History General Knowledge 2022

Mar 31, 2022 11:45 am By Admin

1. ಸಬರಮತಿ ಆಶ್ರಮ ದಲ್ಲಿರುವ ಗಾಂಧೀಜಿಯವರ ಖಾಸಗಿ ಕೋಣೆ ಯಾವುದು ?

  • ಹೃದಯ ಕುಂಜ
  • ಕುಸುಮ
  • ರಾಜ್ ಮಹಲ್
  • ಎಲ್ಲವೂ

2. ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೋಟೆ ಯಾವುದು ?

  • ಸೇಂಟ್ ಪೀಟರ್ಸ್
  • ಸೇಂಟ್ ಜಾರ್ಜ್
  • ಫೋರ್ಟ್ ವಿಲಿಯಂ
  • ಮುಂಬೈ ಕೋಟಿ

3. ಕರ್ನಾಟಕ ರಾಜ್ಯದ ರಾಜ್ಯ ಪ್ರಾಣಿ ಯಾವುದು ?

  • ಗಂಡಭೇರುಂಡ
  • ಹುಲಿ
  • ಸಿಂಹ
  • ಆನೆ

4. ಹಂಟರ್ ಆಯೋಗ ರಚನೆ 1919 ಸೈಮನ್ ಆಯೋಗ ರಚನೆ__ ?

  • 1926
  • 1927
  • 1928
  • 1925

5. ಹಡಗಿನ ಮೂಲಕ ಭೂಪ್ರದಕ್ಷಿಣೆ ಮಾಡಿದ ಮೊದಲ ಭಾರತೀಯ ?

  • ಕೆಎಸ್ ರಾವ್
  • ರಾಮಸ್ವಾಮಿ ವಿ
  • ಆರ್ಕೆ ರಾಮನಾಥನ್
  • ಮೇಲಿನ ಯಾರೂ ಅಲ್ಲ

6. ಜಗತ್ತಿನ ಮೊದಲ ಪರಿಸರಸ್ನೇಹಿ ಮಸೀದಿ ಎಲ್ಲಿ ನಿರ್ಮಿಸಲಾಗಿದೆ ?

  • ಬಾಂಬೆ
  • ಸೌದಿ ಅರೇಬಿಯಾ
  • ದುಬೈ
  • ಇಂಡೋನೇಷಿಯಾ

7. The Indian war of independence ಕೃತಿಯ ಕರ್ತೃ ಯಾರು ?

  • ವಿ ಡಿ ಸಾವರ್ಕರ್
  • ಎಂ ಕೆ ಗಾಂಧಿ
  • ದಾದಾಬಾಯಿ ನವರೋಜಿ
  • ಸುರೇಂದ್ರನಾಥ್ ಬ್ಯಾನರ್ಜಿ

8. ವಿಶ್ವದ ಅತಿ ಎತ್ತರದ ಗಾಂಧಿ ಪ್ರತಿಮೆ ಎಲ್ಲಿದೆ ?

  • ಬಿಹಾರ್
  • ನೇಪಾಳ
  • ಪಶ್ಚಿಮ ಬಂಗಾಳ
  • ಗುಜರಾತ್

9. ತಾಳಿಕೋಟಿ ಕದನದಲ್ಲಿ ವಿಜಯನಗರವನ್ನು ಮುನ್ನಡೆಸಿದವರು ?

  • ತಿರುಮಲ ಸದಾಶಿವ ರಾಮರಾಯ
  • ತಿರುಮಲ ರಾಮರಾಯ ವೆಂಕಟಾದ್ರಿ
  • ವೆಂಕಟಾದ್ರಿ ರಾಮರಾಯ ಕೃಷ್ಣದೇವರಾಯ
  • ಕೃಷ್ಣದೇವರಾಯ ಸದಾಶಿವ ರಾಮರಾಯ

10. ಇಂಡಿಯನ್ ಇಂಡಿಪೆಂಡೆಂಟ್ ಲೀಗ್ ಸ್ಥಾಪಿಸಿದವರು ಯಾರು ?

  • ಖುದಿರಾಮ್ ಬೋಸ್
  • ಸುಭಾಷ್ ಚಂದ್ರ ಬೋಸ್
  • ರಾಸ್ ಬಿಹಾರಿ ಬೋಸ್
  • ಮೇಲಿನ ಎಲ್ಲರೂ

11. ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಯಾರು ?

  • ಬಾಲಗಂಗಾಧರ ತಿಲಕ್
  • ಮಹಮ್ಮದ್ ಅಲಿ ಜಿನ್ನಾ
  • ಲಾಲಾ ಲಜಪತ್ ರಾಯ್
  • ಗೋಪಾಲಕೃಷ್ಣ ಗೋಖಲೆ

12. 1857 ರಲ್ಲಿ ಭಾರತದ ವಿವಿಧ ಭಾಗಗಳ ನಾಯಕರು ಬ್ರಿಟಿಷರ ವಿರುದ್ಧ ಬಂಡೆದ್ದರು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ ?

  • ಕನ್ವರ್ ಸಿಂಗ್ __ಬಿಹಾರ್
  • ನಾನಾಸಾಹೇಬ್ __ನಾಗಪುರ
  • ಬಿರ್ಜಿಸ್ ಖದರ್__ ಲಕ್ನೋ
  • ಶಾ ಮಲ್ __ಬಾರೊಟ್

13. ಈ ಕೆಳಗಿನ ಯಾವ ಸಂಗತಿಗಳು ಆರ್ಯಭಟ ನಿಗೆ ತಿಳಿದಿದ್ದವು ?

  • ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ
  • ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಕಾರಣಗಳು
  • ಗ್ರಹಗಳು ಸೂರ್ಯನ ಸುತ್ತ ದೀರ್ಘ ವೃತ್ತಿಯ ಪಥದಲ್ಲಿ ಚಲಿಸುತ್ತವೆ
  • ಮೇಲಿನ ಎಲ್ಲವೂ

14. ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತು ಶಿಲ್ಪ ಸಾಧನೆಯಾಗಿದೆ ?

  • ನಿಜಾಮ್ ಶಾಹಿಗಳು
  • ಕುತುಬ್ ಶಾಹಿಗಳು
  • ಆದಿಲ್ ಶಾಹಿಗಳು
  • ಬರೀದ್ ಶಾಹಿಗಳು

15. ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು ಹೀಗೆ ಕರೆಯಲಾಗುತ್ತಿತ್ತು ?

  • ಸಂಸ್ಥಾನಗಳು
  • ರಾಜ್ಯಗಳು
  • ದೇಶಗಳು
  • ಪ್ರಾಂತಗಳು

16. ಅಮೀರ್ ಖುಸ್ರು ದೆಹಲಿ ಸುಲ್ತಾನರ ಕಾಲದ ಶ್ರೇಷ್ಠ ಪರ್ಸಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾರೆ ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ ?

  • ತಾರಿಕ್ ಇ ಫಿರೋಜ್ ಷಾಹಿ
  • ಆಶಿಖಾ
  • ಖಿರಾನ್ ಉಸ್ ಸದೇನ್
  • ಮೀಘ್ರಾ ಉಲ್ ಪುತುಹ

17. ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು ?

  • ನಿಗಮ ಸಭಾ
  • ಆಗಮ ಸಭಾ
  • ಸಮಿತಿ
  • ವಿಧತ

18. ಮಾಪಿಳ್ಳೆ ದಂಗೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದುದಾಗಿದೆ ?

  • ಬುಡಕಟ್ಟು ಜನರ ಅತೃಪ್ತಿ
  • ರಾಷ್ಟ್ರೀಯವಾದಿಗಳ ಅತೃಪ್ತಿ
  • ಸೈನಿಕರ ಅತೃಪ್ತಿ
  • ರೈತರ ಅತೃಪ್ತಿ

19. 1930 ರ ಏಪ್ರಿಲ್ನಲ್ಲಿ ಬೆಳಗಾಂನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರಾರು ?

  • ಕಾರ್ನಾಡ್ ಸದಾಶಿವ ರಾವ್
  • ಆರ್ ಆರ್ ದಿವಾಕರ್
  • ಹನುಮಂತರಾವ್ ಕೌಜಲಗಿ
  • ಗಂಗಾಧರರಾವ್ ದೇಶಪಾಂಡೆ

20. ನವರಸಪುರ ಉತ್ಸವವು ಈ ಕೆಳಗಿನ ಯಾವುದರೊಂದಿಗೆ ನಿಕಟವಾಗಿ ಸಂಬಂಧಿಸಿದೆ ?

  • ಸಂಗೀತ
  • ಹೋಳಿ ಆಚರಣೆ
  • ರೈತರ ಹಬ್ಬ
  • ಮೀನು ಗಾರರು