General Knowledge History – 2022

1. ಹಸಿರು ಮನೆ ಪರಿಣಾಮ ಎಂದರೆ…… ?
- ವಾತಾವರಣದ ಇಂಗಾಲದ ಡೈಆಕ್ಸೈಡ್ ಮೂಲಕ ಸೌರಶಕ್ತಿಯನ್ನು ಹಿಡಿಯುವುದು
- ವಾತಾವರಣದ ಆಮ್ಲಜನಕದ ಮೂಲಕ ಸೌರಶಕ್ತಿಯೆ ಹಿಡಿಯುವುದು
- ಉಷ್ಣವಲಯದ ಮನೆಗಳಲ್ಲಿ ಮಾಲಿನ್ಯ
- ಮೇಲಿನ ಯಾವುದೂ ಅಲ್ಲ
2. ಅಶೋಕನು ಧರ್ಮಮಹಾಮಾತ್ರರನ್ನು ನೇಮಿಸಿದ್ದ ಬಗ್ಗೆ ತಿಳಿಸುವ ಶಿಲಾಶಾಸನ ಯಾವುದು…?
- ನಾಲ್ಕನೇ ಶಿಲಾಶಾಸನ
- 5 ನೇ ಶಿಲಾಶಾಸನ
- ಆರನೇ ಶಿಲಾಶಾಸನ
- 12 ನೇ ಶಿಲಾಶಾಸನ
3. ಈ ಕೆಳಗಿನ ಯಾರು 2020 ರ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕುಸ್ತಿಪಟು..?
- ಯೋಗೇಶ್ವರ ದತ್ತ
- ವಿನೇಶ್ ಫೋಗಟ್
- ಗೀತ ಫೋಗಟ್
- ಸುಶೀಲ್ ಕುಮಾರ್
4. ಕೆಳಗಿನ ಯಾವುದು ಜೈನಧರ್ಮದಲ್ಲಿ ಬಹುಮುಖ್ಯ ಸಾಹಿತ್ಯ ಕೊಡುಗೆಯಾಗಿತ್ತು?
- ಪಾಳಿ ಭಾಷೆಯನ್ನು ಜನಪ್ರಿಯಗೊಳಿಸುವುದು
- ಭಿನ್ನ ದೇಶೀಯ ಭಾಷೆಗಳ ಬೆಳವಣಿಗೆಗೆ ದಾರಿ ಮಾಡಿದ್ದು
- ಸರಳೀಕರಿಸಿದ ಸಂಸ್ಕೃತವನ್ನು ಜನಪ್ರಿಯಗೊಳಿಸಿದ್ದು
- ಕಲ್ಪನಾ ಸಾಹಿತ್ಯವನ್ನು ಬೆಂಬಲಿಸಿತ್ತು
5. ಇತ್ತೀಚೆಗೆ ಸುದ್ದಿಯಲ್ಲಿರುವ “”ಶಗುನ್”” ಪೋರ್ಟಲ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ…?
- ಅಂತರ್ಜಲ ಸಂರಕ್ಷಣೆ
- ಶಾಲಾ ಶಿಕ್ಷಣ
- ಮಹಿಳಾ ಸಬಲೀಕರಣ
- ಪರಿಸರ ಮಾಲಿನ್ಯ
6. ಹೇಳಿಕೆಗಳನ್ನು ಗಮನಿಸಿ
1.ಸಮ ವಿನಾಶಕಾರಿ ಭೂಕಂಪಗಳನ್ನು ನಕ್ಷೆಯ ಮೇಲೆ ತೋರಿಸುವ ರೇಖೆ – ಐಸೊಸೆಸ್ಕಲ್ ರೇಖೆ 2.ಪ್ರಪಂಚದಲ್ಲಿ ಅತಿ ಹೆಚ್ಚು ಅಂದರೆ ಶೇಕಡ 75 % ಭೂಕಂಪಗಳು ಪೆಸಿಫಿಕ್ ಸಾಗರದಲ್ಲಿ ಸಂಭವಿಸುತ್ತವೆ 3.ಸುನಾಮಿ ಸಂಶೋಧನಾ ಕೇಂದ್ರವು ಹವಾಯಿ ದ್ವೀಪದ ಹೊನಲೂಲು ಎಂಬಲ್ಲಿ ಸ್ಥಾಪಿಸಲಾಗಿದೆ
- 1, 3 ಮಾತ್ರ ಸರಿ
- 1, 2, ಮಾತ್ರ ಸರಿ
- 1, 2, 3 ಮಾತ್ರ ಸರಿ
- ಮೇಲಿನ ಯಾವುದೂ ಅಲ್ಲ
7. ಈ ಕೆಳಗಿನ ಯಾವುದನ್ನು ಕ್ಷಾರಿಯ (Alkali) ವಾಗಿ ಬಳಸಲಾಗುವುದಿಲ್ಲ…?
- ಸೋಡಿಯಂ ಹೈಡ್ರಾಕ್ಸೈಡ್
- ನೈಟ್ರೋಜನ್ ಹೈಡ್ರಾಕ್ಸೈಡ್
- ಕಾರ್ಬನ್ ಹೈಡ್ರಾಕ್ಸೈಡ್
- ಪೋಟಸಿಯಂ ಹೈಡ್ರಾಕ್ಸಿದೆ
8. ಕೆಳಗಿನವುಗಳಲ್ಲಿ ಉದ್ಯಾನವನ ಮತ್ತು ರಾಜ್ಯಗಳಲ್ಲಿ ಯಾವುದು ತಪ್ಪಾಗಿದೆ… ?
- ಘಾನಾ – ರಾಜಸ್ಥಾನ
- ಪರಂಬಿಕುಳಂ – ತಮಿಳುನಾಡು
- ಚಂದ್ರಪ್ರಭ – ಉತ್ತರಪ್ರದೇಶ
- ಪಲಮಾವು – ಜಾರ್ಖಂಡ್
9. ಕೆಳಗಿನ ಯಾರ ಮೇಲೆ 1758 ರಲ್ಲಿ ಜಯಶೀಲನಾದ ಪರಿಣಾಮವಾಗಿ ಹೈದರಾಲಿಗೆ “”ನವಾಬ್ ಹೈದರ್ ಆಲಿಖಾನ್ ಬಹದ್ದೂರ್”” ಎಂಬ ಬಿರುದು ಪಡೆದು ಖ್ಯಾತಿಗೆ ಬಂದನು…?
- ಹೈದರಾಬಾದಿನ ನವಾಬ
- ಮರಾಠರು
- ಕರ್ನಾಟಕದಲ್ಲಿ ಬ್ರಿಟಿಷರು
- ಕೇರಳ
10. ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ…?
- ಅಬ್ದುಲ್ ರಜಾಕ್ – ಎರಡನೇ ದೇವರಾಯ
- ನಿಕೋಲೋ ಕೊಂಟಿ – ಹರ್ಷವರ್ಧನ
- ಫರ್ನಾವ್ ನೂನಿಜ್ = ಅಚ್ಚುತರಾಯ
- ಬಾರ್ಬಾಸ್ – ಕೃಷ್ಣದೇವರಾಯ
11. ಇತ್ತೀಚೆಗೆ ಬ್ಯಾಂಕಾಕ್ ನಲ್ಲಿ ನಡೆದ 2019 ರ ಇಂಡೋ ಪೆಸಿಫಿಕ್ ಚೀಪ್ಸ್ ಆಫ್ ಡಿಫೆನ್ಸ್ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಯಾರು…?
- ರಿಷಿ ಕುಮರ್ ಶುಕ್ಲ
- ಬಿರೇಂದರ್ ಸಿಂಗ್ ಧನೋವಾ
- ಬಿಪಿನ್ ರಾವತ್
- ಅಮಿತ್ ಶಾ
12. ನೀರಾವರಿಗಾಗಿ ಬಂಗಾರ ದೊಡ್ಡಿ ಕಾಲುವೆ ನಿರ್ಮಿಸಿದ ಮೈಸೂರಿನ ಒಡೆಯರು ಯಾರು..?
- ದೊಡ್ಡ ದೇವರಾಜ ಒಡೆಯರ್
- ಕಂಠೀರವ ನರಸರಾಜ ಒಡೆಯರು
- ಚಿಕ್ಕದೇವರಾಜ ಒಡೆಯರು
- ನಾಲ್ವಡಿ ಕೃಷ್ಣರಾಜ ಒಡೆಯರ್
13. ಅರಾವಳಿ ಪರ್ವತಗಳನ್ನು ವಿಭಜಿಸುವ ನದಿ ವ್ಯವಸ್ಥೆ ಯಾವುದು… ?
- ಬೇಟ್ವ – ಕೊಯ್ನಾ
- ನರ್ಮದಾ =ಸೋನಾ
- ಲೋನಿ -ಬನಾಸ್
- ಚಂಬಲ್ -ಸೋನಾ
14. ಅಸಹಕಾರ ಚಳುವಳಿಯನ್ನು ಆರಂಭಿಸುವ ಮುನ್ನ ಬಗೆಹರಿಸುವ ಷರತ್ತಾಗಿ, ಈ ಕೆಳಗಿನ ಯಾವುದನ್ನು ಗಾಂಧೀಜಿಯವರು ಸರ್ಕಾರದ ಮುಂದೆ ಬೇಡಿಕೆಯಾಗಿ ಇಟ್ಟಿರಲಿಲ್ಲ..?
- ಸರ್ಕಾರದ ರೌಲತ್ ಕಾಯ್ದೆಯನ್ನು ಹಿಂತೆಗೆದುಕೊಳ್ಳುವುದು
- ಜಲಿಯನ್ ವಾಲಬಾಗ್ ದುರಂತಕ್ಕೆ ಸರ್ಕಾರವು ವಿಷಾದ ವ್ಯಕ್ತಪಡಿಸುವುದು
- ಬ್ರಿಟಿಷ್ ಸರ್ಕಾರವು ಟರ್ಕಿಯರೊಂದಿಗೆ ಉದಾರವಾಗಿ ವರ್ತಿಸುವುದು
- 1919 ಕಿಂತಲೂ ಉತ್ತಮ ಯೋಜನೆಗಳ ಸುಧಾರಣೆಗಳನ್ನು ಸರ್ಕಾರವು ಮಾಡುವುದು
15. ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಅಮೆರಿಕದ ಯಾವ ನಗರದಲ್ಲಿ “”ಹೌಡಿ ಮೋದಿ”” ಕಾರ್ಯಕ್ರಮ ನಡೆಯಿತು..?
- ಬೋಸ್ಟನ್
- ಮ್ಯಾಡಿಸನ್
- ಹ್ಯೋಸ್ಟನ್
- ನ್ಯೂಯಾರ್ಕ್
16. ಬಂಗಾಳ, ಬಿಹಾರ ಮತ್ತು ಒರಿಸ್ಸಾ ಗಳ ದಿವಾನಿ ಹಕ್ಕನ್ನು ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಹಿಸಿಕೊಟ್ಟ ಪ್ರಸಿದ್ಧ ಫರ್ಮಾನನ್ನು 1705 ರಲ್ಲಿ ಯಾರು ಹೊರಡಿಸಿದರು?
- ಔರಂಗಜೇಬ್
- ಫಾರೋಕ್ ಸಿಯಾರ್
- ಬಹದ್ದೂರ್ ಶಾ
- ಎರಡನೇ ಷಾ ಆಲಂ
17. ಭಾರತದ ವಾಣಿಜ್ಯ ನೀತಿಯ ಉದ್ದೇಶವೇನು…..?
- ರಫ್ತು ಅನ್ನು ಹೆಚ್ಚಿಸುವುದು
- ಆಮದು ಅನ್ನು ಹೆಚ್ಚಿಸುವುದು
- ರಫ್ತಿಗೆ ಪ್ರೋತ್ಸಾಹ ಆಮದಿಗೆ ಬರಲು
- ರಫ್ತು ಹಾಗೂ ಆಮದು ಪ್ರಮಾಣ ಸಮಾನವಾಗಿರುವಂತೆ ನೋಡಿಕೊಳ್ಳುವುದು
18. ಈ ಕೆಳಗಿನ ಯಾವ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗಿದೆ. ಹಾಗೂ ಇದು ಯಾರಿಂದ ನಿರ್ಮಾಣಗೊಂಡಿತ್ತು?
- ಚೆನ್ನಕೇಶವ ದೇವಾಲಯ, ಬೇಲೂರು -ವಿಷ್ಣುವರ್ಧನ
- ಹೊಯ್ಸಳೇಶ್ವರ ದೇವಾಲಯ, ಹಳೇಬೀಡು – ಮೂರನೇ ಬಲ್ಲಾಳ
- ಮಹಾದೇವ ದೇವಾಲಯ, ಇಟಗಿ – ಮಹಾದೇವ ಆರನೇ ವಿಕ್ರಮಾದಿತ್ಯ
- ಕೈಲಾಸನಾಥ ದೇವಾಲಯ, ಎಲ್ಲೋರ – ಒಂದನೇ ಕೃಷ್ಣ
19. ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗದೆ?
- ಸುರ ಕೊಟ್ಟ – ಉಳುಮೆ ಭೂಮಿ
- ರಂಗಪುರ – ಅಕ್ಕಿಹೊಟ್ಟು
- ಹರಪ್ಪ – ಕುದುರೆ ಅವಶೇಷ
- ಚಾಂದುದಾರೋ – ಈಜುಕೊಳ
20. ಇತ್ತೀಚೆಗೆ ನಡೆದ ಬೆಲ್ಜಿಯಂ ಇಂಟರ್ ನ್ಯಾಷನಲ್ ಬ್ಯಾಟ್ಮಿಟನ್ ಪ್ರಶಸ್ತಿಯನ್ನು ಭಾರತದ ಯಾವ ಆಟಗಾರ ಗೆದ್ದುಕೊಂಡಿದ್ದಾರೆ ?
- ಸೌರಬ್ ವರ್ಮ
- ಪಿ ಕಶ್ಯಪ್
- ಲಕ್ಷ್ಯಸೆನ್
- ಬಿ ಸಾಯಿ ಪ್ರಣಿತ್