GK Question and Answers22-12-2021

1. ಶೇರ್ ಶಾ ಸೂರಿಯ ಸಮಾಧಿ ಇರುವ ಸ್ಥಳ?
- ದೆಹಲಿ
- ಬಿಹಾರದ ಸಾಸಾರಾಂ
- ಅಜ್ಮೀರ್
- ಆಗ್ರಾ
2. ತುಲ್ಘಾಮಾ ಎನ್ನುವುದು ಒಂದು?
- ಕೃತಿ
- ಕಂದಾಯ ಪದ್ಧತಿ
- ಮೊಘಲ್ ಸುಲ್ತಾನರ ಕಾಲದ ಇಲಾಖೆ
- ಯುದ್ಧ ತಂತ್ರ
3. ಮಂಗೊಳರ ಧಾಳಿ ತಡೆಯಲು ಸಿಂಧು ನದಿ ದಂಡೆಯ ಸುತ್ತ ಕೋಟೆ ಕಟ್ಟಿಸಿದ ಸುಲ್ತಾನ?
- ಅಲ್ಲಾವುದ್ದೀನ್ ಖಿಲ್ಜಿ
- ಜಲಾಲುದ್ದೀನ್ ಖಿಲ್ಜಿ
- ಬಲ್ಬಣ್
- ಇಲ್ತಮಿಷ್
4. ಗೈರತಶ್ರೀ ಎನ್ನುವುದು ದೆಹಲಿ ಸುಲ್ತಾನರ ಕಾಲದ ಒಂದು?
- ಧಾರ್ಮಿಕ ಕೃತಿ
- ಆಡಳಿತ ಇಲಾಖೆ
- ಕಾನೂನು ಗ್ರಂಥ
- ಕಾನೂನು ವ್ಯವಸ್ಥೆ
5. ಮಲಿಕ್ ಮಹ್ಮದ್ ಜೈಸಿಯ pdmaavat ಒಂದು?
- ಅರೇಬಿಕ್ ಕಾವ್ಯ
- ಉರ್ದು ಕಾವ್ಯ
- ಪರ್ಷಿಯನ್ ಕಾವ್ಯ
6. ಹಿಂದೂಗಳ ಮೇಲೆ ಜಿಜಿಯಾ ಕಂದಾಯ ಹೇರಿದ ಸುಲ್ತಾನ?
- ಮಹ್ಮದ್ ಬಿನ್ ತುಘಲಕ್
- ಫಿರೋಜ್ ಷಾ ತುಘಲಕ್
- ಅಲ್ಲಾವುದ್ದೀನ್ ಖಿಲ್ಜಿ
- ತೈಮೂರ್
7. ರಾಣಿ ಪದ್ಮಿನಿ ದೇವಿ ಯಾವ ರಜಪೂತ ಮನೆತನಕ್ಕೆ ಸೇರಿದವಳು?
- ಅಂಬರ್
- ರಣತಂಭೋರ್
- ಮಾಳ್ವ
- ಮೇವಾರ
8. ಯಾರ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರವಾಗಿ ಆಡಳಿತ ಮಾಡಿದ ಪ್ರಥಮ ದೆಹಲಿ ಸುಲ್ತಾನ ಯಾರು?
- ಇಲ್ತ್ಮೇಶ್
- Kutbuddin aibak
- ಅಲ್ಲಾವುದ್ದೀನ್ ಖಿಲ್ಜಿ
- ಬಲ್ಬನ್
9. ಇಬ್ರಾಹಿಂ ಲೋದಿ ಹಾಗೂ ರಾಣಾ ಸಂಗ್ರಾಮ್ ರ ನಡುವೆ ನಡೆದ ಕದನ?
- ಕಣ್ವ ಕದನ
- ಬಿಲ್ಗ್ರಾಮ್ ಕದನ
- ಕತಾಲಿ ಕದನ
- ಚೌಸ ಕದನ
10. ಪರ್ಷಿಯನ್ ಭಾಷೆಯಲ್ಲಿ ತನ್ನ ಆತ್ಮಚರಿತ್ರೆ ಬರೆದ ಮೊದಲ ಸುಲ್ತಾನ?
- ಘಿಯಾಸುದ್ದಿನ ತುಘಲಕ್
- ಮಹ್ಮದ್ ಬಿನ್ ತುಘಲಕ್
- ಸಿಕಂದರ್ ಲೋದಿ
- ಫಿರೋಜ್ ಷಾ ತುಘಲಕ್
11. ಆಗ್ರಾ ನಗರದ ನಿರ್ಮಾಪಕ?
- ಬಲ್ಬನ್
- ಸಿಕಂದರ್ ಲೋದಿ
- ಇಬ್ರಾಹಿಂ ಲೋದಿ
- ಫಿರೋಜ್ ಷಾ ತುಘಲಕ್
12. ದೆಹಲಿ ಸುಲ್ತಾನ ರ ಕೊನೆಯ ದೊರೆ?
- ದೌಲತ್ ಖಾನ್
- ಸಿಕಂದರ್ ಲೋದಿ
- ಬಹಲೂಲ್ ಲೋದಿ
- ಇಬ್ರಾಹಿಂ ಲೋದಿ
13. ದೆಹಲಿ ಸುಲ್ತಾನರ ಆಡಳಿತ ಕೊನೆಗಾಣಿಸಿದವರು?
- ಹುಮಾಯೂನ್
- ಅಕ್ಬರ
- ಶೇರ್ ಶಾ ಸೂರಿ
- ಬಾಬರ್
14. ವಿರೋಧ ನೀತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಮೊದಲ ದೆಹಲಿ ಸುಲ್ತಾನ?
- ಮಹ್ಮದ್ ಬಿನ್ ತುಘಲಕ್
- ಇಬ್ರಾಹಿಂ ಲೋಧಿ
- ಮುಬಾರಕ್ ಶಾ
- ಫಿರೋಜ್ ಷಾ ತುಘಲಕ್
15. ದೆಹಲಿ ಗದ್ದುಗೆ ಏರಲು ಅಲ್ಲಾವುದ್ದೀನ್ ಖಿಲ್ಜಿ ಗೆ ಯಾವ ದಾಳಿ ಸಹಾಯ ಮಾಡಿತು ಎನ್ನಲಾಗಿದೆ?
- ದೇವಗಿರಿ
- ಗುಜರಾತ್
- ಬಿಹಾರ
- ಮೇವಾರ್
16. ಸೈಯ್ಯದ್ ಸಂತತಿಯ ಸ್ಥಾಪಕ?
- ಮಹಮ್ಮದ್ ಷಾ
- ಹಮೀದ್ ಖಾನ್
- ಖಿಜರಖಾನ್
- ಮುಬಾರಕ್ ಶಾ
17. ಸೈನಿಕ ಇಲಾಖೆಯಲ್ಲಿ ಕುದುರೆಗಳಿಗೆ ಮುದ್ರೆ ಹಾಕುವ ದಾಗ್ ಪದ್ಧತಿಯನ್ನು ಪ್ರಾರಂಭಿಸಿದವರು?
- ಅಲ್ಲಾವುದ್ದೀನ್ ಖಿಲ್ಜಿ
- ಮಹ್ಮದ್ ಬಿನ್ ತುಘಲಕ್
- ಇಲ್ತಮಿಷ
- ಬಲ್ಬನ್
18. ಹಿಂದೂ ದೇವಾಲಯ ಗಳನ್ನು ನಾಶಮಾಡಿ ದೇವರ ವಿಗ್ರಹದ ಚೂರುಗಳನ್ನು ಮಾಂಸದ ಅಂಗಡಿಯ ತೂಕದ ಕಲ್ಲುಗಳನ್ನಾಗಿ ನಿರ್ಮಿಸಿದ ಸುಲ್ತಾನ?
- ಫಿರೋಜ್ ಷಾ ತುಘಲಕ್
- ಇಬ್ರಾಹಿಂ ಲೋದಿ
- ಕುತಬುದ್ದೀನ್ ಐಬಕ್
- ಸಿಕಂದರ್ ಷಾ ಲೋದಿ
19. 8 ಜನ ದೆಹಲಿ ಸುಲ್ತಾನರ ಆಡಳಿತವನ್ನು ಕಣ್ಣಾರೆ ಕಂಡ ಏಕೈಕ ವ್ಯಕ್ತಿ?
- ಇಬ್ನ್ ಬಾತೂಟ್
- ಅಮೀರ್ ಖುಸ್ರೋ
- Abul phajal
20. ದ್ವಾರಸಮುದ್ರದ ಮೇಲೆ ಮಲ್ಲಿಕ್ ಕಾಪೂರ್ ದಾಳಿ ಮಾಡಿದ ಸಮಯದಲ್ಲಿ ಹೊಯ್ಸಳ ಸಾಮ್ರಾಜ್ಯದ ಅರಸ ಯಾರಾಗಿದ್ದರು?
- 4 ನೇ ಬಲ್ಲಾಳ
- 2 ನೇ ಬಲ್ಲಾಳ
- 3 ನೇ ಬಲ್ಲಾಳ
- ವಿಷ್ಣುವರ್ಧನ್
21. ದ್ವಿತೀಯ ಅಲೆಕ್ಸಾಂಡರ್ ಹಾಗೂ ಸಿಕಂದರ್ ಈ ಸಹಾನಿ ಇವು ಯಾವ ಸುಲ್ತಾನನ ಬಿರುದುಗಳು?
- ಅಲ್ಲಾವುದ್ದೀನ್ ಖಿಲ್ಜಿ
- Pirojh ಶಾ ತುಘಲಕ್
- ಕುತುಬ್ ಉದ್ ದಿನ್ ತುಘಲಕ್
- ಮಹ್ಮದ್ ಬಿನ್ ತುಘಲಕ್
22. ದೇಹದಲ್ಲಿ ಆಹಾರವನ್ನು ಬಳಸಿಕೊಳ್ಳುವ ಪ್ರಕ್ರಿಯೆಯ ಹೆಸರು?
- ಆಹಾರ ಸೇವನೆ
- ವಿಸರ್ಜನೆ
- ಪೋಷಣೆ
- ಯಾವುದು ಅಲ್ಲ
23. ಬೂಷ್ಟು (Fungs) ಒಂದು?
- ಪರಾವಲಂಬಿ
- ಕೊಳೆತಿನಿ
- ಸ್ವಪೋಷಿತ
- ಮಿಶ್ರಾಹಾರಿ
24. ಸಸ್ಯಗಳ ಆಹಾರ ಎಲ್ಲಿ ತಯಾರಾಗುತ್ತದೆ?
- ಹೂವುಗಳಲ್ಲಿ
- ಎಲೆಗಳಲ್ಲಿ
- ಕಾಂಡದಲ್ಲಿ
- ಯಾವುದು ಅಲ್ಲ
25. ಯಾವ ಜೀವಿಯಿಂದ ಮಲೇರಿಯಾ ರೋಗ ಬರುತ್ತದೆ?
- ಎಂಟಮೀಬಾ ಹಿಸ್ಟೋಲಿಟಿಕಾ
- ಜಂತುಹುಳು
- ಪ್ಲಾಸ್ಮೋಡಿಯಂ
- ಕಾರಲುಹುಳು
26. ಈ ಕೆಳಗಿನ ಯಾವ ಜೀವಿಯಿಂದ ರಕ್ತಭೇದಿಯುಂಟಾಗುತ್ತದೆ ?
- ಕೊಕ್ಕೆಹುಳು
- ಜಂತುಹುಳು
- ಎಂಟಮಿಬಾ ಹಿಸ್ಟೋಲಿಟಿಕಾ
- ಪರಾವಲಂಬಿ
27. ಕೊಳೆಯುತ್ತಿರುವ ಸಾವಯವ ವಸ್ತುಗಳಿಂದ ಪೋಷಣೆ ಪಡೆಯುವ ಸೂಕ್ಷ್ಮ ಜೀವಿಯೇ ?
- ಪರಾವಲಂಬಿ
- ಸಸ್ಯಗಳು
- ಬೂಷ್ಟು
- ಹೇನುಗಳು
28. ಈ ಕೆಳಗಿನವುಗಳಲ್ಲಿ ಯಾವುದು ಪರಾವಲಂಬಿಗಳಿಗೆ ಉದಾಹರಣೆ ಅಲ್ಲ ?
- ಕೊಕ್ಕೆಹುಳು
- ಜಂತುಹುಳು
- ಹೈಡ್ರಾ
- ಕಾರಲುಹುಳು
29. ಆಹಾರ ತಯಾರಿಕೆಗೆ ಸೂರ್ಯನ ಬೆಳಕನ್ನು ಉಪಯೋಗಿಸುವ ಬದಲು ರಾಸಾಯನಿಕ ಶಕ್ತಿಯನ್ನು ಉಪಯೋಗಿಸುವ ಬ್ಯಾಕ್ಟೀರಿಯಾ ಯಾವುದು?
- ನೇರಳೆ ಬ್ಯಾಕ್ಟೀರಿಯಾ
- ಅಝೋನೊ ಬ್ಯಾಕ್ಟೀರಿಯಾ
- ಅಲ್ಗೀ ಬ್ಯಾಕ್ಟೀರಿಯಾ
- ಶಿಲೀಂಧ್ರಗಳು
30. ಒಂದು ಜಂತುಹುಳು ಸುಮಾರು ದಿನವೊಂದಕ್ಕೆ ಇಡುವ ಮೊಟ್ಟೆಗಳ ಸಂಖ್ಯೆ ?
- 2,00,000
- 3,00,000
- 4,00,000
- 5,00,000