General knowledge on(ವಚನಕಾರರು ಮತ್ತು ಕವಿಗಳು)25-01-2022.

1. ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು?
- ರಾಣಿ ಸತೀಶ್
- ಲೀಲಾದೇವಿ ಆರ್ ಪ್ರಸಾದ್
- ಪ್ರೇಮಾ ಕರಿಯಪ್ಪ
- ವಿ ಎಸ್ ರಮಾದೇವಿ
2. ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?
- ಎಸ್ ನಿಜಲಿಂಗಪ್ಪ
- ಬಿ ಡಿ ಜತ್ತಿ
- ಎಚ್ ಡಿ ದೇವೇಗೌಡ
- ವೀರೀಂದ್ರ ಪಾಟೀಲ್
3. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ನೇಮಕವಾದ ಕನ್ನಡದ ಸಾಹಿತಿ ಯಾರು?
- ಚಂದ್ರಶೇಖರ್ ಪಾಟೀಲ್
- ಎಸ್.ಎಲ್. ಭೈರಪ್ಪ
- ಚಂದ್ರಶೇಖರ್ ಕಂಬಾರ್
- ಕುವೆಂಪು
4. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?
- ನೀರು
- ಕಲ್ಲಿದ್ದಲು
- ಥೋರಿಯಂ
- ಯುರೇನಿಯಂ
5. ಕರ್ನಾಟಕದ ಉಕ್ಕಿನ ಮನುಷ್ಯ… ?
- ಹಳ್ಳಿಕೇರಿ ಗುದ್ಲೆಪ್ಪ
- ಹರ್ಡೆಕರ್ ಮಂಜಪ್
- ಖಾನ್ ಅಬ್ದುಲ್ ಗಫರ್ ಖಾನ್
- ಯಾರೂ ಅಲ್ಲ
6. ಯಲಹಂಕ ನಾಡಪ್ರಭು ಎಂದು ಯಾರನ್ನು ಕರೆಯಲಾಗುತ್ತದೆ?
- ಕೆಂಪೇಗೌಡ
- ವೀರಪ್ಪ ನಾಯಕ
- ಶಿವಪ್ಪ ನಾಯಕ
- ಯಾರೂ ಅಲ್ಲ
7. ವರಕವಿ…. ?
- ಮಾಸ್ತಿ
- ವಿ.ಕೆ. ಗೋಕಾಕ್
- ದ.ರಾ. ಬೇಂದ್ರೆ
- ಯಾರೂ ಅಲ್ಲ
8. ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?
- ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್
- ಶಿವರಾಂ ಕಾರಂತ್
- ಕೆ.ಎಸ್.ನರಸಿಂಹಸ್ವಾಮಿ
- ಯಾರೂ ಅಲ್ಲ
9. ಚಲಿಸುವ ವಿಶ್ವಕೋಶ …. ?
- ಕುವೆಂಪು
- ಕೆ.ಶಿವರಾಮಕಾರಂತ
- ಬೇಂದ್ರೆ
- ಗಿರೀಶ್ ಕಾರ್ನಾಡ್
10. ದಲಿತಕವಿ….. ?
- ದೇವನೂರ್ ಮಹಾದೇವ
- ಡಾ. ಸಿದ್ಧಲಿಂಗಯ್ಯ
- ಸಿಸು ಸಂಗಮೇಶ
- ಯಾರೂ ಅಲ್ಲ
11. ಅಭಿನವ ಭೋಜರಾಜ ಎಂದು ಯಾರನ್ನು ಕರೆಯಲಾಗುತ್ತದೆ?
- ನಾಲ್ವಡಿ ಕೃಷ್ಣರಾಜ ಒಡೆಯರು
- ಚಿಕ್ಕದೇವರಾಜ ಒಡೆಯರ್
- ಮುಮ್ಮಡಿ ಕೃಷ್ಣರಾಜ ಒಡೆಯರು
- ಯಾರೂ ಅಲ್ಲ
12. ಕರ್ನಾಟಕದ ಮಾರ್ಟಿನ್ ಲೂಥರ್ ?
- ಅಲ್ಲಮ ಪ್ರಭುಗಳು
- ರಾಮಾನುಜಾಚಾರ್ಯರು
- ಬಸವಣ್ಣ
- ಯಾರೂ ಅಲ್ಲ
13. ಅಭಿನವ ಕಾಳಿದಾಸ ಎಂದು ಯಾರನ್ನು ಕರೆಯಲಾಗುತ್ತದೆ?
- ಪಂಪ
- ಕಾಳಿದಾಸ
- ಬಸವಪ್ಪ ಶಾಸ್ತ್ರಿ
- ಯಾರೂ ಅಲ್ಲ
14. ಕನ್ನಡದ ಆಸ್ತಿ ಎಂದು ಯಾರನ್ನು ಕರೆಯಲಾಗುತ್ತದೆ?
- ಕುವೆಂಪು
- ದ.ರಾ. ಬೇಂದ್ರೆ
- ಎಂ. ಗೋವಿಂದ್ ಪೈ
- ಮಾಸ್ತಿ ವೆಂಕಟೇಶ ಅಯ್ಯಂಗಾರ್
15. ತ್ರಿಪದಿ ಚಕ್ರವರ್ತಿ ?
- ಬಸವಣ್ಣ
- ಗಳಗನಾಥ
- ನಾಗಚಂದ್ರ
- ಸರ್ವಜ್ಞ
16. ಷಟ್ಪದಿ ಬ್ರಹ್ಮ…. ?
- ಹರಿಹರ
- ನಾಗಚಂದ್ರ
- ರಾಘವಾಂಕ
- ಲಕ್ಷ್ಮೀಶ
17. ಸಾವಿರ ಹಾಡುಗಳ ಸರದಾರ…. ?
- ಶಿಶುನಾಳ ಶರೀಫರು
- ಬಾಳಪ್ಪ ಹುಕ್ಕೇರಿ
- ಸಿ. ಅಶ್ವತ್
- ಯಾರೂ ಅಲ್ಲ
18. ಕನ್ನಡದ ನಾಡೋಜ…. ?
- ಗಿರೀಶ್ ಕಾರ್ನಾಡ್
- ಯು.ಆರ್. ಅನಂತಮೂರ್ತಿ
- ಜಿ.ಎಸ್ ಶಿವರುದ್ರಪ್ಪ
- ಮುಳಿಯ ತಿಮ್ಮಪ್ಪಯ್ಯ
19. ಕನ್ನಡದ ವರ್ಡ್ಸ್ ವರ್ತ್ ಯಾರು?
- ಅನುಪಮ ನಿರಂಜನ್
- ಡಾ. ಸಿದ್ಧಲಿಂಗಯ್ಯ
- ಕುವೆಂಪು
- ಯಾರೂ ಅಲ್ಲ
20. ಕಾದಂಬರಿ ಸಾರ್ವಭೌಮ….. ?
- ಅ.ನ.ಕೃಷ್ಣರಾಯ
- ಸಿ.ಪಿ.ಕೆ
- ಜಿ.ಎಸ್. ಶಿವರುದ್ರಪ್ಪ
- ಯು.ಆರ್. ಅನಂತಮೂರ್ತಿ
21. ಕರ್ನಾಟಕ ಪ್ರಹಸನ ಪಿತಾಮಹ ?
- ಸಿ.ಪಿ.ಕೆ
- ಟಿ.ಪಿ.ಕೈಲಾಸಂ
- ಮಾಸ್ತಿ
- ಯಾರೂ ಅಲ್ಲ
22. ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ?
- ಹರ್ಡೆಕರ್ ಮಂಜಪ್ಪ
- ಖಾನ್ ಅಬ್ದುಲ್ ಗಫರ್ ಖಾನ್
- ಗಂಗಾಧರರಾವ್ ದೇಶಪಾಂಡೆ
- ಯಾರೂ ಅಲ್ಲ
23. “ಮುದ್ರಾರಾಕ್ಷಸ” ಕೃತಿಯನ್ನು ಬರೆದವರು ?
- ವಿಶಾಖದತ್ತ
- ಶ್ರೀವಿಜಯ
24. “ಹರ್ಷಚರಿತೆ ” ಬರೆದವರು ?
- ಕಲ್ಹಣ
- ಬಾಣ
25. “ಗದಾಯುದ್ಧದ” ಕರ್ತೃ ?
- ಪಂಪ
- ರನ್ನ
26. “ಚಾವುಂಡರಾಯ ಪುರಾಣ” ಬರೆದವರು ?
- ಶ್ರೀವಿಜಯ
- ಚಾವುಂಡರಾಯ
27. “ರಾಜತರಂಗಿಣಿ” ಬರೆದವರು ?
- ಕಲ್ಹಣ
- ಬಿಲ್ಹಣ
28. “ವಿಕ್ರಮಾಂಕದೇವ ಚರಿತ” ಬರೆದವರು ?
- ವಿಕ್ರಮಾದಿತ್ಯ
- ಬಿಲ್ಹಣ
29. “ಆದಿಪುರಾಣವನ್ನು” ಬರೆದವರು ?
- ಪಂಪ
- ರನ್ನ
30. “ಅಮುಕ್ತ ಮೌಲ್ಯದ ” ಬರೆದವರು ?
- ಅಚ್ಯುತರಾಯ
- ಕೃಷ್ಣದೇವರಾಯ
31. “ಪಾರಿಜಾತಾಪಹರಣ” ಬರೆದವರು ?
- ನಂಜುಂಡಕವಿ
- ನಂದಿತಿಮ್ಮಣ್ಣ
32. “ಅಚ್ಯುತಾಭ್ಯುದಯಂ” ಬರೆದವರು ?
- ಅಚ್ಯತ ರಾಯ
- 2ನೇ ಡಿಂಡಿಮ
33. “ಬುದ್ಧಚರತೆ ” ಯನ್ನು ಬರೆದವರು ?
- ಅಶೋಕ
- ಅಶ್ವಘೋಷ
34. “ಗಜಾಷ್ಟಕ” ಕೃತಿಯನ್ನು ಬರೆದವರು ?
- ದುರ್ವಿನೀತ
- ಗಂಗರ ದೊರೆ ಶಿವಮಾರ
35. “ಚರಿತ ಸಾರ ಸಂಗ್ರಹ” ಬರೆದವರು ?
- ಶ್ರೀ ಪುರುಷ
- ಚಾವುಂಡರಾಯ
36. “ಮಹಾಭಾರತ” ಬರೆದವರು ?
- ವ್ಯಾಸ ಮಹರ್ಷಿ
- ವಾಲ್ಮೀಕಿ ಮಹರ್ಷಿ
37. “ಕರ್ಣಾಟ ಭಾರತ ಕಥಾಮಂಜರಿ” ಬರೆದವರು ?
- ಕುಮಾರವ್ಯಾಸ
- ನಾಗಚಂದ್ರ
38. ಹೊಲೆ ಮಾದಿಗರ ಕೃತಿಯ ಕವಿ ?
- ಸಿಧ್ಧಲಿಂಗಯ್ಯ
- ದೇವನೂರು ಮಹಾದೇವ
39. “ಹಸಿರು ಹೊನ್ನು” ಎಂಬ ಸಸ್ಯ ಶಾಸ್ತ್ರ ವಿಷಯ ಕುರಿತ ಪುಸ್ತಕ ಬರೆದವರು ?
- ಡಾ.ಅನುಪಮ ನಿರಂಜನ
- ಬಿ.ಜಿ.ಎಲ್. ಸ್ವಾಮಿ
40. “ಕುಸುಮಬಾಲೆ” ಕೃತಿಯನ್ನು ಬರೆದವರು ?
- ಬರಗೂರು ರಾಮಚಂದ್ರಪ್ಪ
- ದೇವನೂರು ಮಹಾದೇವ
41. “ದ್ಯಾವಾಪೃಥ್ವಿ” ಬರೆದವರು ?
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ವಿ.ಕೃ ಗೋಕಾಕ
42. “ಶೂನ್ಯ ಸಂಪಾದನೆಯ ಪರಾಮರ್ಶೆ” ಕೃತಿಯನ್ನು ಬರೆದವರು ?
- ಸ.ಶಿ.ಭೂಸನೂರಮಠ
- ವಿ.ಸೀತಾರಾಮಯ್ಯ
43. “ಹಂಸ ದಮಯಂತಿ” ಯನ್ನು ಬರೆದವರು ?
- ಗೋಪಾಲಕೃಷ್ಣ ಅಡಿಗ
- ಪು.ತಿ.ನರಸಿಂಹಚಾರ್
44. “ಸುವರ್ಣ ಪುತ್ಥಳಿ” ಕೃತಿಯನ್ನು ಬರೆದವರು ?
- ಶಿವರಾಮ ಕಾರಂತ
- ಎಂ.ಗೋಪಾಲಕೃಷ್ಣ ಅಡಿಗ
45. “ಮೈಮನಗಳ ಸುಳಿಯಲ್ಲಿ” ಕೃತಿಯ ಕರ್ತೃ ?
- ಕುವೆಂಪು
- ಶಿವರಾಮ ಕಾರಂತ
46. “ಕಲ್ಲು ಕರಗುವ ಸಮಯ” ಕೃತಿಯನ್ನು ಬರೆದವರು ?
- ಪಿ.ಲಂಕೇಶ್
- ಚಂದ್ರಶೇಖರ್ ಕಂಬಾರ
47. ಕರ್ನಾಟಕದ ಮೊದಲ ಶಾಸನ?
- ಬ್ರಹ್ಮಗಿರಿ
- ಮಸ್ಕಿ
- ಹಲ್ಮಿಡಿ
- ತಾಳಗುಂದ
48. ಏಷ್ಯಾದ ಬೆಳಕಿನ ದಾರಿದೀಪ ಎಂದು ಯಾರನ್ನು ಕರೆಯುತ್ತಾರೆ ?
- ಗೌತಮ ಬುದ್ಧ
- ಸುಭಾಷ್ ಚಂದ್ರ ಬೋಸ್
- ರವೀಂದ್ರನಾಥ ಟ್ಯಾಗೋರ್
- ಮಹಾತ್ಮ ಗಾಂಧೀಜಿ
49. ಅರಬ್ಬೀ ಸಮುದ್ರದ ರಾಜ ಎಂದು ಯಾವ ಬಂದರನ್ನು ಕರೆಯುತ್ತಾರೆ ?
- ಕೊಚ್ಚಿನ್
- ಕೊಲ್ಲ0
- ನವಮಂಗಳೂರು
- ಮರ್ಮಗೋವಾ
50. ಭಾರತದಲ್ಲಿ ಮೊಟ್ಟ ಮೊದಲು ಮಳೆ ಪಡೆಯುವ ಪ್ರದೇಶ?
- ಕರ್ನಾಟಕ
- ಅಂಡಮಾನ್ ನಿಕೋಬರ್
- ಕೇರಳ
- ಕಾಶ್ಮೀರ