History General Knowledge

1. ಕೌರವರ ರಾಜಧಾನಿ ?
- ದ್ವಾರಕಾ
- ಸಾರನಾಥ
- ಹಸ್ತಿನಾವತಿ
2. ಸಾಂಚಿ ಇರುವುದು ಯಾವ ರಾಜ್ಯದಲ್ಲಿ ?
- ಗುಜರಾತ್
- ಮಹಾರಾಷ್ಟ್ರ
- ಮಧ್ಯಪ್ರದೇಶ
- ತಮಿಳ್ ನಾಡು
3. ಎಲಿಫೆಂಟಾ ಇದು ಒಂದು ?
- ಪರ್ಯಾಯ ದ್ವೀಪವಾಗಿದೆ
- ದ್ವೀಪವಾಗಿದೆ
- ಯಾವುದು ಅಲ್ಲ
4. ಕಾಂಚೀಪುರಂ ಯಾರ ರಾಜಧಾನಿಯಾಗಿತ್ತು ?
- ಪಲ್ಲವರು
- ಪಾಂಡ್ಯರು
- ಚೋಳರು
- ಮರಾಠರು
5. ದ್ವಾರಸಮುದ್ರದ ಪ್ರಸ್ತುತ ಹೆಸರು ?
- ಪಟ್ಟದಕಲ್ಲು
- ಬಾದಾಮಿ
- ಹಳೇಬೀಡು
- ಹಂಪಿ
6. ಹರಪ್ಪ ನಾಗರಿಕತೆಯ ಬಗ್ಗೆ ?
- ನಗರ ಸಂಸ್ಕೃತಿಯಾಗಿತ್ತು
- ಸುಟ್ಟ ಇಟ್ಟಿಗೆಗಳಿಂದ ಮನೆಗಳ ನಿರ್ಮಾಣ
- ಬೀದಿ ದೀಪಗಳ ವ್ಯವಸ್ಥೆ
- ಒಳಚರಂಡಿ ವ್ಯವಸ್ಥೆ
- ಮೇಲಿನ ಎಲ್ಲವೂ ಸರಿ
7. ಅತಿ ದೊಡ್ಡ ಸ್ಥಾನ ಗ್ರಹ ದೊರೆತಿರುವುದು ಎಲ್ಲಿ ?
- ಮೆಹಂಜೋದಾರೋ
- ಕಾಲಿಬಂಗನ್
- ಲೋತಲ್
- ಜಾನ್ ಹೋದರು
8. ಹರಪ್ಪ ನಾಗರಿಕತೆಯ ಬಂದರು ?
- ಮೆಹೆಂಜೋದಾರೊ
- ಲೋತಲ್
- ಮನವಾಲಿ
- ಕಾಲಿಬಂಗನ್
9. ಹರಪ್ಪ ನಾಗರಿಕತೆಯಲ್ಲಿ ಕುದುರೆಯ ಅಸ್ತಿಯಲ್ಲಿ ಸಿಕ್ಕಿತ್ತು ?
- ಸುರ ಕೊಟ್ಟ
- ಲೋಥಾಲ್
- ಕಾಲಿಬಂಗನ್
- ಮಹಾನ್ ಜೋದರೋ
10. ಹರಪ್ಪ ನಾಗರಿಕತೆಯ ನದಿಗಳು ?
- ರವಿ
- ಸಿಂಧೂ
- ಘಾಗರ್
- ಲೋನಿ
- ಮೇಲಿನ ಎಲ್ಲಾ
11. ಹರಪ್ಪ ನಾಗರಿಕತೆಯ ಜನರು ಶಂಖುಗಳನ್ನು ಎಲ್ಲಿಂದ ತರಿಸುತ್ತಿದ್ದರು ?
- ಬಾಲಕೋಟ್
- ರಾಜಸ್ಥಾನ
- ಆಫ್ಘಾನಿಸ್ತಾನ
- ಕೋಲಾರ
12. ಹರಪ್ಪ ನಾಗರಿಕತೆಯ ಜನರು ಚಿನ್ನವನ್ನು ಎಲ್ಲಿಂದ ತರಿಸಿಕೊಳ್ಳುತ್ತಿದ್ದರು ?
- ರಾಜಸ್ಥಾನ್
- ಕರ್ನಾಟಕದ ಕೋಲಾರ
- ಆಫ್ಘಾನಿಸ್ತಾನ
- ಬಾಲಕೋಟ್
13. ಒಂದೇ ಸಮಾಧಿಯಲ್ಲಿ ಎರಡು ಜೋಡಿ ಅಸ್ತಿಪಂಜರಗಳು ಎಲ್ಲಿ ದೊರೆತಿದೆ ?
- ಲೋಥಾಲ್
- ಬಾಲಕೋಟ್
- ಮೆಹಂಜೋದಾರೋ
- ಸುರ ಕೊಟ್ಟ
14. ಪೂರ್ವ ವೇದಗಳ ಕಾಲದ ಪ್ರಕಾರ ನಿಯೋಗ ಪದದ ಅರ್ಥ ?
- ಗಂಡ ಸತ್ತರೆ ಅವನ ತಮ್ಮನ ಜೊತೆ ಮದುವೆಯಾಗುವುದು
- ದೇವದಾಸಿ ಪದ್ಧತಿ
- ಸತಿಸಹಗಮನ
- ವರ್ಣಭೇದ ನೀತಿ
15 ಪಾಂಡವರ ರಾಜಧಾನಿ ?
- ಇಂದ್ರಪ್ರಸ್ಥ
- ಹಸ್ತಿನಾವತಿ
- ದ್ವಾರಕಾ
- ಗಯಾ
16. ಆರ್ಯರು ಟಿಬೆಟ್ ಇಂದ ಬಂದವರು ಎಂದು ಹೇಳಿದವರು ಯಾರು ?
- ಬಾಲಗಂಗಾಧರ ತಿಲಕ್
- ಸ್ವಾಮಿ ದಯಾನಂದ ಸರಸ್ವತಿ
- ಆರ್ ಡಿ ಬ್ಯಾನರ್ಜಿ
- ಮೇಲಿನ ಯಾರೂ ಅಲ್ಲ
17. ಪೂರ್ವ ವೇದಗಳ ಕಾಲದ ಅವರ ಆರಾಧ್ಯದೇವತೆ ಯಾವುದು ?
- ಅಗ್ನಿದೇವತೆ
- ವರುಣ ದೇವತೆ
- ಇಂದ್ರ
- ಸಸ್ಯ
18. ಪೂರ್ವ ವೇದಗಳ ಕಾಲದ ಪ್ರಮುಖ ಮಹಿಳೆ ?
- ಅಪಾಲ
- ಗೋಶಾಲಾ
- ಕಾತ್ಯಾಯಿನಿ
- ಮೇಲಿನ ಎಲ್ಲರೂ
19. ಇವುಗಳಲ್ಲಿ ಯಾವುದು ತಪ್ಪಾಗಿದೆ ?
- ಮಳೆಯ ದೇವರು – ಪ್ರಜನ್ಯ
- ಮಿಂಚಿನ ದೇವರು – ರುದ್ರ
- ಮಿತ್ರ ದೇವರು – ಸೂರ್ಯ
- ಹಸುಗಳ ದೇವರು – ಪ್ರಶ್ ಕನ್ಯಾ
- ಮೇಲಿನ ಎಲ್ಲವೂ ಸರಿ
20. ಆರ್ಯರ ಸಾಕುಪ್ರಾಣಿ ?
- ಹಸು
- ಕುದುರೆ
- ನಾಯಿ
- ಬೆಕ್ಕು