General Knowledge28-01-2022

1. 2023 ರ G 20 ಶೃಂಗ ಸಭೆಯನ್ನು ಆಯೋಜಿಸುವ ದೇಶ ?
- ಭಾರತ
- ರಷ್ಯಾ
- ಇಂಡೋನೇಷ್ಯಾ
- ಇಟಲಿ
2. ಈ ಕೆಳಗಿನವರಲ್ಲಿ ರೈತಗೀತೆಯನ್ನು ರಚಿಸಿದವರು ಯಾರು ?
- ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಕುವೆಂಪು
- ಡಾಕ್ಟರ್ ಶಿವರಾಮ ಕಾರಂತ್
- ಚಂದ್ರಶೇಖರ್ ಕಂಬಾರ್
3. ವಿಶ್ವದ ಯಾವ ದೇಶದಲ್ಲಿ ಗರಿಷ್ಠ ಸಂಖ್ಯೆಯ ರೋಬೋಟ್ಗಳು ಕಾರ್ಯನಿರ್ವಹಿಸುತ್ತಿವೆ ?
- ಅಮೆರಿಕ
- ಜಪಾನ್
- ಉತ್ತರ ಕೊರಿಯಾ
- ದಕ್ಷಿಣ ಕೊರಿಯಾ
4. ಮಿಲಿಟರಿ ಸುಧಾರಣೆಗಳಾದ “ಹುಲಿಯಾ” ಮತ್ತು ಧಾಗ್” ಅನ್ನು ಪರಿಚಯಿಸಿದವರು?
- ಮಹಮದ್ ಬಿನ್ ತುಘಲಕ್
- ಕುತುಬುದ್ದಿನ್ ಐಬಕ್
- ಅಲ್ಲಾವುದ್ದೀನ್ ಖಿಲ್ಜಿ
- ಇಲ್ತಮಶ್
5. ಆಹಾರ ಪದಾರ್ಥಗಳಲ್ಲಿ ಸೂಕ್ಷ್ಮಜೀವಿಗಳನ್ನು ಉತ್ಪಾದಿಸುವ ರೋಗವನ್ನು ಶಾಖದಿಂದ ಕೊಲ್ಲುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ?
- ನೈಟ್ರಿಕರಣ
- ಬಿಸಿ ಮಾಡುವುದು
- ಪಾಶ್ಚರೀಕರಣ
- ಅಮೋನಿಪಿಕೇಶನ್
6. ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ ಅನಗತ್ಯ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇಂಟರ್ನೆಟ್ ಬಳಕೆಯಲ್ಲಿ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದನ್ನು ಏನೆಂದು ಕರೆಯುತ್ತಾರೆ?
- ಹ್ಯಾಕಿಂಗ್
- ಟಾರ್ಜನ್ ಹಾರ್ಸ್
- ಸ್ಪೈವೇರ್
- ಕಿ ಲಾಗರ್
7. ಈ ಕೆಳಗಿನ ಯಾವ ವಿಧಾನದ ಮೂಲಕ ನೀರಿನ ಶಾಶ್ವತ ಗಡಸುತನವನ್ನು ಹೋಗಲಾಡಿಸಬಹುದು ?
- ಆಯಾನ್ ಎಕ್ಸ್ಚೇಂಜ್ ವಿಧಾನ
- ಲೈಮ್ ಚಿಕಿತ್ಸೆ
- ಡಬ್ಲಿಂಗ್ ಸಲ್ಪರ್ ಡೈ ಆಕ್ಸೈಡ್ ಗ್ಯಾಸ್
- ಕುದಿಸುವುದರಿಂದ
8. ಎಣ್ಣೆ ಮತ್ತು ನೀರು ಮಿಶ್ರಣ ವಾಗುವುದಿಲ್ಲ ಏಕೆಂದರೆ ?
- ಮೈಲ್ಮೈ ಸೆಳೆತ
- ಶೇರ್ ಸ್ಟ್ರಿನ್
- ಯಾವುದು ಅಲ್ಲ
- ವಾಲುಮ್ ಎಫೆಕ್ಟ್
9. ಪ್ರಸ್ತುತ ಕರ್ನಾಟಕದ ಅತ್ಯಂತ ಉದ್ದದ ನ್ಯಾಷನಲ್ ಹೈವೇ ಯಾವುದು?
- NH-169
- NH-47
- NH-44
- NH-48
10. “ಮಿಷನ್ ಸಾಗರ” ಇದು ಭಾರತ ಪ್ರಾರಂಭಿಸಿದ ಮಿಷನ್ ಆಗಿದ್ದು ಕೋರೋಣ ಸೋಂಕಿನಿಂದ ತತ್ತರಿಸಿದ ದೇಶಗಳಿಗೆ ಆಹಾರ ಮತ್ತು ಕೋವಿಡ್ ಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಸಲು ಭಾರತ ಸರ್ಕಾರ ನಿಯೋಜಿಸಿದ ಹಡಗಿನ ಹೆಸರು?
- ಐಎಂಎಸ್ ಗೋಮತಿ
- ಐಎನ್ಎಸ್ ಕೇಸರಿ
- ಐಎನ್ಎಸ್ ಶಿವಾಲಿಕ
- ಐಎನ್ಎಸ್ ಸಾತ್ಪುರ
11. ವಿಜಯನಗರ ರಾಜ್ಯದ ಬಗ್ಗೆ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ ?
- ವಿಜಯನಗರ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಿಕಸಿತ ರೂಪವಾಗಿದೆ.
- ಅವರು ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆಯನ್ನು ತೋರಿಸುತ್ತಿದ್ದರು
- ಜೈನರು ಮತ್ತು ವೈಷ್ಣವರ ನಡುವಿನ ಸಮಸ್ಯೆಗಳನ್ನು ಬುಕ್ಕರಾಯರೂ ಪರಿಹರಿಸಿದರು
- ಅವರು ಅವರ ರಾಜಧಾನಿಯಲ್ಲಿ ಮಸೀದಿಯನ್ನು ಕಟ್ಟಿಸಿದನು
12. ಎರಡು ಪಕ್ಕದ ಮತ್ತು ವಿಭಿನ್ನ ಸಸ್ಯ ಸಮುದಾಯಗಳ ನಡುವಿನ ಗಡಿಯನ್ನು ಆಕ್ರಮಿಸಿಕೊಂಡಿರುವ ವೈವಿಧ್ಯಮಯ ನೈಸರ್ಗಿಕ ಸಸ್ಯವರ್ಗದ ಪರಿವರ್ತನಾ ವಲಯವನ್ನು ಕರೆಯಲಾಗುತ್ತದೆ ?
- ಇಕೋಟೋನ್
- ಪರಿಸರ ಅನುಕ್ರಮ
- Ecological niche
13. ಹವಾಮಾನ ತುರ್ತುಪರಿಸ್ಥಿತಿಯನ್ನು ಘೋಷಿಸಿದ ವಿಶ್ವದ ಮೊದಲ ದೇಶ ಯಾವುದು ?
- ಜಪಾನ್
- ಇಂಗ್ಲೆಂಡ್
- ಚೀನಾ
- ಅಮೇರಿಕಾ
14. 24/08/1925 ರಂದು ಕೇಂದ್ರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಮೊದಲ ಅಧಿಕೃತೇತರ ಸದಸ್ಯ ಈ ಕೆಳಗಿನವರಲ್ಲಿ ಯಾರು ?
- ಜೀವಿ ಮಾಲ್ವಂಕರ್
- ಸರ್ದಾರ್ ಹುಕುಂ ಸಿಂಗ್
- ಮಮ್ಮದ್ ಯಾಕುಬ್
- ವಿಠಲ್ ಬಾಯ್ ಪಟೇಲ್
15. ಪ್ರಸ್ತುತ ಭಾರತದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?
- NH-48
- NH-44
- NH-169
- NH-7
16. ಚಂಡಮಾರುತವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ, ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?
- ಭಾರತ- ಸೈಕ್ಲೋನ್
- ಆಸ್ಟ್ರೇಲಿಯಾ- ವರ್ಲ್ಪೂಲ್
- ಅಮೆರಿಕ ಮತ್ತು ಮೆಕ್ಸಿಕೋ- ಹರಿಕೇನ್
- ಚೀನಾ- ಟೈಪುನ್
17. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ಗುರುತಿಸಿ ?
- A ಮಾತ್ರ ಸರಿ
- ರಾಷ್ಟ್ರಪತಿಯು ಹೊರಡಿಸುವ ಸುಗ್ರೀವಾಜ್ಞೆಗಳು ತಾತ್ಕಾಲಿಕ ಅವಧಿಯನ್ನು ಹೊಂದಿರುತ್ತವೆ
- ರಾಷ್ಟ್ರಪತಿಯಿಂದ ಹೊರಡಿಸಲ್ಪಟ್ಟ ಸುಗ್ರೀವಾಜ್ಞೆಯನ್ನು 6 ವಾರಗಳೊಳಗೆ ಅನುಮೋದಿಸಬೇಕು ಇಲ್ಲವಾದರೆ ರದ್ದಾಗುತ್ತದೆ.
- A ಮತ್ತು B ಎರಡು ಸರಿ
- B ಮಾತ್ರ ಸರಿ
18. ಸಕ್ಕರೆಯನ್ನು ಆಲ್ಕೋಹಾಲ್ ಹಾಗೆ ಪರಿವರ್ತಿಸುವ ಪ್ರಕ್ರಿಯೆ ಯನ್ನು ಏನೆಂದು ಕರೆಯುತ್ತಾರೆ ?
- ನೈಟ್ರೋಜನ್ ಫಿಕ್ಷನ್
- ಫರ್ಮೆಂಟೇಶನ್
- ಮೋಲ್ಡಿಂಗ್
- ಹುಳಿ ಕರಣ
19. ಪೊಲೀಸ್ ಇಲಾಖೆಯಲ್ಲಿ ತನಿಖೆಗಾಗಿ ಸ್ವಯಂ ಚಾಲಿತ multi-modal ಬಯೋಮೆಟ್ರಿಕ್ಸ್ ಗುರುತಿನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು?
- ರಾಜಸ್ಥಾನ್
- ಮಹಾರಾಷ್ಟ್ರ
- ಆಂಧ್ರ ಪ್ರದೇಶ್
- ಕರ್ನಾಟಕ
20. ಭಾರತದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು?
- ಉತ್ತರ ಪ್ರದೇಶ್
- ಪಶ್ಚಿಮ ಬಂಗಾಳ
- ಛತ್ತಿಸ್ಗಡ್
- ಮಧ್ಯ ಪ್ರದೇಶ್