ಕೌಂಟ್ ಡಿ ಲ್ಯಾಲಿ

18. ಚಾರ್ಲ್ಸ್ ವುಡ್ ವರದಿ ಯಾವ ಕ್ಷೇತ್ರಕ್ಕೆ ಸಂಬಂದಿಸಿದೆ?

  • ಕಂದಾಯ
  • ಶಿಕ್ಷಣ
  • ಆಡಳಿತ
  • ತೆರಿಗೆ

19. ಅಶೋಕ ಮಹಾರಾಜನು ಸಾಮ್ಯಾಜ್ಯದ್ಯಾಂತ ಸ್ಥಾಪಿಸಿದ ಒಟ್ಟು ಸ್ತೂಪಗಳ ಸಂಖ್ಯೆ?

  • 62 ಸಾವಿರ
  • 75 ಸಾವಿರ
  • 84 ಸಾವಿರ
  • 95 ಸಾವಿರ

20. ದಕ್ಷಿಣ ಭಾರತದಲ್ಲಿ ಆಳುತ್ತಿದ್ದ ಗಂಗರ ರಾಜಧಾನಿ?

  • ಬಾದಾಮಿ
  • ಮೈಸೂರು
  • ಕೋಲಾರ
  • ಬನವಾಸಿ