General knowledge 27-12-2021

1. ” ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ……” ಈ ಪ್ರಸಿದ್ಧ ಕೀರ್ತನೆಯು ಯಾರಿಗೆ ಸಂಬಂಧಿಸಿದೆ….?
- ಕನಕದಾಸರು
- ವಿಜಯದಾಸರು
- ಪುರಂದರದಾಸರು
2. ಈ ಕೆಳಗಿನ ಯಾವ ವರ್ಷದಲ್ಲಿ ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಲಾಯಿತು ?
- 2010
- 1992
3. ರಾಜ್ಯವೊಂದರಲ್ಲಿ ವಿಧಾನ ಪರಿಷತ್ತನ್ನು ಸೃಷ್ಟಿಸುವ ಅಥವಾ ವಿಸರ್ಜಿಸುವ ಕೆಲಸವನ್ನು?
- ರಾಜ್ಯದ ರಾಜ್ಯಪಾಲರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಯವರು ಮಾಡಬಹುದು
- ರಾಜ್ಯ ವಿಧಾನಸಭೆಯ ಶಿಫಾರಸಿನ ಮೇರೆಗೆ ಸಂಸತ್ತು ಮಾಡಬಹುದು
- ಸಂಸತ್ತು ಮಾತ್ರ ಮಾಡಬಹುದು
- ರಾಜ್ಯ ವಿಧಾನಸಭೆ ಮಾತ್ರ ಮಾಡಬಹುದು
4. ಧರ್ಮಸ್ಥಳದ ಮೂಲ ದೈವ…..KSISF – 2012…?
- ಅಣ್ಣಪ್ಪ
- ಮಂಜನಾಥ ಸ್ವಾಮಿ
6. ಕರ್ನಾಟಕದ ಐದು ಪ್ರದೇಶಗಳಲ್ಲಿ ಕಂಡು ಬರುವ ಬಾಹುಬಲಿಯ ಬ್ರಹತ್ ವಿಗ್ರಹಗಳು ಅವುಗಳ ಎತ್ತರಕ್ಕೆ ಅನುಸಾರವಾಗಿ. …..……. ?
- ಕಾರ್ಕಳ – 42 ಅಡಿ
- ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೆ💯
- ಶ್ರವಣಬೆಳಗೊಳ – 58 ಅಡಿ
- ಗೊಮ್ಮಟಗಿರಿ – 20 ಅಡಿ
- ವೇಣೂರು – 35 ಅಡಿ
- ಧರ್ಮಸ್ಥಳ – 39 ಅಡಿ
7. ಒಬ್ಬ ಸಾರ್ವಜನಿಕ ನೌಕರರನು ಸಾರ್ವಜನಿಕ ಕರ್ತವ್ಯಗಳನ್ನು ಮಾಡಲು ವಿಫಲನಾದಲ್ಲಿ ಈ ಕೆಳಗಿನ ರಿಟ್ ನನ್ನು ನ್ಯಾಯಾಲಯವು ಜಾರಿ ಮಾಡಬಹುದು ?
- ರಿಟ್ ಆಫ್ ಮ್ಯಾಂಡಮಸ್
- ರಿಟ್ ಆಫ್ ಖೋ-ವಾರಂಟೋ
- ರಿಟ್ ಆಫ್ ಹೇಬಯಸ್ ಕಾರ್ಪಸ್
- ರಿಟ್ ಆಫ್ ಸೆರ್ಷಿಯೋರಿ
8. ಕಲ್ಯಾಣಿ ಚಾಲುಕ್ಯರಲ್ಲಿ ” ಜಗದೇಕಮಲ್ಲ ” ಎಂಬ ಬಿರುದನ್ನು ಪಡೆದವರು ಯಾರು ?
- ಜಯಸಿಂಹ 2
- ವಿಜಯಾದಿತ್ಯ 6
- ಸೋಮೇಶ್ವರ 2
- ವಿಜಯಾದಿತ್ಯ 2
9. ಪ್ರಸ್ತುತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಯಾರು ?
- ಟಿ. ಎಸ್.ನಾಗಾಭರಣ
- ಮನು ಬಳಿಗಾರ
10. ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಮೊಟ್ಟ ಮೊದಲ ಕ್ರೀಡಾಪಟು ಯಾರು ?
- ವಿಶ್ವನಾಥ ಆನಂದ್
- ಕರ್ಣಂ ಮಲೇಶ್ವರಿ
- ದ್ಯಾನ್ ಚಂದ್
- ಬಲ್ಬಿರ್ ಸಿಂಗ್
11. ನೀತಿ ( NITI ) ಆಯೋಗದ ವಿಸ್ತೃತ ರೂಪ ವೇನು ?.
- National Instuite For Transforming India
- National Institution For Transforming India
12. ಒಬ್ಬ ವ್ಯಕ್ತಿಯು ರಾಷ್ಟ್ರಪತಿ ಚುನಾವಣೆಗೆ ಅರ್ಹತೆ ಪಡೆಯಲು.?
- ಭಾರತೀಯ ಪ್ರಜೆಯಾಗಿರಬೇಕು
- ಲೋಕಸಭೆಯ ಸದಸ್ಯರಾಗಿ ಚುನಾಯಿಸಲು ಅರ್ಹತೆ ಹೊಂದಿರಬೇಕು
- ಮೇಲೆ ಎಲ್ಲವೂ
- 35 ವರ್ಷ ವಯಸ್ಸಾಗಿರಬೇಕು
13 ಭಾರತದ ಮ್ಯಾಂಚೆಸ್ಟರ್ ಗಳು.?
- ಉತ್ತರ ಭಾರತದ ಮ್ಯಾಂಚೆಸ್ಟರ್ – ಕಾನ್ಪುರ
- ಪಶ್ಚಿಮ ಭಾರತದ ಮ್ಯಾಂಚೆಸ್ಟರ್ – ಅಹಮದಾಬಾದ್
- ಮೇಲಿನ ಎಲ್ಲ ಹೇಳಿಕೆಗಳು ಸರಿಯಾಗಿವೆ
- ಭಾರತದ ಮ್ಯಾಂಚೆಸ್ಟರ್ – ಮುಂಬೈ
- ದಕ್ಷಿಣ ಭಾರತದ ಮ್ಯಾಂಚೆಸ್ಟರ್ – ಕೊಯಿಮುತ್ತೂರು
- ಕರ್ನಾಟಕದ ಮ್ಯಾಂಚೆಸ್ಟರ್ – ದಾವಣಗೆರೆ
14. “ಕಾನೂನಿನ ಎದರು ಸಮಾನತೆ” ಅನುಚ್ಚೆದ 14 ಖಾತರಿಪಡಿಸುವುದು….
KSISF – 2012..?
- ಭಾರತ್ವದಲ್ಲಿ ವಾಸಿಸುವ ವ್ಯಕ್ತಿಗಳಿಗೆ
- ಎಲ್ಲಾ ವ್ಯಕ್ತಿಗಳಿಗೆ
- ಭಾರತದಲ್ಲಿ ಜನಿಸಿರುವ ವ್ಯಕ್ತಿಗಳಿಗೆ
- ಭಾರತೀಯ ಪ್ರಜೆಗಳಿಗೆ
15. ಮೋಹಿನಿ ಆತ್ತಮ್ ಕೇರಳದ…?
- ಪುರುಷರ ನೃತ್ಯ
- ಮಹಿಳೆಯರ ನೃತ್ಯ
- ಎರಡು ಸರಿ
16. ಈ ಕೆಳಗಿನ ಯಾವ ಘಟನೆ ರವೀಂದ್ರನಾಥ ಟ್ಯಾಗೋರ್ ಅವರಿಗೆ ತಮ್ಮ ನೈಟ್ ಹುಡ್ ಬಿರುದು ತೈಜಿಸಲು ಕಾರಣವಾಯಿತು?
- ಸೈಮನ್ ಕಮಿಷನ್ ಆಗಮನದ ವಿರುದ್ಧ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಲು
- ಅಸಹಕಾರ ಚಳುವಳಿ ನಾಯಕರಿಗೆ ಬೆಂಬಲ ಸೂಚಿಸಲು
- ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಲು
- ಲಾಲಾ ಲಜಪತ್ ರಾಯ್ ಅವರ ಸಾಯಲು ಕಾರಣವಾದ ಲಾಟಿಚಾರ್ಜ್ ಪ್ರತಿಭಟಿಸಲು
17. ಈ ಕೆಳಗಿನ ಯಾವ ಬುಡಕಟ್ಟು ಜನಾಂಗದವರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ?
- ಬಿಲ್ಲರು
- ತೋಡರು
- ಗೊಂಡರು
- ಸಂತಾಲರು
18. ಪ್ರಸ್ತುತ ಹರಪ್ಪ ನಗರವು ಪಾಕಿಸ್ತಾನದ…?
- ಲಾಹೋರ್ ಬಳಿ ಇದೆ
- ಕರಾಚಿ ಬಳಿ ಇದೆ
19. ಮೊದಲ ಹಂತದ ಬ್ಯಾಂಕುಗಳ ರಾಷ್ಟ್ರೀಕರಣ ಆದಂತಹ ಸಂಧರ್ಭದಲ್ಲಿದ್ದಂತಹ RBI ಗೌರ್ನರ್ ಯಾರು ?
- I. G. ಪಟೇಲ್
- L. K. ಝಾ
20. ಕಪ್ಪಂಗಿ ದಳದ ಸ್ಥಾಪಕರು ಯಾರು ?
- ಹಿಟ್ಲರ್
- ಮುಸಲೋನಿ
- ಗ್ಯಾರಿಬಾಲ್ಡಿ
21. ಇತ್ತೀಚೆಗೆ ಗಗನ ಯಾತ್ರಿಗಳನ್ನು ಅಂತರಿಕ್ಷಕ್ಕೆ ರವಾನಿಸಿದ ಜಗತ್ತಿನ ಮೊಟ್ಟ ಮೊದಲ ಖಾಸಗಿ ಸಂಸ್ಥೆ ಯಾವುದು ?
- ಭಾರತದ ಇಸ್ರೋ
- ಜಪಾನಿನ ಸ್ಪೇಸ್ M
- ಅಮೆರಿಕಾದ್ ಸ್ಪೇಸ್ X
- ರಷ್ಯಾದ ಸ್ಪೇಸ್ Z
22. ಭಾರತದ ಇತಿಹಾಸದ ಪಿತಾಮಹ…?
- ಹೇರೊಡೋಟಸ್
- ಕಲ್ಹಣ
- ಬಿಲ್ಹಣ
23. ಅಡ್ವೊಕೇಟ್ ಜನರಲ್ ಅವರನ್ನು ಯಾರು ನೇಮಕ ಮಾಡುತ್ತಾರೆ ?
- ರಾಷ್ಟ್ರಪತಿಗಳು
- ರಾಜ್ಯಪಾಲರು
24. ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಪ್ರತಿ ವರ್ಷ ಈ ದಿನದಂದು ಆಚರಿಸಲಾಗುತ್ತದೆ ?
- 10 ಅಕ್ಟೋಬರ್
- 10 ಡಿಸೆಂಬರ್
- 10 ನವಂಬರ್
- 10 ಜನವರಿ
25. ಸಲೀಂ ಅಲಿ national park is located ..?
- ಗೋವಾ
- ಜಮ್ಮು ಕಾಶ್ಮೀರ..
26. ಬೇಲೂರು ಚನ್ನಕೇಶವ ದೇವಾಲಯ…?
- ಏಕಕೂಟ ದೇವಾಲಯ
- ದ್ವಿ ಕೂಟ ದೇವಾಲಯ
- ತ್ರಿಕೂಟ ದೇವಾಲಯ
27. ” ತನು ಕರಗದವರಲ್ಲಿ ಪುಷ್ಪವನ್ನು ಒಲ್ಲೆಯಯ್ಯ ನೀನು ” ಎನ್ನುವ ವಚನವನ್ನು ಬರೆದವರು ಯಾರು ?
- ಅಮುಗೆ ರಾಯಮ್ಮ್
- ಆಯ್ದಕ್ಕಿ ಲಕ್ಕಮ
- ಪುರಂದರ ದಾಸರು
- ಅಕ್ಕಮಹಾದೇವಿ
28. ಇತ್ತೀಚೆಗೆ ಸಂವಿಧಾನದ ಎಷ್ಟನೆ ತಿದ್ದುಪಡಿ ಮುಖಾಂತರ ಆಂಗ್ಲೋ ಇಂಡಿಯನ್ ನೇಮಕಾತಿ ಪದ್ಧತಿಯನ್ನು ರದ್ದು ಗೊಳಿಸಲಾಯಿತು ?
- 102
- 103
- 101
- 104
29. ಹಳ್ಳಿಕೇರಿ ಗುದ್ಲೆಪ್ಪ..?
- Golden man of Karnataka
- Iron Man of Karnataka
30. ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಬ್ಯಾಂಕ್ ಖಾತೆಯನ್ನು ಹೊಂದಿದ ದೇಶದ ಮೊದಲ ರಾಜ್ಯ ಯಾವುದು ?
- ಕರ್ನಟಕ
- ಗುಜರಾತ್
- ಕೇರಳ
- ಮಹಾರಷ್ಟ್ರ
31. ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಜಗತ್ತಿನಾದ್ಯಂತ ” ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು ?.
- 1987
- 1985
- 1979
- 1992
32. GST…?
- ಪ್ರತ್ಯಕ್ಷ ತೆರಿಗೆ
- ಪರೋಕ್ಷ ತೆರಿಗೆ
33. ಪ್ರತಿ ವರ್ಷ _ ದಿನವನ್ನು ‘ವಿಶ್ವ ನಿಸರ್ಗ ಸಂರಕ್ಷಣಾ ದಿನ’ ವನ್ನಾಗಿ ಆಚರಿಸಲಾಗುವುದು.?
- 8 ಜುಲೈ
- ಜೂನ್
- 5 ಜೂನ್
- 28 ಜುಲೈ
34. ಭಾರತದಲ್ಲಿ “ಜೈವಿಕ ವೈವಿಧ್ಯದ ಹಾಟ್ ಸ್ಪಾಟ್” ಎಂದು ಘೋಷಿಸಲ್ಪಟ್ಟ ಸ್ಥಳವೆಂದರೆ__ ?
- ನಲ್ಲಮಾಲಾ ಘಟ್ಟಗಳು
- ವಿಂಧ್ಯಾ ಸಾತ್ಪುರಗಳು
- ಅರಾವಳಿ ಘಟ್ಟಗಳು
- ಹಿಮಾಲಯಾಸ್
35. ಮರಿಯಾನ ಟ್ರೆಂಚ್ ಎಂದರೇನು ?
- ಆಳ ಸಮುದ್ರದ ನೀರಿನ ಸಂಶೋಧನಾ ತಂಡದ ಹೆಸರು
- ವಿಶ್ವದ ಸಾಗರಗಳ ಅತ್ಯಂತ ಆಳದ ಭಾಗ
- ಭಾರತ ಅಭಿವೃದ್ಧಿಪಡಿಸಿದ ಹೊಸ ಜಲಾಂತರ್ಗಾಮಿ ಕ್ಷಿಪಣಿ ಹೆಸರು
- ದಕ್ಷಿಣ ಏಷ್ಯಾದ ಅತಿ ಎತ್ತರದ ಶಿಖರ
36. ಶ್ರವಣಬೆಳಗೊಳ ದಲ್ಲಿ ಬಾಹುಬಲಿ ಮೂರ್ತಿಯನ್ನು ಕೆತ್ತಿದವರು ಯಾರು ?
- ಅರಿಷ್ಟನೇಮಿ
- ಚಾವುಂಡರಾಯ್
37. LCD…..?
- Light Crystal Display
- Liquid Crystal Display
38. 1976 ರ 42 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಪ್ರಸ್ತಾವನೆಗೆ ಈ ಪದಗಳನ್ನು ಸೇರಿಸಿತು_ ?
- ಫೆಡರಲ್ ಮತ್ತು ಪಾರ್ಲಿಮೆಂಟರಿ
- ಸ್ವಾತಂತ್ರ್ಯ ಮತ್ತು ಸ್ವಾಯುತ್ತ
- ದ್ವಿ-ಸದನ ಮತ್ತು ಒಗ್ಗೂಡಿಕೆ
- ಸಮಾಜವಾದಿ ಮತ್ತು ಜಾತ್ಯಾತೀತ
39. ಭಾರತದಲ್ಲಿ ಸಾರ್ವಜನಿಕವಾಗಿ ಮೊಟ್ಟ ಮೊದಲ ಬಾರಿಗೆ ಧೂಮಪಾನ ಸೇವನೆಯನ್ನು ನಿಷೇಧಿಸಿದ ಮೊದಲ ರಾಜ್ಯ ಯಾವುದು ?
- ಹರಿಯಾಣ
- ತಮಿಳುನಾಡು
- ಕರ್ನಾಟಕ
- ಕೇರಳ
40. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇ – ಸಿಗರೇಟ್ ಅನ್ನು ನಿಷೇಧ ಮಾಡಿದ ರಾಜ್ಯ ಯಾವುದು ?
- ಜಾರ್ಖಾಂಡ
- ಗೋವಾ
- ಆಂಧ್ರಪ್ರದೇಶ
- ಪಂಜಾಬ
41. APMC ಯ ವಿಸ್ತೃತ ರೂಪವೇನು ?
- Agricultural product marketing committee
- Agricultural produce market committee
42. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಧೂಮಪಾನ ಮುಕ್ತ ನಗರವೆಂದು ಘೋಷಿಸಿಕೊಂಡ ರಾಜ್ಯ ಯಾವುದು ?
- ಹರಿಯಾಣ
- ಚಂಡಿಗಡ್
- ಸಿಕ್ಕಿಂ
43. ಸಕ್ಕರೆಯು ನಗರ….?
- ಬೆಳಗಾವಿ
- ಮಂಡ್ಯ
44. ನಮಗೆ ತಿಳಿದಿರುವಂತೆ ಭಾರತದಲ್ಲಿ ತೀರ ಉತ್ತರದಲ್ಲಿರುವ ಹರಪ್ಪ ವಸತಿ ಪ್ರದೇಶ ಯಾವುದು ?
- ಮಾಂಡು
- ಹರಪ್ಪ
- ಲೋತಲ್
- ರೋಪರ್
45. ಭಾರತ ದೇಶದ ಪ್ರಮುಖ ಅನ್ವರ್ಥನಾಮ ಹೊಂದಿರುವ ನಗರಗಳು…?
- ಭಾರತದ ಚಿನ್ನದ ನಗರ – ಜೈಸಲ್ಮೇರ್
- ಭಾರತದ ಉಕ್ಕಿನ ನಗರ – ಜೇಮ್ ಶೆಡ್ ಪುರ್
- ಭಾರತದ ಮುತ್ತಿನ ನಗರ – ಹೈದರಾಬಾದ್
- ಭಾರತದ ಬೆಳ್ಳಿ ನಗರ – ಕಟಕ
- ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿವೇ..
- ಭಾರತದ ವಜ್ರದ ನಗರ – ಸೂರತ್
46. ಇವರಲ್ಲಿ ಯಾರು ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಉಪ ಸಮಿತಿಯ ಅಧ್ಯಕ್ಷರಾಗಿದ್ದರು ?
- ಡಾಕ್ಟರ್ ಬಿಆರ್ ಅಂಬೇಡ್ಕರ್
- ಎ ಸಿ ಟಕ್ಕರ್
- ಜೆಬಿ ಕೃಪಲಾನಿ
- ನೆಹರು
47. ಈ ಕೆಳಗಿನವುಗಳಲ್ಲಿ ಆರ್.ಕೆ.ನಾರಾಯಣ ಅವರ ಮೊದಲ ಕದಾಂಬರಿ ಯಾವುದು ?
- ದಿ ಗೈಡ್
- ಸ್ವಾಮಿ ಮತ್ತು ಗೆಳೆಯರು
- ದಿ ಡಾರ್ಕ್ ರೂಮ್
- ದಿ ಇಂಗ್ಲಿಷ್ ಟೀಚರ್
48. ಇವುಗಳಲ್ಲಿ ಯಾವ ದಿನಾಂಕದಂದು ಭಾರತದ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಮಾಡಲಾಯಿತು ?
- 18ನೇ ಜುಲೈ 1958
- 18ನೇ ಜೂನ್ 1951
- 16ನೇ ಜೂನ್ 1950
- 17ನೇ ಜೂನ್ 1951
49. ಗಂಗಾನದಿಯಿಂದ ರೂಪುಗೊಂಡ ಮುಖಜಭೂಮಿಯು ಈ ಕೆಳಗಿನದಕ್ಕೆ ಉದಾಹರಣೆ ?
- ಪಕ್ಷಿಪಾದ ಮುಖಜಭೂಮಿ
- ಶೃಂಗಾಕೃತಿಯ ಮುಖಜಭೂಮಿ
- ಅಳಿವೆ ರೂಪದ ಮುಖಜಭೂಮಿ
- ಅರ್ಕ್ಯುಯೇಟ್ ಮುಖಜಭೂಮಿ
50. ಸರೋವರಗಳ ಜಿಲ್ಲೆ…?
- ನೈನಿತಾಲ್
- ಉದಯಪುರ್