General Knowledge

Jun 18, 2022 10:10 am By Admin

1] ಪದ್ಮಟಂಕ ನಾಣ್ಯಗಳನ್ನು ಚಲಾವಣೆಗೆ ತಂದವರು..?

  • ಶಾತವಾಹನರು
  • ಕದಂಬರು
  • ಗಂಗರು
  • ಚಾಲುಕ್ಯರು

2)ಯತಿಡೆಮಿಸ್ ಮತ್ತು ಉಕ್ರೆಟಿಡಿಸ್ ವಂಶ ಪ್ರಭುತ್ವಗಳು…..ನಿಂದ ರೂಪುಗೊಂಡವು..?

  • ಮೆಸಿಡೋನಿಯನ್ನರು
  • ಇಂಡೋಬ್ಯಾಕ್ಟೀರಿಯನ್ನರು
  • ಇಂಡೋಪಾರ್ಥಿಯನ್ನರು
  • ಹೂಣರು

3)ಮಹಾಜನಪದರ ನಾಣ್ಯಗಳು ಯಾವುದರಿಂದ ತಯಾರಿಸಲಾಗುತ್ತಿತ್ತು..?

  • ತಾಮ್ರ
  • ಬೆಳ್ಳಿ
  • ಚಿನ್ನ
  • ಕಬ್ಬಿಣ

4)ಕೆಳಗಿನ ಯಾವ ರಾಷ್ಟ್ರಕೂಟ ದೊರೆ ಪ್ರತಿಹಾರ ರಾಜ ಮಹಿಪಾಲನನ್ನು ಸೋಲಿಸಿದನು..?

  • ಧ್ರುವ
  • ಎರಡನೇಯ ಗೋವಿಂದ
  • ಎರಡನೇಯ ಕೃಷ್ಣ
  • ಮೂರನೇಯ ಇಂದ್ರ

5)ವಿಜಯಾಲಯ ಸಂತತಿಯ ಚೋಳರ ಪ್ರಾರಂಭಿಕ ರಾಜಧಾನಿ..?

  • ಉರೈಯೂರು
  • ಪಲೈಯರೈ
  • ಕಾವೇರಿ ಪಟ್ಟಣಂ
  • ತಾಂಜಾವೂರು

6)ಭಾಸ್ಕರಾಚಾರ್ಯರಿಂದ ರಚಿತಗೊಂಡ ಲೀಲಾವತಿ ಎಂವ ಗ್ರಂಥ ಯಾವ ವಿಷಯದ ಕುರಿತಾಗಿದೆ..?

  • ಅಂಕಗಣಿತ
  • ಬೀಜಗಣಿತ
  • ಖಗೋಳಶಾಸ್ತ್ರ
  • ರೇಖಾಗಣಿತ

7)ಜಗತ್ಪ್ರಸಿದ್ಧ ಬೃಹತ್ ಬೌದ್ಧದೇವಾಲಯ ಇರುವುದು..?

  • ವಿಯೆಟ್ನಾಂ
  • ಬಾಲಿ
  • ಜಾವ
  • ಸುಮಾತ್ರಾ

8)ಕರ್ನಾಟಕ ಎಂಬ ಹೆಸರು ಕೊಟ್ಟ ರಾಜವಂಶದವರು..?

  • ಕದಂಬರು
  • ಹೊಯ್ಸಳರು
  • ಚಾಲುಕ್ಯರು
  • ಗಂಗರು

9)ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದ ಗ್ರಾಮಭೋಜಕ ಎಂಬ ಹುದ್ದೆ ಅಸ್ತಿತ್ವದಲ್ಲಿದ್ದ ರಾಜಮನೆತನ..?

  • ರಾಷ್ಟ್ರಕೂಟರು
  • ಚೋಳರು
  • ಪಲ್ಲವರು
  • ಗಂಗರು

10)ಕರ್ನಾಟಕ ಇತಿಹಾಸದಲ್ಲಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಸಂತತಿ..?

  • ವಿಜಯನಗರ ಸಾಮ್ರಾಜ್ಯ
  • ಹೊಯ್ಸಳ ಸಾಮ್ರಾಜ್ಯ
  • ರಾಷ್ಟ್ರಕೂಟ ಸಾಮ್ರಾಜ್ಯ
  • ಗಂಗ ಸಾಮ್ರಾಜ್ಯ

11)ಕಲ್ಯಾಣ ವೆಂಬ ಹೊಸ ನಗರ ನಿರ್ಮಿಸಿದವರು..?

  • 6ನೇ ವಿಕ್ರಮಾದಿತ್ಯ
  • ೨ನೇ ತೈಲಪ
  • 3ನೇ ಸೋಮೇಶ್ವರ
  • 2ನೇ ಜಗದೇಕಮಲ್ಲ

12)ಪೂನ್ ಸುವರ್ಣ ಎಂಬ ನಾಣ್ಯವು ಯಾವ ಅರಸು ಮನೆತನಕ್ಕೆ ಸೇರಿದೆ..?

  • ಕಲ್ಯಾಣದ ಚಾಲುಕ್ಯರು
  • ಬಾದಾಮಿ ಚಾಲುಕ್ಯರು
  • ತಲಕಾಡಿನ ಗಂಗರು
  • ಕದಂಬರು

13)ಜೀವಕ ಚಿಂತಾಮಣಿ ಕೃತಿ ಬರೆದವರು..?

  • ಸೆಕ್ಕಿಲರ
  • ಕಂಬ
  • ಕರಿಕಾಲ
  • ತಿರುಕ್ಕುದೇವ

14)ಬೆಂಗಳೂರು ಬಳಿ ಬೆಳಂದೂರು ಕೆರೆಯನ್ನು ನಿರ್ಮಿಸಿದ ಅರಸು ಮನೆತನ..?

  • ಮೈಸೂರು ಸಂಸ್ಥಾನದ ಅರಸರು
  • ಹೊಯ್ಸಳರು
  • ಚೋಳರು
  • ವಿಜಯನಗರ ಸಾಮ್ರಾಜ್ಯ

15)ಪೆರಂಗುರಿ ಇದು ಚೋಳರ ಕಾಲದ ಗ್ರಾಮಸಭೆ ಇದರ ಸದಸ್ಯನಾಗಲು ಇರಬೇಕಾದ ಅರ್ಹತೆ..?

  • ವಿದ್ಯಾವಂತ ಮತ್ತು ಬುದ್ದಿವಂತರಾಗಿರಬೇಕು
  • ಶ್ರೀಮಂತರಾಗಿರಬೇಕು
  • ಶ್ರೇಷ್ಠ ಸಾಹಿತ ಮತ್ತು ನೀತಿ ಶಾಸ್ತ್ರಜ್ಞನಾಗಿರಬೇಕು
  • ಸಂಸ್ಕೃತ ವಿದ್ವಾಂಸ ಮತ್ತು ಶ್ರೀಮಂತರಾಗಿರಬೇಕು

16)ಐತಿಹಾಸಿಕ ಸ್ಥಳ ಹಳದಿ ಘಾಟ್ ಇಂದಿನ ಈ ಕೆಳಕಂಡ ರಾಜ್ಯದಲ್ಲಿದೆ..?

  • ಪಮಜಾಬ
  • ಹರಿಯಾಣ
  • ರಾಜಸ್ಥಾನ
  • ಮಹಾರಾಷ್ಟ್ರ

17)ಷಾಹಿಸ್ತಖಾನನು ಇವರ ಆಸ್ಥಾನದಲ್ಲಿ ದಂಡನಾಯಕನಾಗಿದ್ದ..?

  • ಶಿವಾಜಿ
  • ಅಕ್ಬರ್
  • ಜಹಾಂಗೀರ್
  • ಔರಂಗಜೇಬ

18)ಅತ್ಯಂತ ಪ್ರಸಿದ್ಧವಾದ ಸಂಗಂ ಇದ್ದ ಸ್ಥಳ..?

  • ಕಾವೇರಿಪಟ್ಟನಂ
  • ಕಂಚಿ
  • ಮಧುರೈ
  • ತಕ್ಷಶಿಲೆ

19)ಚೋಳರ ಆಡಳಿತ ವ್ಯವಸ್ಥೆಯಲ್ಲಿ ಕೊಟ್ಟಂ ಇದಕ್ಕೆ ಸಂಬಂಧಿಸಿತ್ತು..?

  • ಪ್ರಾಂತ್ಯ
  • ಜಿಲ್ಲೆ
  • ಹಳ್ಳಿ
  • ಪಟ್ಟಣ

20)ಹೊಯ್ಸಳ ದೇವಾಲಯಗಳ ಅತ್ಯಂತ ಅಲಂಕಾರಿಕ ಭಾಗ..?

  • ಶಿಖರ
  • ಜಾಲಾಂದ್ರ
  • ಜಗಲಿ
  • ಭುವನೇಶ್ವರಿ