History General Knowledge 2022

1. ಅಯ್ಯೊದೇಯಲ್ಲಿ ಬಾಬ್ರಿ ಮಸೀದಿಯನ್ನು ಧ್ವನಿಸಗೊಳಿಸಿದ್ದು ಯಾವಾಗ ?…
- ಡಿಸೆಂಬರ್ 6 , 1993
- ಡಿಸೆಂಬರ್ 6 , 1990
- ಡಿಸೆಂಬರ್ 6 , 1992
- ಡಿಸೆಂಬರ್ 6 , 1991
2. ನಮ್ಮ ದೇಶದ ಹಣಕಾಸು ಪರಿಸ್ಥಿತಿಯನ್ನು ಉತ್ತಮ ಪಡಿಸಲು ಭಾರತೀಯ ಸರ್ಕಾರದ ಪ್ರಸಕ್ತ ಅನುಸಂಧಾನ….. ?
- ವಿದೇಶಿ ನೇರ ಹೂಡಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು
- ನಗದು ಬೆಳೆಗಳ ಉತ್ಪಾದಕತೆ ಮತ್ತು ಉತ್ಪಾದನೆಯನ್ನು ಸುಧಾರಿಸುವುದು
- ರತ್ನಗಳು ಮತ್ತು ಆಭರಣಗಳ ರಫ್ತು ಹೆಚ್ಚಿಸುವುದು
- ವ್ಯಾಪಾರ ಪ್ರವರ್ಧನೆಗಾಗಿ ನೆರೆ ರಾಷ್ಟ್ರಗಳೊಂದಿಗೆ ಸದ್ಭಾವನೆಯನ್ನು ವರ್ತಿಸುವುದು
3. 1975 ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದ್ದವರು ಯಾರು ?..
- ಡಾ.ಎಸ್.ರಾಧಾಕೃಷ್ಣನ್
- ಜಾಕಿರ್ ಹುಸೇನ್
- ನೀಲಂ ಸಂಜೀವ್ ರೆಡ್ಡಿ
- ಫಕ್ರುದ್ದಿನ್ ಅಲಿ ಅಹಮದ್
4. ಮಾನವ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಸಂಬಂದ ಹೊಂದಿರುವ ವಿಟಾಮಿನ್ ಯಾವುದು ?…
- ವಿಟಾಮಿನ್ ಎ
- ವಿಟಾಮಿನ್ ಇ
- ವಿಟಾಮಿನ್ ಬಿ
- ವಿಟಾಮಿನ್ ಕೆ
5. ಗೋಬಿ ಮರಭೂಮಿ ಎಲ್ಲಿದೆ?…
- ಉತ್ತರ ಅಮೆರಿಕ
- ಚಿಲಿ
- ಚೀನಾ
- ಆಸ್ಟ್ರೇಲಿಯಾ
6. ವೇದಗಳು ಅತ್ಯಂತ ಹಳೆಯ ಜ್ಞಾನ ಹೊತ್ತಿಗೆಗಳೆಂದು ಪರಿಗಣಿತವಾಗಿವೆ. ಈ ಕೆಳಕಂಡ ವೇದಗಳಲ್ಲಿ ವೈದ್ಯಶಾಸ್ತ್ರ ದೊಂದಿಗೆ ಸಂಬಂಧ ಹೊಂದಿರುವ ವೇದ ಯಾವುದು ?..
- ಅಥರ್ವವೇದ
- ಸಾಮವೇದ
- ಯಜುರ್ವೇದ
- ಋಗ್ವೇದ
7. ಒಂದು ವೈರ್ / ಕಂಡೆಕ್ಟರ್ ನ ಪ್ರತಿರೋಧವನ್ನು ತಗ್ಗಿಸಬಹುದು ಆದರೆ , ಅದೇ ವಿದ್ಯುತ್ ಪ್ರವಾಹವು ದೀರ್ಘಾವಧಿಗೆ ಉತ್ತಮ ಉತ್ಪತ್ತಿ ಮಾಡಬಲ್ಲುದು.ಈ ದಿಶೆಯಲ್ಲಿನ ಮಾದರಿ ಸನ್ನಿವೇಶವನ್ನು ಇದರಲ್ಲಿ ಕಾಣಬಹುದು…
- ಕ್ರಿಸ್ಟಲ್ಲೋಗ್ರಫಿ
- ನ್ಯಾನೋಟೆಕ್ನಾಲಜಿ
- ಸೂಪರ್ ಕಂಡಕ್ಟಿವಿಟಿ
- ಕ್ರಯೋಟೆಕ್ನಾಲಜಿ
8. ಪಿಂಕಿ ಸಿಟಿ ನಗರ ಎಂದು ಭಾರತದ ಯಾವ ನಗರವನ್ನು ಕರೆಯುತ್ತಾರೆ ??..
- ಮುಂಬೈ
- ಜೈಪುರ
- ಉದಾಯಪುರ್
- ದೆಹಲಿ
9. ಈ ಕೆಳಗಿನವುಗಳಲ್ಲಿ ಯಾವುದು ಒಂದು ದ್ವಿಭಾಗಗಳುಳ್ಳ ಹಂಚಿಕೆಗೆ ಅಗತ್ಯವಾಗಿಲ್ಲ ?….
- ಫಲಿತಾಂಶಗಳು ಸಮಾನ ಲಕ್ಷಣ ಹೊಂದಿರಬೇಕು
- ಎರಡು ಸಂಭವನೀಯ ಫಲಿತಾಂಶಗಳಿರಬೇಕು
- ಯಶಸ್ವಿ ಸ್ಥಿರ ಸಂಭವನೀಯತೆ ಇರಬೇಕು
- ನಿಗದಿತ ಸಂಖ್ಯೆಯ ಪ್ರಯೋಗಗಳಿರಬೇಕು
10. ಸಿಂಧೂ ಕಣಿವೆ ನಾಗರಿಕತೆಯ ಇದಕ್ಕೆ ಸೇರಿತ್ತು… ?
- ಹಳೆಯ ಶಿಲಾಯುಗ
- ಲೋಹಯುಗ
- ಮಧ್ಯ ಶಿಲಾಯುಗ
- ನವಶಿಲಾಯುಗ
11. ” ಬೇರಿಯಂ ಮಿಲ್ ಟೆಸ್ಟ್ ” ಅನ್ನು ಯಾವುದಕ್ಕೆ ಬಳಸುತ್ತಾರೆ?…
- ಮಾನವರ ಹೃದಯದ ಕ್ಷ-ಕಿರಣ ಪರೀಕ್ಷೆಗೆ
- ಮಾನವರ ಮೇಲನ ಜೀರ್ಣನಾಳದ ಕ್ಷ-ಕಿರಣ ಪರೀಕ್ಷೆಗೆ
- ಮಾನವರ ಪ್ರಾಸ್ಟೇಟ್ ಗ್ರಂಥಿಯ ಕ್ಷ-ಕಿರಣ ಪರೀಕ್ಷೆಗೆ
- ಮಾನವರ ಮೆದುಳಿನ ಕ್ಷ-ಕಿರಣ ಪರೀಕ್ಷೆಗೆ
12. ಈ ಕೆಳಗಿನವುಗಳಲ್ಲಿ ರಾಷ್ಟ್ರ ಲಾಂಛನ ದಲ್ಲಿ ಯಾವ ಪ್ರಾಣಿಗಳ ಜೋಡಿಯು ಪೂರ್ಣವಾಗಿ ಅಥವಾ ಭಾಗಶಃ ಚಿತ್ರಿಸಲ್ಪಟ್ಟಿದೆ….?
- ಕುದುರೆ , ಹುಲಿ ಮತ್ತು ಗೂಳಿ
- ಗೂಳಿ ಮತ್ತು ಕುದುರೆ
- ಸಿಂಹ ಮತ್ತು ಆನೆ
- ಸಿಂಹ ಮತ್ತು ಗೂಳಿ
13. ಮಂಜುಗಡ್ಡೆ / ನೀರನ್ನು 0 ಡಿಗ್ರಿ ಸೆಂಟಿಗ್ರೇಡ್ ನಿಂದ 90 ಡಿಗ್ರಿ ಸೆಂಟಿಗ್ರೇಡ್ ಶಾಖದಲ್ಲಿ ಕಾಯಿಸಿದಾಗ ನೀರಿನ ಪ್ರಮಾಣವು… ?
- ಸತತವಾಗಿ ಜಾಸ್ತಿಯಾಗುತ್ತದೆ
- ಮೊದಲು ಕಡಿಮೆಯಾಗಿ ಅನಂತರ ಹೆಚ್ಚಾಗುತ್ತದೆ
- ಮೊದಲು ಹೆಚ್ಚಾಗಿ ಆನಂತರ ಕಡಿಮೆಯಾಗುತ್ತದೆ
- ಸತತವಾಗಿ ಕಡಿಮೆಯಾಗುತ್ತದೆ
14. ಇತಿಹಾಸದಲ್ಲಿ ಅಲ್ಬೇರೋನಿ ಎಂದು ಪರಿಚಿತವಾಗಿರುವ ಅಬು ರೆಹಾನ್ ಬೇರೊನಿ ಓರ್ವ… ?
- ಭಾರತದ ಮೇಲೆ ಆಕ್ರಮಣ ಮಾಡಿದ ಮಂಗೋಲಿಯ ಅರಸನಾಗಿದ್ದ
- ಶಹಜಹಾನ್ ನಿರ್ಮಿಸಿದ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ ವಾಸ್ತುಶಿಲ್ಪಿ ಯಾಗಿದ್ದ
- ಭಾರತದ ಬಗ್ಗೆ ಅಧ್ಯಯನ ಮಾಡಿದ ಮತ್ತು ಬರೆದ ಮುಸ್ಲಿಂ ವಿದ್ವಾಂಸನಾಗಿದ್ದ
- ಗುಲಾಮಿ ಸಂತತಿಯ ಆರಂಬಿಕ ಅರಸನಾಗಿದ್ದ
15. ಪ್ರಸ್ತುತ ನಳಂದ ವಿಶ್ವವಿದ್ಯಾಲಯವು ಯಾವ ರಾಜ್ಯದಲ್ಲಿದೆ ?….
- ಜಾರ್ಖಂಡ್
- ಮಹಾರಾಷ್ಟ್ರ
- ಉತ್ತರಪ್ರದೇಶ
- ಬಿಹಾರ
16. ಭಾರತವನ್ನು ಶುಭ್ರಗೊಳಿಸುವ ಯೋಜನೆ ” ಸ್ವಚ್ಛ ಭಾರತ ಅಭಿಯಾನ ” ಚಾಲನೆ ಗೊಂಡಿದ್ದು ಯಾವಾಗ ?..
- 2014 ರ ಅಕ್ಟೋಬರ್ 2
- 2014 ರ ಡಿಸೆಂಬರ್ 25
- 2014 ರ ಆಗಸ್ಟ್ 15
- 2014 ರ ಅಕ್ಟೋಬರ್ 31
17. ದ್ವೀಪ್ ಖಂಡವೆಂದು ಯಾವ ಖಂಡಕ್ಕೆ ಕರೆಯುತ್ತಾರೆ..?.
- ಅಮೆರಿಕಾ
- ಆಸ್ಟ್ರೇಲಿಯಾ
- ಏಷ್ಯಾ
- ಆಫ್ರಿಕಾ
18. ಭಾರತದಲ್ಲಿನ ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಸಮಯದ ಅಂತರ್ ಎಷ್ಟು ?
- 4 ತಿಂಗಳು
- 6 ತಿಂಗಳು
- 9 ತಿಂಗಳು
- 3 ತಿಂಗಳು
19. ಬೆಂಗಳೂರು ಬುಲ್ಸ್ , ಜೈಪುರ ಪಿಂಕ್ ಪ್ಯಾಂಥರ್ಸ್ ,ಮತ್ತು ಬೆಂಗಾಲ್ ವಾರಿಯಾರ್ಸ್ …….ಇವುಗಳ ಹೆಸರುಗಳು.
- ಇಂಡಿಯನ್ ಸೂಪರ್ ಲೀಗ್ ಕ್ರಿಕೆಟ್ ತಂಡಗಳು
- ಪ್ರೀಮಿಯರ್ ಸೂಪರ್ ಲೀಗ್ ಹಾಕಿ ತಂಡಗಳು
- ಪ್ರೊ – ಕಬ್ಬಡ್ಡಿ ಲೀಗ್ ತಂಡಗಳು
- ಹೀರೋ ಸೂಪರ್ ಲೀಗ್ ಪುಟ್ ಬಾಲ್ ತಂಡಗಳು
20. ಬಾಬಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ ?…
- ಇಂದೂರ
- ಮುಂಬೈ
- ಪುಣೆ
- ತಾರಾಪುರ