General knowledge on(ವಚನಕಾರರು ಮತ್ತು ಕವಿಗಳು)25-01-2022.

Jan 27, 2022 12:06 pm By Admin

1. ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು? 
  • ರಾಣಿ ಸತೀಶ್
  • ಲೀಲಾದೇವಿ ಆರ್ ಪ್ರಸಾದ್
  • ಪ್ರೇಮಾ ಕರಿಯಪ್ಪ
  • ವಿ ಎಸ್ ರಮಾದೇವಿ

2. ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?

  • ಎಸ್ ನಿಜಲಿಂಗಪ್ಪ
  • ಬಿ ಡಿ ಜತ್ತಿ
  • ಎಚ್ ಡಿ ದೇವೇಗೌಡ
  • ವೀರೀಂದ್ರ ಪಾಟೀಲ್

3. ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ನೇಮಕವಾದ ಕನ್ನಡದ ಸಾಹಿತಿ ಯಾರು?

  • ಚಂದ್ರಶೇಖರ್ ಪಾಟೀಲ್
  • ಎಸ್.ಎಲ್. ಭೈರಪ್ಪ
  • ಚಂದ್ರಶೇಖರ್ ಕಂಬಾರ್
  • ಕುವೆಂಪು

4. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?

  • ನೀರು
  • ಕಲ್ಲಿದ್ದಲು
  • ಥೋರಿಯಂ
  • ಯುರೇನಿಯಂ

5. ಕರ್ನಾಟಕದ ಉಕ್ಕಿನ ಮನುಷ್ಯ… ?

  • ಹಳ್ಳಿಕೇರಿ ಗುದ್ಲೆಪ್ಪ
  • ಹರ್ಡೆಕರ್ ಮಂಜಪ್
  • ಖಾನ್ ಅಬ್ದುಲ್ ಗಫರ್ ಖಾನ್
  • ಯಾರೂ ಅಲ್ಲ

6. ಯಲಹಂಕ ನಾಡಪ್ರಭು ಎಂದು ಯಾರನ್ನು ಕರೆಯಲಾಗುತ್ತದೆ?

  • ಕೆಂಪೇಗೌಡ
  • ವೀರಪ್ಪ ನಾಯಕ
  • ಶಿವಪ್ಪ ನಾಯಕ
  • ಯಾರೂ ಅಲ್ಲ

7. ವರಕವಿ…. ?

  • ಮಾಸ್ತಿ
  • ವಿ.ಕೆ. ಗೋಕಾಕ್
  • ದ.ರಾ. ಬೇಂದ್ರೆ
  • ಯಾರೂ ಅಲ್ಲ

8. ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್
  • ಶಿವರಾಂ ಕಾರಂತ್
  • ಕೆ.ಎಸ್.ನರಸಿಂಹಸ್ವಾಮಿ
  • ಯಾರೂ ಅಲ್ಲ

9. ಚಲಿಸುವ ವಿಶ್ವಕೋಶ …. ?

  • ಕುವೆಂಪು
  • ಕೆ.ಶಿವರಾಮಕಾರಂತ
  • ಬೇಂದ್ರೆ
  • ಗಿರೀಶ್ ಕಾರ್ನಾಡ್

10. ದಲಿತಕವಿ….. ?

  • ದೇವನೂರ್ ಮಹಾದೇವ
  • ಡಾ. ಸಿದ್ಧಲಿಂಗಯ್ಯ
  • ಸಿಸು ಸಂಗಮೇಶ
  • ಯಾರೂ ಅಲ್ಲ

11. ಅಭಿನವ ಭೋಜರಾಜ ಎಂದು ಯಾರನ್ನು ಕರೆಯಲಾಗುತ್ತದೆ?

  • ನಾಲ್ವಡಿ ಕೃಷ್ಣರಾಜ ಒಡೆಯರು
  • ಚಿಕ್ಕದೇವರಾಜ ಒಡೆಯರ್
  • ಮುಮ್ಮಡಿ ಕೃಷ್ಣರಾಜ ಒಡೆಯರು
  • ಯಾರೂ ಅಲ್ಲ

12. ಕರ್ನಾಟಕದ ಮಾರ್ಟಿನ್ ಲೂಥರ್ ?

  • ಅಲ್ಲಮ ಪ್ರಭುಗಳು
  • ರಾಮಾನುಜಾಚಾರ್ಯರು
  • ಬಸವಣ್ಣ
  • ಯಾರೂ ಅಲ್ಲ

13. ಅಭಿನವ ಕಾಳಿದಾಸ ಎಂದು ಯಾರನ್ನು ಕರೆಯಲಾಗುತ್ತದೆ?

  • ಪಂಪ
  • ಕಾಳಿದಾಸ
  • ಬಸವಪ್ಪ ಶಾಸ್ತ್ರಿ
  • ಯಾರೂ ಅಲ್ಲ

14. ಕನ್ನಡದ ಆಸ್ತಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಕುವೆಂಪು
  • ದ.ರಾ. ಬೇಂದ್ರೆ
  • ಎಂ. ಗೋವಿಂದ್ ಪೈ
  • ಮಾಸ್ತಿ ವೆಂಕಟೇಶ ಅಯ್ಯಂಗಾರ್

15. ತ್ರಿಪದಿ ಚಕ್ರವರ್ತಿ ?

  • ಬಸವಣ್ಣ
  • ಗಳಗನಾಥ
  • ನಾಗಚಂದ್ರ
  • ಸರ್ವಜ್ಞ

16. ಷಟ್ಪದಿ ಬ್ರಹ್ಮ…. ?

  • ಹರಿಹರ
  • ನಾಗಚಂದ್ರ
  • ರಾಘವಾಂಕ
  • ಲಕ್ಷ್ಮೀಶ

17. ಸಾವಿರ ಹಾಡುಗಳ ಸರದಾರ…. ?

  • ಶಿಶುನಾಳ ಶರೀಫರು
  • ಬಾಳಪ್ಪ ಹುಕ್ಕೇರಿ
  • ಸಿ. ಅಶ್ವತ್
  • ಯಾರೂ ಅಲ್ಲ

18. ಕನ್ನಡದ ನಾಡೋಜ…. ?

  • ಗಿರೀಶ್ ಕಾರ್ನಾಡ್
  • ಯು.ಆರ್. ಅನಂತಮೂರ್ತಿ
  • ಜಿ.ಎಸ್ ಶಿವರುದ್ರಪ್ಪ
  • ಮುಳಿಯ ತಿಮ್ಮಪ್ಪಯ್ಯ

19. ಕನ್ನಡದ ವರ್ಡ್ಸ್ ವರ್ತ್ ಯಾರು?

  • ಅನುಪಮ ನಿರಂಜನ್
  • ಡಾ. ಸಿದ್ಧಲಿಂಗಯ್ಯ
  • ಕುವೆಂಪು
  • ಯಾರೂ ಅಲ್ಲ

20. ಕಾದಂಬರಿ ಸಾರ್ವಭೌಮ….. ?

  • ಅ.ನ.ಕೃಷ್ಣರಾಯ
  • ಸಿ.ಪಿ.ಕೆ
  • ಜಿ.ಎಸ್. ಶಿವರುದ್ರಪ್ಪ
  • ಯು.ಆರ್. ಅನಂತಮೂರ್ತಿ

21. ಕರ್ನಾಟಕ ಪ್ರಹಸನ ಪಿತಾಮಹ ?

  • ಸಿ.ಪಿ.ಕೆ
  • ಟಿ.ಪಿ.ಕೈಲಾಸಂ
  • ಮಾಸ್ತಿ
  • ಯಾರೂ ಅಲ್ಲ

22. ಕರ್ನಾಟಕದ ಕೇಸರಿ ಎಂದು ಯಾರನ್ನು ಕರೆಯಲಾಗುತ್ತದೆ?

  • ಹರ್ಡೆಕರ್ ಮಂಜಪ್ಪ
  • ಖಾನ್ ಅಬ್ದುಲ್ ಗಫರ್ ಖಾನ್
  • ಗಂಗಾಧರರಾವ್ ದೇಶಪಾಂಡೆ
  • ಯಾರೂ ಅಲ್ಲ

23. “ಮುದ್ರಾರಾಕ್ಷಸ” ಕೃತಿಯನ್ನು ಬರೆದವರು ?

  • ವಿಶಾಖದತ್ತ
  • ಶ್ರೀವಿಜಯ

24. “ಹರ್ಷಚರಿತೆ ” ಬರೆದವರು ?

  • ಕಲ್ಹಣ
  • ಬಾಣ

25. “ಗದಾಯುದ್ಧದ” ಕರ್ತೃ ?

  • ಪಂಪ
  • ರನ್ನ

26. “ಚಾವುಂಡರಾಯ ಪುರಾಣ” ಬರೆದವರು ?

  • ಶ್ರೀವಿಜಯ
  • ಚಾವುಂಡರಾಯ

27. “ರಾಜತರಂಗಿಣಿ” ಬರೆದವರು ?

  • ಕಲ್ಹಣ
  • ಬಿಲ್ಹಣ

28. “ವಿಕ್ರಮಾಂಕದೇವ ಚರಿತ” ಬರೆದವರು ?

  • ವಿಕ್ರಮಾದಿತ್ಯ
  • ಬಿಲ್ಹಣ

29. “ಆದಿಪುರಾಣವನ್ನು” ಬರೆದವರು ?

  • ಪಂಪ
  • ರನ್ನ

30. “ಅಮುಕ್ತ ಮೌಲ್ಯದ ” ಬರೆದವರು ?

  • ಅಚ್ಯುತರಾಯ
  • ಕೃಷ್ಣದೇವರಾಯ

31. “ಪಾರಿಜಾತಾಪಹರಣ” ಬರೆದವರು ?

  • ನಂಜುಂಡಕವಿ
  • ನಂದಿತಿಮ್ಮಣ್ಣ

32. “ಅಚ್ಯುತಾಭ್ಯುದಯಂ” ಬರೆದವರು ?

  • ಅಚ್ಯತ ರಾಯ
  • 2ನೇ ಡಿಂಡಿಮ

33. “ಬುದ್ಧಚರತೆ ” ಯನ್ನು ಬರೆದವರು ?

  • ಅಶೋಕ
  • ಅಶ್ವಘೋಷ

34. “ಗಜಾಷ್ಟಕ” ಕೃತಿಯನ್ನು ಬರೆದವರು ?

  • ದುರ್ವಿನೀತ
  • ಗಂಗರ ದೊರೆ ಶಿವಮಾರ

35. “ಚರಿತ ಸಾರ ಸಂಗ್ರಹ” ಬರೆದವರು ?

  • ಶ್ರೀ ಪುರುಷ
  • ಚಾವುಂಡರಾಯ

36. “ಮಹಾಭಾರತ” ಬರೆದವರು ?

  • ವ್ಯಾಸ ಮಹರ್ಷಿ
  • ವಾಲ್ಮೀಕಿ ಮಹರ್ಷಿ

37. “ಕರ್ಣಾಟ ಭಾರತ ಕಥಾಮಂಜರಿ” ಬರೆದವರು ?

  • ಕುಮಾರವ್ಯಾಸ
  • ನಾಗಚಂದ್ರ

38. ಹೊಲೆ ಮಾದಿಗರ ಕೃತಿಯ ಕವಿ ?

  • ಸಿಧ್ಧಲಿಂಗಯ್ಯ
  • ದೇವನೂರು ಮಹಾದೇವ

39. “ಹಸಿರು ಹೊನ್ನು” ಎಂಬ ಸಸ್ಯ ಶಾಸ್ತ್ರ ವಿಷಯ ಕುರಿತ ಪುಸ್ತಕ ಬರೆದವರು ?

  • ಡಾ.ಅನುಪಮ ನಿರಂಜನ
  • ಬಿ.ಜಿ.ಎಲ್. ಸ್ವಾಮಿ

40. “ಕುಸುಮಬಾಲೆ” ಕೃತಿಯನ್ನು ಬರೆದವರು ?

  • ಬರಗೂರು ರಾಮಚಂದ್ರಪ್ಪ
  • ದೇವನೂರು ಮಹಾದೇವ

41. “ದ್ಯಾವಾಪೃಥ್ವಿ” ಬರೆದವರು ?

  • ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ವಿ.ಕೃ ಗೋಕಾಕ

42. “ಶೂನ್ಯ ಸಂಪಾದನೆಯ ಪರಾಮರ್ಶೆ” ಕೃತಿಯನ್ನು ಬರೆದವರು ?

  • ಸ.ಶಿ.ಭೂಸನೂರಮಠ
  • ವಿ.ಸೀತಾರಾಮಯ್ಯ

43. “ಹಂಸ ದಮಯಂತಿ” ಯನ್ನು ಬರೆದವರು ?

  • ಗೋಪಾಲಕೃಷ್ಣ ಅಡಿಗ
  • ಪು.ತಿ.ನರಸಿಂಹಚಾರ್

44. “ಸುವರ್ಣ ಪುತ್ಥಳಿ” ಕೃತಿಯನ್ನು ಬರೆದವರು ?

  • ಶಿವರಾಮ ಕಾರಂತ
  • ಎಂ.ಗೋಪಾಲಕೃಷ್ಣ ಅಡಿಗ

45. “ಮೈಮನಗಳ ಸುಳಿಯಲ್ಲಿ” ಕೃತಿಯ ಕರ್ತೃ ?

  • ಕುವೆಂಪು
  • ಶಿವರಾಮ ಕಾರಂತ

46. “ಕಲ್ಲು ಕರಗುವ ಸಮಯ” ಕೃತಿಯನ್ನು ಬರೆದವರು ?

  • ಪಿ.ಲಂಕೇಶ್
  • ಚಂದ್ರಶೇಖರ್ ಕಂಬಾರ

47. ಕರ್ನಾಟಕದ ಮೊದಲ ಶಾಸನ?

  • ಬ್ರಹ್ಮಗಿರಿ
  • ಮಸ್ಕಿ
  • ಹಲ್ಮಿಡಿ
  • ತಾಳಗುಂದ

48. ಏಷ್ಯಾದ ಬೆಳಕಿನ ದಾರಿದೀಪ ಎಂದು ಯಾರನ್ನು ಕರೆಯುತ್ತಾರೆ ?

  • ಗೌತಮ ಬುದ್ಧ
  • ಸುಭಾಷ್ ಚಂದ್ರ ಬೋಸ್
  • ರವೀಂದ್ರನಾಥ ಟ್ಯಾಗೋರ್
  • ಮಹಾತ್ಮ ಗಾಂಧೀಜಿ

49. ಅರಬ್ಬೀ ಸಮುದ್ರದ ರಾಜ ಎಂದು ಯಾವ ಬಂದರನ್ನು ಕರೆಯುತ್ತಾರೆ ?

  • ಕೊಚ್ಚಿನ್
  • ಕೊಲ್ಲ0
  • ನವಮಂಗಳೂರು
  • ಮರ್ಮಗೋವಾ

50. ಭಾರತದಲ್ಲಿ ಮೊಟ್ಟ ಮೊದಲು ಮಳೆ ಪಡೆಯುವ ಪ್ರದೇಶ?

  • ಕರ್ನಾಟಕ
  • ಅಂಡಮಾನ್ ನಿಕೋಬರ್
  • ಕೇರಳ
  • ಕಾಶ್ಮೀರ