General Knowledge28-01-2022

Jan 28, 2022 11:04 am By Admin

1. 2023 ರ G 20 ಶೃಂಗ ಸಭೆಯನ್ನು ಆಯೋಜಿಸುವ ದೇಶ ?

  • ಭಾರತ
  • ರಷ್ಯಾ
  • ಇಂಡೋನೇಷ್ಯಾ
  • ಇಟಲಿ

2. ಈ ಕೆಳಗಿನವರಲ್ಲಿ ರೈತಗೀತೆಯನ್ನು ರಚಿಸಿದವರು ಯಾರು ?

  • ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಕುವೆಂಪು
  • ಡಾಕ್ಟರ್ ಶಿವರಾಮ ಕಾರಂತ್
  • ಚಂದ್ರಶೇಖರ್ ಕಂಬಾರ್

3. ವಿಶ್ವದ ಯಾವ ದೇಶದಲ್ಲಿ ಗರಿಷ್ಠ ಸಂಖ್ಯೆಯ ರೋಬೋಟ್ಗಳು ಕಾರ್ಯನಿರ್ವಹಿಸುತ್ತಿವೆ ?

  • ಅಮೆರಿಕ
  • ಜಪಾನ್
  • ಉತ್ತರ ಕೊರಿಯಾ
  • ದಕ್ಷಿಣ ಕೊರಿಯಾ

4. ಮಿಲಿಟರಿ ಸುಧಾರಣೆಗಳಾದ “ಹುಲಿಯಾ” ಮತ್ತು ಧಾಗ್” ಅನ್ನು ಪರಿಚಯಿಸಿದವರು?

  • ಮಹಮದ್ ಬಿನ್ ತುಘಲಕ್
  • ಕುತುಬುದ್ದಿನ್ ಐಬಕ್
  • ಅಲ್ಲಾವುದ್ದೀನ್ ಖಿಲ್ಜಿ
  • ಇಲ್ತಮಶ್

5. ಆಹಾರ ಪದಾರ್ಥಗಳಲ್ಲಿ ಸೂಕ್ಷ್ಮಜೀವಿಗಳನ್ನು ಉತ್ಪಾದಿಸುವ ರೋಗವನ್ನು ಶಾಖದಿಂದ ಕೊಲ್ಲುವ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ?

  • ನೈಟ್ರಿಕರಣ
  • ಬಿಸಿ ಮಾಡುವುದು
  • ಪಾಶ್ಚರೀಕರಣ
  • ಅಮೋನಿಪಿಕೇಶನ್

6. ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ ಅನಗತ್ಯ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಇಂಟರ್ನೆಟ್ ಬಳಕೆಯಲ್ಲಿ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದನ್ನು ಏನೆಂದು ಕರೆಯುತ್ತಾರೆ?

  • ಹ್ಯಾಕಿಂಗ್
  • ಟಾರ್ಜನ್ ಹಾರ್ಸ್
  • ಸ್ಪೈವೇರ್
  • ಕಿ ಲಾಗರ್

7. ಈ ಕೆಳಗಿನ ಯಾವ ವಿಧಾನದ ಮೂಲಕ ನೀರಿನ ಶಾಶ್ವತ ಗಡಸುತನವನ್ನು ಹೋಗಲಾಡಿಸಬಹುದು ?

  • ಆಯಾನ್ ಎಕ್ಸ್ಚೇಂಜ್ ವಿಧಾನ
  • ಲೈಮ್ ಚಿಕಿತ್ಸೆ
  • ಡಬ್ಲಿಂಗ್ ಸಲ್ಪರ್ ಡೈ ಆಕ್ಸೈಡ್ ಗ್ಯಾಸ್
  • ಕುದಿಸುವುದರಿಂದ

8. ಎಣ್ಣೆ ಮತ್ತು ನೀರು ಮಿಶ್ರಣ ವಾಗುವುದಿಲ್ಲ ಏಕೆಂದರೆ ?

  • ಮೈಲ್ಮೈ ಸೆಳೆತ
  • ಶೇರ್ ಸ್ಟ್ರಿನ್
  • ಯಾವುದು ಅಲ್ಲ
  • ವಾಲುಮ್ ಎಫೆಕ್ಟ್

9. ಪ್ರಸ್ತುತ ಕರ್ನಾಟಕದ ಅತ್ಯಂತ ಉದ್ದದ ನ್ಯಾಷನಲ್ ಹೈವೇ ಯಾವುದು?

  • NH-169
  • NH-47
  • NH-44
  • NH-48

10. “ಮಿಷನ್ ಸಾಗರ” ಇದು ಭಾರತ ಪ್ರಾರಂಭಿಸಿದ ಮಿಷನ್ ಆಗಿದ್ದು ಕೋರೋಣ ಸೋಂಕಿನಿಂದ ತತ್ತರಿಸಿದ ದೇಶಗಳಿಗೆ ಆಹಾರ ಮತ್ತು ಕೋವಿಡ್ ಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಸಲು ಭಾರತ ಸರ್ಕಾರ ನಿಯೋಜಿಸಿದ ಹಡಗಿನ ಹೆಸರು?

  • ಐಎಂಎಸ್ ಗೋಮತಿ
  • ಐಎನ್ಎಸ್ ಕೇಸರಿ
  • ಐಎನ್ಎಸ್ ಶಿವಾಲಿಕ
  • ಐಎನ್ಎಸ್ ಸಾತ್ಪುರ

11. ವಿಜಯನಗರ ರಾಜ್ಯದ ಬಗ್ಗೆ ತಪ್ಪಾದ ಹೇಳಿಕೆಯನ್ನು ಆಯ್ಕೆ ಮಾಡಿ ?

  • ವಿಜಯನಗರ ಕಲೆ ಮತ್ತು ಶಿಲ್ಪಕಲೆ ನಾಗರ ಶೈಲಿಯ ವಿಕಸಿತ ರೂಪವಾಗಿದೆ.
  • ಅವರು ಎಲ್ಲ ಧರ್ಮಗಳ ಬಗ್ಗೆ ಸಹಿಷ್ಣುತೆಯನ್ನು ತೋರಿಸುತ್ತಿದ್ದರು
  • ಜೈನರು ಮತ್ತು ವೈಷ್ಣವರ ನಡುವಿನ ಸಮಸ್ಯೆಗಳನ್ನು ಬುಕ್ಕರಾಯರೂ ಪರಿಹರಿಸಿದರು
  • ಅವರು ಅವರ ರಾಜಧಾನಿಯಲ್ಲಿ ಮಸೀದಿಯನ್ನು ಕಟ್ಟಿಸಿದನು

12. ಎರಡು ಪಕ್ಕದ ಮತ್ತು ವಿಭಿನ್ನ ಸಸ್ಯ ಸಮುದಾಯಗಳ ನಡುವಿನ ಗಡಿಯನ್ನು ಆಕ್ರಮಿಸಿಕೊಂಡಿರುವ ವೈವಿಧ್ಯಮಯ ನೈಸರ್ಗಿಕ ಸಸ್ಯವರ್ಗದ ಪರಿವರ್ತನಾ ವಲಯವನ್ನು ಕರೆಯಲಾಗುತ್ತದೆ ?

  • ಇಕೋಟೋನ್
  • ಪರಿಸರ ಅನುಕ್ರಮ
  • Ecological niche

13. ಹವಾಮಾನ ತುರ್ತುಪರಿಸ್ಥಿತಿಯನ್ನು ಘೋಷಿಸಿದ ವಿಶ್ವದ ಮೊದಲ ದೇಶ ಯಾವುದು ?

  • ಜಪಾನ್
  • ಇಂಗ್ಲೆಂಡ್
  • ಚೀನಾ
  • ಅಮೇರಿಕಾ

14. 24/08/1925 ರಂದು ಕೇಂದ್ರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ಮೊದಲ ಅಧಿಕೃತೇತರ ಸದಸ್ಯ ಈ ಕೆಳಗಿನವರಲ್ಲಿ ಯಾರು ?

  • ಜೀವಿ ಮಾಲ್ವಂಕರ್
  • ಸರ್ದಾರ್ ಹುಕುಂ ಸಿಂಗ್
  • ಮಮ್ಮದ್ ಯಾಕುಬ್
  • ವಿಠಲ್ ಬಾಯ್ ಪಟೇಲ್

15. ಪ್ರಸ್ತುತ ಭಾರತದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?

  • NH-48
  • NH-44
  • NH-169
  • NH-7

16. ಚಂಡಮಾರುತವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ, ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿಲ್ಲ?

  • ಭಾರತ- ಸೈಕ್ಲೋನ್
  • ಆಸ್ಟ್ರೇಲಿಯಾ- ವರ್ಲ್ಪೂಲ್
  • ಅಮೆರಿಕ ಮತ್ತು ಮೆಕ್ಸಿಕೋ- ಹರಿಕೇನ್
  • ಚೀನಾ- ಟೈಪುನ್

17. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ಗುರುತಿಸಿ ?

  • A ಮಾತ್ರ ಸರಿ
  • ರಾಷ್ಟ್ರಪತಿಯು ಹೊರಡಿಸುವ ಸುಗ್ರೀವಾಜ್ಞೆಗಳು ತಾತ್ಕಾಲಿಕ ಅವಧಿಯನ್ನು ಹೊಂದಿರುತ್ತವೆ
  • ರಾಷ್ಟ್ರಪತಿಯಿಂದ ಹೊರಡಿಸಲ್ಪಟ್ಟ ಸುಗ್ರೀವಾಜ್ಞೆಯನ್ನು 6 ವಾರಗಳೊಳಗೆ ಅನುಮೋದಿಸಬೇಕು ಇಲ್ಲವಾದರೆ ರದ್ದಾಗುತ್ತದೆ.
  • A ಮತ್ತು B ಎರಡು ಸರಿ
  • B ಮಾತ್ರ ಸರಿ

18. ಸಕ್ಕರೆಯನ್ನು ಆಲ್ಕೋಹಾಲ್ ಹಾಗೆ ಪರಿವರ್ತಿಸುವ ಪ್ರಕ್ರಿಯೆ ಯನ್ನು ಏನೆಂದು ಕರೆಯುತ್ತಾರೆ ?

  • ನೈಟ್ರೋಜನ್ ಫಿಕ್ಷನ್
  • ಫರ್ಮೆಂಟೇಶನ್
  • ಮೋಲ್ಡಿಂಗ್
  • ಹುಳಿ ಕರಣ

19. ಪೊಲೀಸ್ ಇಲಾಖೆಯಲ್ಲಿ ತನಿಖೆಗಾಗಿ ಸ್ವಯಂ ಚಾಲಿತ multi-modal ಬಯೋಮೆಟ್ರಿಕ್ಸ್ ಗುರುತಿನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಯಾವುದು?

  • ರಾಜಸ್ಥಾನ್
  • ಮಹಾರಾಷ್ಟ್ರ
  • ಆಂಧ್ರ ಪ್ರದೇಶ್
  • ಕರ್ನಾಟಕ

20. ಭಾರತದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು?

  • ಉತ್ತರ ಪ್ರದೇಶ್
  • ಪಶ್ಚಿಮ ಬಂಗಾಳ
  • ಛತ್ತಿಸ್ಗಡ್
  • ಮಧ್ಯ ಪ್ರದೇಶ್