General Knowledge History

Aug 26, 2022 04:20 pm By Admin

  1. ಉರುಗ್ವೆ ಒಪ್ಪಂದದ ಮಾತುಕತೆ ಪ್ರಮುಖವಾಗಿ ಯಾವುದನ್ನು ಕಡಿಮೆ ಮಾಡಲು ಆಸಕ್ತಿ ಹೊಂದಿತ್ತು ಎಂದರೆ….. ?
  • ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲದ ಹೊರೆಯನ್ನು
  • ಬದಲಾಗುವ ವಿನಿಮಯ ದರ ಪದ್ಧತಿಯ ಕಾರ್ಯಾಚರಣೆಯ ಮೇಲೆ ನಿರ್ಬಂಧ
  • ಕೃಷಿ ಮತ್ತು ಸೇವೆಗಳ ವ್ಯಾಪಾರದ ಮೇಲಿನ ನಿರ್ಬಂಧತೆ
  • ಸಮುದ್ರದ ಮೀನುಗಾರಿಕೆಯ ಹಕ್ಕಿನ ಮೇಲೆ ನಿರ್ಬಂಧನೆಗಳು

2. ಸೆಲ್ಯುಲೋಸ್, ಹೇಮಿಸೆಲ್ಯುಲೋಸ್, ಮತ್ತು ಪೆಕ್ಟಿನ್ ನಂತಹ ರಾಸಾಯನಿಕಗಳಿಂದ ರಚಿತವಾಗಿ ಜೀವಕೋಶಕ್ಕೆ ನಿರ್ದಿಷ್ಟ ಆಕಾರ ಮತ್ತು ಅಗತ್ಯವಾದ ಗಡಸುತನವನ್ನು ಕೊಡುವ ಹೊದಿಕೆ ಯಾವುದು…?

  • ನ್ಯೂಕ್ಲಿಯಸ್
  • ಕೋಶಭಿತ್ತಿ
  • ಕೋಶದ್ರವ್ಯ
  • ಕೋಶಪೊರೆ

3. ಹಿಮೋಗ್ಲೋಬಿನ್ ಬಗ್ಗೆ ಈ ಕೆಳಕಂಡ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ…?

  • ಅದರಲ್ಲಿ ಕಬ್ಬಿಣವಿದೆ
  • ಅದು ರಕ್ತಕ್ಕೆ ಕೆಂಪು ಬಣ್ಣವನ್ನು ಕೊಡುತ್ತದೆ
  • ರಕ್ತದಲ್ಲಿ ಅದು ಆಮ್ಲಜನಕದ ವಾಹಕ
  • ಅದು ಕೆಲವು ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಕೊಡುತ್ತದೆ

4. ಈ ಕೆಳಗಿನವುಗಳಲ್ಲಿ ಯಾವುದನ್ನು “”ಪ್ರತಿಲೋಮ ವಿವಾಹ”” ಎಂದು ವರ್ಗೀಕರಿಸಬಹುದು?

  • ಬ್ರಾಹ್ಮಣ ಹುಡುಗಿಯೊಬ್ಬಳು ಶೂದ್ರರ ಹುಡುಗನನ್ನು ಮದುವೆ ಆಗುವುದು
  • ಶೂದ್ರ ಹುಡುಗಿಯೊಬ್ಬಳು ಬ್ರಾಹ್ಮಣ ಹುಡುಗನನ್ನು ಮದುವೆ ಆಗುವುದು
  • ಬ್ರಾಹ್ಮಣ ಹುಡುಗನೊಬ್ಬ ಬ್ರಾಹ್ಮಣ ಹುಡುಗಿಯನ್ನು ಮದುವೆಯಾಗುವುದು
  • ಯಾವುದು ಅಲ್ಲ

5. ಕೇಂದ್ರ ಸರ್ಕಾರದಿಂದ ಕೆಳಗಿನ ಯಾವ ತೆರಿಗೆ ಹೇರಲ್ಪಡುವುದಿಲ್ಲ.. ?

  • ಸಂಪತ್ತು ತೆರಿಗೆ
  • ಆದಾಯ ತೆರಿಗೆ
  • ವೃತ್ತಿ ತೆರಿಗೆ
  • ಅಬಕಾರಿ ತೆರಿಗೆ

6. ಮಲ್ಲಿಕಾಫರ್ ನು ….. ?

  • ಅಲ್ಲಾವುದ್ದಿನ್ ಖಿಲ್ಜಿಯ ದಂಡನಾಯಕ
  • ಅಕ್ಬರನ ಕಂದಾಯ ಮಂತ್ರಿ
  • ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ
  • ಮೇಲಿನ ಯಾವುದೂ ಅಲ್ಲ

7. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾದ ಹೇಳಿಕೆ ಗಮನಿಸಿ……?

  • ಸೆಪ್ಟೆಂಬರ್ 17 ನ್ನು ಹೈದ್ರಾಬಾದ್-ಕರ್ನಾಟಕ ವಿಮೋಚನ ದಿನವನ್ನಾಗಿ ಆಚರಿಸಲಾಗುತ್ತದೆ
  • 98ನೇ ತಿದ್ದುಪಡಿ ಅನ್ವಯ 371ಜೆ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ
  • ಹೈದರಾಬಾದ್ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ
  • ಈ ಪ್ರದೇಶದ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮೊದಲಿಗೆ ಕರೆದವರು ಸಾಹಿತಿ ಡಾ,, ಎಂ ಚಿದಾನಂದ ಮೂರ್ತಿ
  • ಸೆಪ್ಟೆಂಬರ್ 17ರಂದು ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಗೋರ್ಟಾ ಹತ್ಯಾಕಾಂಡ

8. “”ರಫ್ತಿನ ರಚನಾತ್ಮಕ ಬದಲಾವಣೆ”” ಎಂದರೆ….. ?

  • ರಫ್ತು ಸರಕುಗಳಲ್ಲಿ ಬದಲಾವಣೆ
  • ಆಮದು ಅನ್ನು ಹೆಚ್ಚಿಸುವುದು
  • ಆಮದಿನೊಂದಿಗೆ ರಫ್ತನ್ನು ಹೆಚ್ಚಿಸುವುದು
  • ಆಮದು ಸರಕುಗಳಲ್ಲಿ ಬದಲಾವಣೆ

9. ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ….. ?

  • ಪರ್ಯಾಯ ದ್ವೀಪದ ಪ್ರಸ್ಥಭೂಮಿಯು ಅಗ್ನಿ ಶಿಲೆಗಳಿಂದ ನಿರ್ಮಾಣವಾಗಿದೆ
  • ಪರ್ಯಾಯದ್ವೀಪದ ಪ್ರಸ್ಥಭೂಮಿಯ ಅತಿ ಉದ್ದವಾದ ನದಿ ಗೋದಾವರಿ
  • ಭಾರತದ ಅತಿ ಎತ್ತರವಾದ ಪ್ರಸ್ಥಭೂಮಿ ಲಡಾಕ್, ಜಮ್ಮು-ಕಾಶ್ಮೀರ ರಾಜ್ಯದಲ್ಲಿದೆ
  • ಬುಂದೇಲ್ ಖಂಡ ಪ್ರಸ್ತಭೂಮಿಯ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವಿಸ್ತರಿಸಿದೆ

10. ಬಾವಲಿಗಳ ಬಗ್ಗೆ ಈ ಕೆಳಕಂಡವುಗಳಲ್ಲಿ ಯಾವುದು ಸರಿಯಾಗಿದೆ…?

(1).ಬಾವಲಿಗಳು ಸಸ್ತನಿಗಳು (2)ಬಾಹುಬಲಿಗಳಲ್ಲಿ ವಾಸ್ತವಿಕವಾಗಿ ಬದಲಾದ ಮುಂಗಾಲುಗಳು ರೆಕ್ಕೆಗಳಗಿವೆ (3)ಬಾವಲಿಗಳು ಸ್ವಾಭಾವಿಕವಾಗಿ ರಾತ್ರಿ ಚಟುವಟಿಕೆ ನಡೆಸುತ್ತವೆ

  • 1, 2, 3 ಮಾತ್ರ ಸರಿ
  • 2, 3 ಮಾತ್ರ ಸರಿ
  • 1, 2 ಮಾತ್ರ ಸರಿ
  • ಮೇಲಿನ ಯಾವುದೂ ಅಲ್ಲ

11. ಆಕೆಯ ಹೆಸರನ್ನು ಮೊಘಲರ ಪರ್ಮಾನುಗಳ ಮೇಲೆ ಬರೆಯಲಾಗಿದ್ದು ನಾಣ್ಯಗಳ ಮೇಲೆ ಕೆತ್ತಲಾಗಿದ್ದು ಆ ಮೊಘಲ್ ರಾಣಿಯ ಹೆಸರೇನು..?

  • ಮೆಹರುನ್ನಿಸಾ
  • ಮುಮ್ತಾಜ್ ಮಹಲ್
  • ನೂರ್ ಜಹಾನ್
  • ನೂರ್ ಬೇಗಂ

12. ಇತ್ತೀಚೆಗೆ “”ನಮಸ್ತೆ ಪೆಸಿಪಿಕ್”” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಾವ ನಗರದಲ್ಲಿ ನಡೆಸಲಾಯಿತು….?

  • ಪುಣೆ
  • ದೆಹಲಿ
  • ಮುಂಬೈ
  • ಗಾಂಧಿನಗರ

13. ದ್ವಿತಿಸಂಶ್ಲೇಷಣೆ ಸಾಮಾನ್ಯವಾಗಿ ನಡೆಯುವ ಸಸ್ಯ ಭಾಗಗಳು ಯಾವುವು…. ?

  • ಕ್ಲೋರೋಪ್ಲಾಸ್ಟ್ ಗಳಿರುವ ಎಲೆ ಮತ್ತಿತರ ಭಾಗಗಳು
  • ಕಾಂಡ ಮತ್ತು ಎಲೆ
  • ತೊಗಟೆ ಮತ್ತು ಎಲೆ
  • ಬೇರುಗಳು ಮತ್ತು ಕ್ಲೋರೋಪ್ಲಾಸ್ಟ್ ಗಳು

14. ಕೆಳಗಿನ ಯಾವ ಪಂಚವಾರ್ಷಿಕ ಯೋಜನೆ ಅವಧಿ ಪೂರ್ಣಗೊಳ್ಳುವ ಒಂದು ವರ್ಷಕ್ಕೆ ಮುಂಚೆಯೇ ಸ್ಥಗಿತಗೊಂಡಿತ್ತು…?

  • ಎರಡನೇ ಪಂಚವಾರ್ಷಿಕ ಯೋಜನೆ
  • 4 ನೇ ಪಂಚವಾರ್ಷಿಕ ಯೋಜನೆ
  • 5ನೇ ಪಂಚವಾರ್ಷಿಕ ಯೋಜನೆ
  • 6 ನೇ ಪಂಚವಾರ್ಷಿಕ ಯೋಜನೆ

15. ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ…. ?

  • ಹತ್ತಿಯು ಒಂದು ವಾಣಿಜ್ಯ ಬೆಳೆಯಾಗಿರುವುದರಿಂದ ಇದನ್ನು ಬಿಳಿಯ ಚಿನ್ನ ಎನ್ನುವರು.
  • ಹತ್ತಿಯನ್ನು ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ, ಇದಕ್ಕೆ 20 ಡಿಗ್ರಿ ಇಂದ 25 ಡಿಗ್ರಿ ಉಷ್ಣಾಂಶ ಬೇಕು
  • ಭಾರತೀಯ ಅತ್ತಿ ಸಂಶೋಧನಾ ಕೇಂದ್ರ – ಗುಜರಾತಿನ ಗಾಂಧಿನಗರ
  • ಪ್ರಪಂಚದಲ್ಲಿ ಮೊಟ್ಟ ಮೊದಲ ಅಂದರೆ 1995 ರಲ್ಲಿ ಬಿ.ಟಿ ಹತ್ತಿ ಬೆಳೆದ ದೇಶ ಅಮೆರಿಕ.

16. ಕಪ್ಪು ರಂಧ್ರಗಳ ಬಗ್ಗೆ ಕೆಳಗೆ ಕೊಟ್ಟಿರುವುದರಲ್ಲಿ ಯಾವುದು ಸರಿ….?

  • ಅದು ಬೆಳಕಿನ ಕಿರಣಗಳನ್ನು ಉತ್ಸರ್ಜಿಸುತ್ತದೆ
  • ಅದು ವಿಕಿರಣಶೀಲ ಕಿರಣಗಳನ್ನು ಉತ್ಸರ್ಜಿಸುತ್ತದೆ
  • ಅದು ಅಲ್ಫಾ ಮತ್ತು ಗಾಮ ಕಿರಣಗಳನ್ನು ಉತ್ಸರ್ಜಿಸುತ್ತದೆ
  • ಅದು ಕ್ಷ-ಕಿರಣಗಳನ್ನು ಉತ್ಸರ್ಜಿಸುತ್ತದೆ

17. ಈ ಕೆಳಗಿನ ಯಾವ ಕಾಯ್ದೆಯೂ ಈಸ್ಟ್ ಇಂಡಿಯಾ ಕಂಪನಿಯ ಅಧೀನದಲ್ಲಿದ್ದ ಪ್ರದೇಶಗಳನ್ನು “”ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿರುವ ಪ್ರದೇಶಗಳು”” ಎಂದು ಪ್ರತಿಪಾದಿಸಿತ್ತು..?

  • ರೆಗ್ಯುಲೇಟಿಂಗ್ ಕಾಯ್ದೆ – 1773
  • ಚಾರ್ಟರ್ ಕಾಯ್ದೆ – 1813
  • ಪಿಟ್ಸ್ ಇಂಡಿಯಾ ಕಾಯ್ದೆ – 1784
  • ಭಾರತ ಕೌನ್ಸಿಲ್ ಕಾಯ್ದೆ – 1892

18. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ಪ್ಯಾರ ಅಥ್ಲೆಟ್ ಯಾರು…?

  • ಮನಸಿ ಜೋಷಿ
  • ದೀಪಾ ಮಲ್ಲಿಕ್
  • ಕರ್ಮ ಜ್ಯೋತಿ
  • ಪೂಜಾ ರಾಣಿ

19. ಈ ಕೆಳಕಂಡವುಗಳಲ್ಲಿ ಜಲಮಾಲಿನ್ಯ ಕಡಿಮೆ ಮಾಡುವುದರಲ್ಲಿ ಪರಿಣಾಮಕಾರಿಯಾದ ಮತ್ತು ಜೈವಿಕ ಅನಿಲ ತಯಾರಿಕೆಯಲ್ಲಿ ಉಪಯೋಗವಾಗುವ ಸಸ್ಯ ಯಾವುದು..?

  • ನೀಲಗಿರಿ ಮರ
  • ಸಾಲ್ವಿನಿಯ
  • ವಾಟರ್ ಹಯಸಿಂಧ್
  • ಸಾಗುವಾನಿ

20. ಕೆಳಗಿನ ಹೇಳಿಕೆಗಳಲ್ಲಿ ಓಝೋನ್ ಪದರಿಗೆ ಸಂಬಂಧಪಟ್ಟಂತೆ ತಪ್ಪದ ಹೇಳಿಕೆಯನ್ನು ಗಮನಿಸಿ. ?

  • ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ
  • 1982 ರಲ್ಲಿ ಓಝೋನ್ ಪದರದ ದೊಡ್ಡ ರಂದ್ರವನ್ನು ಆರ್ಕಟಿಕ್ ದಲ್ಲಿ ಮೊಟ್ಟಮೊದಲ ಬಾರಿಗೆ ಪತ್ತೆ ಹಚ್ಚಲಾಯಿತು
  • 1987 ರ ಸೆಪ್ಟೆಂಬರ್ 16 ರಲ್ಲಿ ವಿಯೆನ್ನಾದಲ್ಲಿ ಓಝೋನ್ ಪದರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಮಾವೇಶ ನಡೆಯಿತು
  • ಓಝೋನ್ ದಿನದ 2019 ರ ಥೀಮ್… “”32 ಇಯರ್ಸ್ ಅಂಡ್ ಹೀಲಿಂಗ್””