General Knowledge

1] ಪದ್ಮಟಂಕ ನಾಣ್ಯಗಳನ್ನು ಚಲಾವಣೆಗೆ ತಂದವರು..?
- ಶಾತವಾಹನರು
- ಕದಂಬರು
- ಗಂಗರು
- ಚಾಲುಕ್ಯರು
2)ಯತಿಡೆಮಿಸ್ ಮತ್ತು ಉಕ್ರೆಟಿಡಿಸ್ ವಂಶ ಪ್ರಭುತ್ವಗಳು…..ನಿಂದ ರೂಪುಗೊಂಡವು..?
- ಮೆಸಿಡೋನಿಯನ್ನರು
- ಇಂಡೋಬ್ಯಾಕ್ಟೀರಿಯನ್ನರು
- ಇಂಡೋಪಾರ್ಥಿಯನ್ನರು
- ಹೂಣರು
3)ಮಹಾಜನಪದರ ನಾಣ್ಯಗಳು ಯಾವುದರಿಂದ ತಯಾರಿಸಲಾಗುತ್ತಿತ್ತು..?
- ತಾಮ್ರ
- ಬೆಳ್ಳಿ
- ಚಿನ್ನ
- ಕಬ್ಬಿಣ
4)ಕೆಳಗಿನ ಯಾವ ರಾಷ್ಟ್ರಕೂಟ ದೊರೆ ಪ್ರತಿಹಾರ ರಾಜ ಮಹಿಪಾಲನನ್ನು ಸೋಲಿಸಿದನು..?
- ಧ್ರುವ
- ಎರಡನೇಯ ಗೋವಿಂದ
- ಎರಡನೇಯ ಕೃಷ್ಣ
- ಮೂರನೇಯ ಇಂದ್ರ
5)ವಿಜಯಾಲಯ ಸಂತತಿಯ ಚೋಳರ ಪ್ರಾರಂಭಿಕ ರಾಜಧಾನಿ..?
- ಉರೈಯೂರು
- ಪಲೈಯರೈ
- ಕಾವೇರಿ ಪಟ್ಟಣಂ
- ತಾಂಜಾವೂರು
6)ಭಾಸ್ಕರಾಚಾರ್ಯರಿಂದ ರಚಿತಗೊಂಡ ಲೀಲಾವತಿ ಎಂವ ಗ್ರಂಥ ಯಾವ ವಿಷಯದ ಕುರಿತಾಗಿದೆ..?
- ಅಂಕಗಣಿತ
- ಬೀಜಗಣಿತ
- ಖಗೋಳಶಾಸ್ತ್ರ
- ರೇಖಾಗಣಿತ
7)ಜಗತ್ಪ್ರಸಿದ್ಧ ಬೃಹತ್ ಬೌದ್ಧದೇವಾಲಯ ಇರುವುದು..?
- ವಿಯೆಟ್ನಾಂ
- ಬಾಲಿ
- ಜಾವ
- ಸುಮಾತ್ರಾ
8)ಕರ್ನಾಟಕ ಎಂಬ ಹೆಸರು ಕೊಟ್ಟ ರಾಜವಂಶದವರು..?
- ಕದಂಬರು
- ಹೊಯ್ಸಳರು
- ಚಾಲುಕ್ಯರು
- ಗಂಗರು
9)ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದ ಗ್ರಾಮಭೋಜಕ ಎಂಬ ಹುದ್ದೆ ಅಸ್ತಿತ್ವದಲ್ಲಿದ್ದ ರಾಜಮನೆತನ..?
- ರಾಷ್ಟ್ರಕೂಟರು
- ಚೋಳರು
- ಪಲ್ಲವರು
- ಗಂಗರು
10)ಕರ್ನಾಟಕ ಇತಿಹಾಸದಲ್ಲಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಸಂತತಿ..?
- ವಿಜಯನಗರ ಸಾಮ್ರಾಜ್ಯ
- ಹೊಯ್ಸಳ ಸಾಮ್ರಾಜ್ಯ
- ರಾಷ್ಟ್ರಕೂಟ ಸಾಮ್ರಾಜ್ಯ
- ಗಂಗ ಸಾಮ್ರಾಜ್ಯ
11)ಕಲ್ಯಾಣ ವೆಂಬ ಹೊಸ ನಗರ ನಿರ್ಮಿಸಿದವರು..?
- 6ನೇ ವಿಕ್ರಮಾದಿತ್ಯ
- ೨ನೇ ತೈಲಪ
- 3ನೇ ಸೋಮೇಶ್ವರ
- 2ನೇ ಜಗದೇಕಮಲ್ಲ
12)ಪೂನ್ ಸುವರ್ಣ ಎಂಬ ನಾಣ್ಯವು ಯಾವ ಅರಸು ಮನೆತನಕ್ಕೆ ಸೇರಿದೆ..?
- ಕಲ್ಯಾಣದ ಚಾಲುಕ್ಯರು
- ಬಾದಾಮಿ ಚಾಲುಕ್ಯರು
- ತಲಕಾಡಿನ ಗಂಗರು
- ಕದಂಬರು
13)ಜೀವಕ ಚಿಂತಾಮಣಿ ಕೃತಿ ಬರೆದವರು..?
- ಸೆಕ್ಕಿಲರ
- ಕಂಬ
- ಕರಿಕಾಲ
- ತಿರುಕ್ಕುದೇವ
14)ಬೆಂಗಳೂರು ಬಳಿ ಬೆಳಂದೂರು ಕೆರೆಯನ್ನು ನಿರ್ಮಿಸಿದ ಅರಸು ಮನೆತನ..?
- ಮೈಸೂರು ಸಂಸ್ಥಾನದ ಅರಸರು
- ಹೊಯ್ಸಳರು
- ಚೋಳರು
- ವಿಜಯನಗರ ಸಾಮ್ರಾಜ್ಯ
15)ಪೆರಂಗುರಿ ಇದು ಚೋಳರ ಕಾಲದ ಗ್ರಾಮಸಭೆ ಇದರ ಸದಸ್ಯನಾಗಲು ಇರಬೇಕಾದ ಅರ್ಹತೆ..?
- ವಿದ್ಯಾವಂತ ಮತ್ತು ಬುದ್ದಿವಂತರಾಗಿರಬೇಕು
- ಶ್ರೀಮಂತರಾಗಿರಬೇಕು
- ಶ್ರೇಷ್ಠ ಸಾಹಿತ ಮತ್ತು ನೀತಿ ಶಾಸ್ತ್ರಜ್ಞನಾಗಿರಬೇಕು
- ಸಂಸ್ಕೃತ ವಿದ್ವಾಂಸ ಮತ್ತು ಶ್ರೀಮಂತರಾಗಿರಬೇಕು
16)ಐತಿಹಾಸಿಕ ಸ್ಥಳ ಹಳದಿ ಘಾಟ್ ಇಂದಿನ ಈ ಕೆಳಕಂಡ ರಾಜ್ಯದಲ್ಲಿದೆ..?
- ಪಮಜಾಬ
- ಹರಿಯಾಣ
- ರಾಜಸ್ಥಾನ
- ಮಹಾರಾಷ್ಟ್ರ
17)ಷಾಹಿಸ್ತಖಾನನು ಇವರ ಆಸ್ಥಾನದಲ್ಲಿ ದಂಡನಾಯಕನಾಗಿದ್ದ..?
- ಶಿವಾಜಿ
- ಅಕ್ಬರ್
- ಜಹಾಂಗೀರ್
- ಔರಂಗಜೇಬ
18)ಅತ್ಯಂತ ಪ್ರಸಿದ್ಧವಾದ ಸಂಗಂ ಇದ್ದ ಸ್ಥಳ..?
- ಕಾವೇರಿಪಟ್ಟನಂ
- ಕಂಚಿ
- ಮಧುರೈ
- ತಕ್ಷಶಿಲೆ
19)ಚೋಳರ ಆಡಳಿತ ವ್ಯವಸ್ಥೆಯಲ್ಲಿ ಕೊಟ್ಟಂ ಇದಕ್ಕೆ ಸಂಬಂಧಿಸಿತ್ತು..?
- ಪ್ರಾಂತ್ಯ
- ಜಿಲ್ಲೆ
- ಹಳ್ಳಿ
- ಪಟ್ಟಣ
20)ಹೊಯ್ಸಳ ದೇವಾಲಯಗಳ ಅತ್ಯಂತ ಅಲಂಕಾರಿಕ ಭಾಗ..?
- ಶಿಖರ
- ಜಾಲಾಂದ್ರ
- ಜಗಲಿ
- ಭುವನೇಶ್ವರಿ