History General Knowledge 2022

1. ಸಬರಮತಿ ಆಶ್ರಮ ದಲ್ಲಿರುವ ಗಾಂಧೀಜಿಯವರ ಖಾಸಗಿ ಕೋಣೆ ಯಾವುದು ?
- ಹೃದಯ ಕುಂಜ
- ಕುಸುಮ
- ರಾಜ್ ಮಹಲ್
- ಎಲ್ಲವೂ
2. ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೋಟೆ ಯಾವುದು ?
- ಸೇಂಟ್ ಪೀಟರ್ಸ್
- ಸೇಂಟ್ ಜಾರ್ಜ್
- ಫೋರ್ಟ್ ವಿಲಿಯಂ
- ಮುಂಬೈ ಕೋಟಿ
3. ಕರ್ನಾಟಕ ರಾಜ್ಯದ ರಾಜ್ಯ ಪ್ರಾಣಿ ಯಾವುದು ?
- ಗಂಡಭೇರುಂಡ
- ಹುಲಿ
- ಸಿಂಹ
- ಆನೆ
4. ಹಂಟರ್ ಆಯೋಗ ರಚನೆ 1919 ಸೈಮನ್ ಆಯೋಗ ರಚನೆ__ ?
- 1926
- 1927
- 1928
- 1925
5. ಹಡಗಿನ ಮೂಲಕ ಭೂಪ್ರದಕ್ಷಿಣೆ ಮಾಡಿದ ಮೊದಲ ಭಾರತೀಯ ?
- ಕೆಎಸ್ ರಾವ್
- ರಾಮಸ್ವಾಮಿ ವಿ
- ಆರ್ಕೆ ರಾಮನಾಥನ್
- ಮೇಲಿನ ಯಾರೂ ಅಲ್ಲ
6. ಜಗತ್ತಿನ ಮೊದಲ ಪರಿಸರಸ್ನೇಹಿ ಮಸೀದಿ ಎಲ್ಲಿ ನಿರ್ಮಿಸಲಾಗಿದೆ ?
- ಬಾಂಬೆ
- ಸೌದಿ ಅರೇಬಿಯಾ
- ದುಬೈ
- ಇಂಡೋನೇಷಿಯಾ
7. The Indian war of independence ಕೃತಿಯ ಕರ್ತೃ ಯಾರು ?
- ವಿ ಡಿ ಸಾವರ್ಕರ್
- ಎಂ ಕೆ ಗಾಂಧಿ
- ದಾದಾಬಾಯಿ ನವರೋಜಿ
- ಸುರೇಂದ್ರನಾಥ್ ಬ್ಯಾನರ್ಜಿ
8. ವಿಶ್ವದ ಅತಿ ಎತ್ತರದ ಗಾಂಧಿ ಪ್ರತಿಮೆ ಎಲ್ಲಿದೆ ?
- ಬಿಹಾರ್
- ನೇಪಾಳ
- ಪಶ್ಚಿಮ ಬಂಗಾಳ
- ಗುಜರಾತ್
9. ತಾಳಿಕೋಟಿ ಕದನದಲ್ಲಿ ವಿಜಯನಗರವನ್ನು ಮುನ್ನಡೆಸಿದವರು ?
- ತಿರುಮಲ ಸದಾಶಿವ ರಾಮರಾಯ
- ತಿರುಮಲ ರಾಮರಾಯ ವೆಂಕಟಾದ್ರಿ
- ವೆಂಕಟಾದ್ರಿ ರಾಮರಾಯ ಕೃಷ್ಣದೇವರಾಯ
- ಕೃಷ್ಣದೇವರಾಯ ಸದಾಶಿವ ರಾಮರಾಯ
10. ಇಂಡಿಯನ್ ಇಂಡಿಪೆಂಡೆಂಟ್ ಲೀಗ್ ಸ್ಥಾಪಿಸಿದವರು ಯಾರು ?
- ಖುದಿರಾಮ್ ಬೋಸ್
- ಸುಭಾಷ್ ಚಂದ್ರ ಬೋಸ್
- ರಾಸ್ ಬಿಹಾರಿ ಬೋಸ್
- ಮೇಲಿನ ಎಲ್ಲರೂ
11. ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಯಾರು ?
- ಬಾಲಗಂಗಾಧರ ತಿಲಕ್
- ಮಹಮ್ಮದ್ ಅಲಿ ಜಿನ್ನಾ
- ಲಾಲಾ ಲಜಪತ್ ರಾಯ್
- ಗೋಪಾಲಕೃಷ್ಣ ಗೋಖಲೆ
12. 1857 ರಲ್ಲಿ ಭಾರತದ ವಿವಿಧ ಭಾಗಗಳ ನಾಯಕರು ಬ್ರಿಟಿಷರ ವಿರುದ್ಧ ಬಂಡೆದ್ದರು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ ?
- ಕನ್ವರ್ ಸಿಂಗ್ __ಬಿಹಾರ್
- ನಾನಾಸಾಹೇಬ್ __ನಾಗಪುರ
- ಬಿರ್ಜಿಸ್ ಖದರ್__ ಲಕ್ನೋ
- ಶಾ ಮಲ್ __ಬಾರೊಟ್
13. ಈ ಕೆಳಗಿನ ಯಾವ ಸಂಗತಿಗಳು ಆರ್ಯಭಟ ನಿಗೆ ತಿಳಿದಿದ್ದವು ?
- ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ
- ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಕಾರಣಗಳು
- ಗ್ರಹಗಳು ಸೂರ್ಯನ ಸುತ್ತ ದೀರ್ಘ ವೃತ್ತಿಯ ಪಥದಲ್ಲಿ ಚಲಿಸುತ್ತವೆ
- ಮೇಲಿನ ಎಲ್ಲವೂ
14. ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತು ಶಿಲ್ಪ ಸಾಧನೆಯಾಗಿದೆ ?
- ನಿಜಾಮ್ ಶಾಹಿಗಳು
- ಕುತುಬ್ ಶಾಹಿಗಳು
- ಆದಿಲ್ ಶಾಹಿಗಳು
- ಬರೀದ್ ಶಾಹಿಗಳು
15. ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು ಹೀಗೆ ಕರೆಯಲಾಗುತ್ತಿತ್ತು ?
- ಸಂಸ್ಥಾನಗಳು
- ರಾಜ್ಯಗಳು
- ದೇಶಗಳು
- ಪ್ರಾಂತಗಳು
16. ಅಮೀರ್ ಖುಸ್ರು ದೆಹಲಿ ಸುಲ್ತಾನರ ಕಾಲದ ಶ್ರೇಷ್ಠ ಪರ್ಸಿಯನ್ ಕವಿಯೆಂದು ಗೌರವಿಸಲ್ಪಟ್ಟಿದ್ದಾರೆ ಈ ಕೆಳಗಿನ ಯಾವ ಕೃತಿಯನ್ನು ಅವನು ಬರೆದಿಲ್ಲ ?
- ತಾರಿಕ್ ಇ ಫಿರೋಜ್ ಷಾಹಿ
- ಆಶಿಖಾ
- ಖಿರಾನ್ ಉಸ್ ಸದೇನ್
- ಮೀಘ್ರಾ ಉಲ್ ಪುತುಹ
17. ಶಾತವಾಹನರ ಕಾಲದಲ್ಲಿ ನಗರಾಡಳಿತವು ಈ ಕೆಳಗಿನ ಯಾರ ಕೈಯಲ್ಲಿತ್ತು ?
- ನಿಗಮ ಸಭಾ
- ಆಗಮ ಸಭಾ
- ಸಮಿತಿ
- ವಿಧತ
18. ಮಾಪಿಳ್ಳೆ ದಂಗೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದುದಾಗಿದೆ ?
- ಬುಡಕಟ್ಟು ಜನರ ಅತೃಪ್ತಿ
- ರಾಷ್ಟ್ರೀಯವಾದಿಗಳ ಅತೃಪ್ತಿ
- ಸೈನಿಕರ ಅತೃಪ್ತಿ
- ರೈತರ ಅತೃಪ್ತಿ
19. 1930 ರ ಏಪ್ರಿಲ್ನಲ್ಲಿ ಬೆಳಗಾಂನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರಾರು ?
- ಕಾರ್ನಾಡ್ ಸದಾಶಿವ ರಾವ್
- ಆರ್ ಆರ್ ದಿವಾಕರ್
- ಹನುಮಂತರಾವ್ ಕೌಜಲಗಿ
- ಗಂಗಾಧರರಾವ್ ದೇಶಪಾಂಡೆ
20. ನವರಸಪುರ ಉತ್ಸವವು ಈ ಕೆಳಗಿನ ಯಾವುದರೊಂದಿಗೆ ನಿಕಟವಾಗಿ ಸಂಬಂಧಿಸಿದೆ ?
- ಸಂಗೀತ
- ಹೋಳಿ ಆಚರಣೆ
- ರೈತರ ಹಬ್ಬ
- ಮೀನು ಗಾರರು