GENERAL KNOWLEDGE QUESTION AND ANSWER OF HISTORY

Jul 12, 2022 10:38 am By Admin

  1. ಕರ್ನಾಟಕದ ಪ್ರಥಮ ಚಕ್ರವರ್ತಿ ಯಾರು??.
  • ವಿಷ್ಣುವರ್ಧನ್
  • ಮಯೂರ ವರ್ಮಾ
  • ಕೃಷ್ಣ ದೇವರಾಯ್
  • ಅಶೋಕ

2. ಚಾಲುಕ್ಯರ ಮೊದಲ ಐತಿಹಾಸಿಕ ದೊರೆ ಯಾರು?

  • ಇಮ್ಮಡಿ ಪುಲಕೇಶಿ
  • ಒಂದನೇ ಪುಲಕೇಶಿ
  • ಮಂಗಳೇಶ
  • ಒಂದನೇ ಕೀರ್ತಿ ವರ್ಮಾ

3. ಸಂಗೀತ ಚೂಡಾಮಣಿ ಎಂಬ ಕೃತಿಯನ್ನು ರಚಿಸಿದವರು ಯಾರು??..

  • ಕೀರ್ತಿವರ್ಮ
  • ಮೂರನೇ ಸೋಮೇಶ್ವರ
  • ಜಗದೇಕ ಮಲ್ಲ
  • ನಾಲ್ಕನೇ ಸೋಮೇಶ್ವರ

4. ತಾಳಗುಂದ ಶಾಸನವನ್ನು ರಚಿಸಿದ ಕವಿ ಯಾರು?

  • ಕುಬ್ಜ
  • ಮಯೂರ್ ವರ್ಮಾ
  • ಕೃಷ್ಣ ವರ್ಮಾ
  • ಶಾಂತಿವರ್ಮ್

5. ಯಾವ ಚಕ್ರವರ್ತಿಗೆ ಮದುರೈ ಗೊಂಡ ಎಂಬ ಬಿರುದಿತ್ತು???

  • ಕೀರ್ತಿವರ್ಮ
  • ಎರಡನೇ ನರಸಿಂಹವರ್ಮ
  • 6ne ವಿಕ್ರಮದಿತ್ಯ
  • ವಿಷ್ಣುವರ್ಧನ

6. ಏಕ ಬ್ರಾಹ್ಮಣ ಎಂಬ ಬಿರುದನ್ನು ಪಡೆದ ಶಾತವಾನರ ದೊರೆ ಯಾರು??..

  • ಗೌತಮಿಪುತ್ರ ಶಾತಕರ್ಣಿ
  • ಸಿಮುಖ್
  • ಒಂದನೇ ಶಾತಕರ್ಣಿ
  • ಯಜ್ಞ ಶ್ರೀ ಶಾತಕರ್ಣಿ

7. ಸರ್ವಜ್ಞ ಚಕ್ರವರ್ತಿ ಎಂಬ ಬಿರುದು ಯಾರಿಗಿತ್ತು??.

  • ಒಂದನೇ ಸೋಮೇಶ್ವರ
  • ಆರನೇ ವಿಕ್ರಮಾದಿತ್ಯ
  • ನಾಲ್ಕನೇ ಸೋಮೇಶ್ವರ
  • ಮೂರನೇ ಸೋಮೇಶ್ವರ

8. ಪ್ರಭುಲಿಂಗಲೀಲೆ ಕೃತಿಯ ಕರ್ತೃ ಯಾರು??..

  • ಚಾಮರಸ
  • ಕುಮಾರವ್ಯಾಸ
  • ಲಿಂಗ ಕವಿ
  • ಪ್ರಭುದೇವ

9. ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿಯನ್ನು ಸ್ಥಾಪಿಸಿದವರು ಯಾರು??.

  • ಪಿ ಎಂ ಕೃಷ್ಣಮೂರ್ತಿ
  • ದಿವಾನ್ ಶೇಷಾದ್ರಿ ಅಯ್ಯರ್
  • ಟಿ ಆನಂದರಾವ್
  • ದಿವಾನ್ ಪೂರ್ಣಯ್ಯ

10. ಯಾವ ನಗರವನ್ನು ಚಾಳುಕ್ಯ ವಾಸ್ತುಶಿಲ್ಪದ ತವರು ಮನೆ ಎಂದು ಕರೆಯುತ್ತಾರೆ???.

  • ಹಳೇಬೀಡು
  • ಐಹೊಳೆ
  • ಪಟ್ಟದಕಲ್ಲು
  • ಕಂಚಿ

11. ಈ ಕೆಳಗಿನ ಪ್ರವಾಸಿಗರಲ್ಲಿ ಇಟಲಿಯ ಪ್ರವಾಸಿಗ ಯಾರು??.

  • ಬಾರ್ ಬೋಸ್
  • ನಿಕಲೋ ಕೌಂಟಿ
  • ಅಬ್ದುಲ್ ರಜಾಕ್
  • ಡೊಮಿಂಗೋ ಪಯಾಸ್

12. ಬಾದಾಮಿ ಚಾಲುಕ್ಯರ ಮನೆತನದ ಸ್ಥಾಪಕರು ಯಾರು??..

  • ಇಮ್ಮಡಿ ಪುಲಕೇಶಿ
  • ಮಂಗಳೇಶ
  • ಜಯಸಿಂಹ
  • ಒಂದನೇ ಪುಲಕೇಶಿ

13. ಬುದ್ಧನನ್ನು ಪೂಜಿಸುವ ಪ್ರಾರ್ಥನಾ ಸಭಾಂಗಣ ಗಳಿಗೆ ಏನೆಂದು ಕರೆಯುತ್ತಾರೆ??.

  • ವಿಹಾರಗಳು
  • ಚೈತ್ಯಾಲಯಗಳು

14. ಜೈಮಿನಿ ಭಾರತ ಕೃತಿಯ ಕರ್ತೃ ಯಾರು??..

  • ತಿಮ್ಮಣ್ಣ
  • ದೊಡ್ಡಯ್ಯ
  • ನಂಜುಂಡ ಕವಿ
  • ಲಕ್ಷ್ಮೀಶ

15. ಅಮರಾವತಿ ಸ್ತೂಪ ಇದು???.

  • ಭಾರತದ ದೊಡ್ಡ ಸ್ಥೂಪ
  • ದಕ್ಷಿಣ ಭಾರತದ ಅತಿ ದೊಡ್ಡ ಸ್ಥೂಪ್
  • ಕರ್ನಾಟಕದ ಅತಿ ದೊಡ್ಡ ಸ್ಥೂಪ
  • ಉತ್ತರ ಭಾರತದ ಅತಿ ದೊಡ್ಡ ಸ್ತುಪ

16. ದಿ ಹಿಸ್ಟರಿ ಆಫ್ ಪರ್ಷಿಯಾ ಕೃತಿಯ ಕರ್ತೃ ಯಾರು??.

  • ನಿಕೆಟಿನ್
  • ನಿಕೋಲೋ ಕೊಂಟಿ
  • ಅಬ್ದುಲ್ ರಜಾಕ್
  • ಡೋಮಿಂಗೋ ಪಯಾಸ್

17. ನವಕೋಟಿ ನಾರಾಯಣ ಎಂಬ ಬಿರುದು ಪಡೆದ ಮೈಸೂರಿನ ಒಡೆಯರು ಯಾರು?..

  • ಚಿಕ್ಕದೇವರಾಜ ಒಡೆಯರ್
  • ದೊಡ್ಡದೇವರಾಜ
  • 5ನೇ ಚಾಮರಾಜ ಒಡೆಯರ್
  • ರಾಜ ಒಡೆಯರು

18. ಮೌರ್ಯರ ನಂತರ ದಕ್ಷಿಣ ಭಾರತದಲ್ಲಿ ಆಳ್ವಿಕೆ ಮಾಡಿದ ಪ್ರಥಮ ಯಾವುದು?.

  • ಬಾದಾಮಿ ಚಾಲುಕ್ಯರು
  • ಗಂಗರು
  • ಕದಂಬರು
  • ಶಾತವಾನರು

19. ಫೆಡ್ರಿಕ್ ಸೀಸರ ಯಾವ ದೇಶದ ಪ್ರವಾಸಿಗ ?

  • ರಷ್ಯಾ
  • ಪೋರ್ಚುಗಲ್
  • ಇಟಲಿ
  • ಚೀನಾ

20. ಕರ್ನಾಟಕ ಕಾದಂಬರಿಯ ಕೃತಿಯ ಕರ್ತೃ ಯಾರು??.

  • ರನ್ನ
  • ಎರಡನೇ ನಾಗವರ್ಮ
  • ಒಂದನೇ ನಾಗವರ್ಮ
  • ಚಂದ್ರರಾಜ