History General Knowledge

Apr 14, 2022 10:43 am By Admin

1. ಋಗ್ವೇದ ಯಾವ ಕಾಲದಲ್ಲಿ ಬೆಳಕಿಗೆ ಬಂದಿತ್ತು ?

  • ಉತ್ತರ ವೇದಗಳ ಕಾಲ
  • ಪೂರ್ವ ವೇದಗಳ ಕಾಲ
  • ಆರ್ಯರ ಕಾಲ

2. ವೇದಗಳ ಕಾಲದ ಪ್ರಕಾರ ದೈವ, ಆಶಾ, ಗಂಧರ್ವ, ಸ್ವಯಂವರ ಎಂದರೆ ಏನು?

  • ಸಾಮಾಜಿಕ ವ್ಯವಸ್ಥೆಯ ಪದ್ಧತಿಗಳು
  • ಮದುವೆ ಪದ್ಧತಿಗಳು
  • ಆಡಳಿತ ಪದ್ಧತಿಗಳು
  • ಯಾವುದು ಅಲ್ಲ

3. ವೇದಗಳ ಕಾಲದ ಪ್ರಕಾರ ಅಸುರ ಎಂದರೆ ?

  • ವರದಕ್ಷಿಣೆ ಇಲ್ಲದೆ ನಡೆಯುತ್ತಿದ್ದ ಮದುವೆ
  • ಕನ್ಯಾಪಿತೃ ವಿಗೆ ಶುಲ್ಕವನ್ನು ನೀಡಿ ನಡೆಯುತ್ತಿದ್ದ ಮದುವೆ
  • ಬಲವಂತದಿಂದ ನಡೆಯುತ್ತಿದ್ದ ಮದುವೆ
  • ಇದ್ಯಾವುದು ಅಲ್ಲ

4. ಸೂರ್ಯನ ತಾಯಿ ಸಾವಿತ್ರಿ ದೇವಿಯ ಬಗ್ಗೆ ಯಾವ ವೇದದಲ್ಲಿದೆ ?

  • ಸಾಮವೇದ
  • ಅಥರ್ವವೇದ
  • ಋಗ್ವೇದ
  • ಯಜುರ್ವೇದ

5. ಯಜ್ಞ ವಿಧಾನಗಳನ್ನು ಒಳಗೊಂಡ ವೇದ ಯಾವುದು ?

  • ಯಜುರ್ವೇದ
  • ಸಾಮವೇದ
  • ಋಗ್ವೇದ
  • ಅಥರ್ವವೇದ

6. ತಂತ್ರ ಮಂತ್ರ ಗಳನ್ನು ಒಳಗೊಂಡ ವೇದ ?

  • ಋಗ್ವೇದ
  • ಯಜುರ್ವೇದ
  • ಸಾಮವೇದ
  • ಅಥರ್ವವೇದ

7. ಗಂಧರ್ವವೆದ ಇದು ಯಾವ ವೇದದ ಉಪವೇದ ವಾಗಿದೆ ?

  • ಋಗ್ವೇದ
  • ಯಜುರ್ವೇದ
  • ಸಾಮವೇದ
  • ಅಥರ್ವವೇದ

8. ನ್ಯಾಯ ದರ್ಶನ ಮಾಡಿದವರು ಯಾರು ?

  • ಪತಂಜಲಿ
  • ಗೌತಮ
  • ಕಪಿಲ
  • ಕಣ್ಣದನ

9. ಸಿಂಧೂ ನಾಗರಿಕತೆಯ ಯಾವ ನಗರವು 3 ಬಡಾವಣೆಗಳಿಂದ ಕೂಡಿತ್ತು ?

  • ದೋಲವೀರ
  • ಕಾಲಿಬಂಗನ್
  • ಲೋತಲ್
  • ಸುರ ಕೊಟ್ಟ

10. ಹತ್ತಿಯನ್ನು ಪ್ರಪಂಚದಲ್ಲಿ ಮೊದಲ ಬಾರಿಗೆ ಬರೆದವರು ಯಾರು ?

  • ಆರ್ಯರು
  • ಉತ್ತರ ವೇದ ಕಾಲದ ಅವರು
  • ಪೂರ್ವ ವೇದಗಳ ಕಾಲದ ವರು
  • ಸಿಂಧೂ ನಾಗರಿಕತೆಯ ಜನರು

11. ನಾಲ್ಕು ವರ್ಣಗಳ ಪ್ರಕಾರ ವೈಶ್ಯ ಎಂದರೆ ?

  • ದೇವರ ಬಾಯಿಯಿಂದ ಜನಿಸಿದವರು
  • ದೇವರ ಬಾಹುಗಳಿಂದ ಜನಿಸಿದವನು
  • ದೇವರ ತೊಡೆಯಿಂದ ಜನಿಸಿದವರು
  • ದೇವರ ಪಾದಗಳಿಂದ ಜನಿಸಿದವನು
  • 

12. 1920 ರಲ್ಲಿ ಅಸಹಕಾರ ಚಳವಳಿಯ ಪ್ರಾರಂಭದೊಂದಿಗೆ ಯಾರ ಸಾವು ಸಂಭವಿಸಿತು…?

  • ದಾದಾಬಾಯಿ ನವರೋಜಿ
  • ಲೋಕಮಾನ್ಯ ತಿಲಕ್
  • ಲಾಲಾ ಲಜಪತ್ ರಾಯ್
  • ಬಿಪಿನ್ ಚಂದ್ರ ಪಾಲ್

13. ಬಾರ್ಡೋಲಿ ಸತ್ಯಾಗ್ರಹದ ನಂತರ ವಲ್ಲಭಭಾಯಿ ಪಟೇಲರಿಗೆ ‘ಸರ್ದಾರ್’ ಎಂಬ ಬಿರುದನ್ನು ನೀಡಿದವರು…?

  • ಜವಾಹರ್ ಲಾಲ್ ನೆಹರೂ
  • ಮೋತಿಲಾಲ್ ನೆಹರೂ
  • ಮಹಾತ್ಮಾ ಗಾಂಧಿ
  • ಮೌಲಾನಾ ಅಬ್ದುಲ್ ಕಲಾಂ ಆಜಾದ್

14. ಈ ಕೆಳಗಿನ ನಾಯಕರಲ್ಲಿ ಯಾರು ಲೋಕಹಿತವಾದಿ ಎಂದು ಪ್ರಸಿದ್ಧರಾಗಿದ್ದರು..?

  • ಗೋಪಾಲ ಕೃಷ್ಣ ಗೋಖಲೆ
  • ಗೋಪಾಲ ಹರಿ ದೇಶಮುಖ್
  • ಫಿರೋಜ್ ಷಾ ಮೆಹ್ತಾ
  • ಬಾಲ್ ಗಂಗಾಧರ್ ತಿಲಕ್

15. ಈ ಕೆಳಗಿನವರಲ್ಲಿ ಯಾರು ಭಾರತದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ…?

  • ರಾಜ್ಯ ಸಭೆ ಸದಸ್ಯರು
  • ವಿಧಾನ ಸಭೆ ಸದಸ್ಯರು
  • ದೇಹಲಿ ವಿಧಾನಸಭಾ ಸದಸ್ಯರು
  • ವಿಧಾನ ಪರಿಷತ್ ಸದಸ್ಯರು

16. ಅಧ್ಯಕ್ಷ ಅಥವಾ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಅಥವಾ ಉಂಟಾಗುವ ಅನುಮಾನಗಳು ಮತ್ತು ವಿವಾದಗಳನ್ನು ಯಾರು ನಿರ್ಧರಿಸುತ್ತಾರೆ…?

  • ಸಂಸತ್ತು
  • ಚುನಾವಣಾ ಆಯೋಗ
  • ಸರ್ವೋಚ್ಛ ನ್ಯಾಯಾಲಯ
  • ಉಚ್ಚ ನ್ಯಾಯಾಲಯ

17. ಈ ಕೆಳಗಿನವರಲ್ಲಿ ಯಾರು ತಮ್ಮ ರಾಜೀನಾಮೆಯನ್ನು ಭಾರತದ ರಾಷ್ಟ್ರಪತಿಗೆ ಸಲ್ಲಿಸುವುದಿಲ್ಲ….?

  • ಸುಪ್ರೀಂ ಕೋರ್ಟ್ ನ್ಯಾಯಾಧೀಶರು
  • ರಾಜ್ಯಪಾಲರು
  • ಹೈಕೋರ್ಟ್ ನ್ಯಾಯಾಧೀಶರು
  • ಲೋಕಸಭಾ ಅಧ್ಯಕ್ಷರು

18. ಭಾರತೀಯ ಸಂವಿಧಾನದಲ್ಲಿ ತಿಳಿಸಿರುವಂತೆ ರಾಷ್ಟ್ರಪತಿಯ ಮೇಲೆ ದೋಷಾರೋಪಣೆ ಮಾಡುವ ವಿಧಾನವನ್ನು ಇಲ್ಲಿಂದ ಎರವಲು ಪಡೆಯಲಾಗಿದೆ….?

  • ಯು ಎಸ್ ಎ
  • ಯು ಕೆ
  • ಜರ್ಮನಿ
  • ಆಸ್ಟ್ರೇಲಿಯಾ

19. ಈ ಕೆಳಗಿನ ಯಾವ ಸ್ವಾತಂತ್ರ್ಯಗಳನ್ನು ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕು ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲ ಆದರೆ ತರುವಾಯ ಅದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ…?

  • • ಪತ್ರಿಕಾ ಸ್ವಾತಂತ್ರ್ಯ
  • ಸಂಘ ಮತ್ತು ಒಕ್ಕೂಟದ ಸ್ವಾತಂತ್ರ್ಯ
  • ವ್ಯಾಪಾರ, ಉದ್ಯೋಗ ಮತ್ತು ವ್ಯವಹಾರದ ಸ್ವಾತಂತ್ರ್ಯ
  • ದೇಶದ ಯಾವುದೇ ಭಾಗದಲ್ಲಿ ವಾಸಿಸಲು ಮತ್ತು ನೆಲೆಸಲು ಸ್ವಾತಂತ್ರ್ಯ

20. ಇವುಗಳಲ್ಲಿ ಯಾವುದು ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಸೇರಿಸಲಾಗಿಲ್ಲ….?

  • ಕಾನೂನಿನ ಮುಂದೆ ಎಲ್ಲರೂ ಸಮಾನರು
  • ವಾಕ್ ಸ್ವಾತಂತ್ರ್ಯದ ಹಕ್ಕು
  • ಸಮಾನ ಕೆಲಸಕ್ಕೆ ಸಮಾನ ವೇತನ
  • ಸಂವಿಧಾನ ಪರಿಹಾರಾತ್ಮಕ ಹಕ್ಕು