Karnataka Ratna Prasasti

ಕರ್ನಾಟಕ ರತ್ನ ಪ್ರಶಸ್ತಿ
✅ಕರ್ನಾಟಕ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾಗಿದೆ.
✅ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
✅ಈ ಪ್ರಶಸ್ತಿಯನ್ನು ೧೯೯೨ ರಲ್ಲಿ ಪ್ರಾರಂಭಿಸಲಾಯಿತು. ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
✅ಇದುವರೆಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.
- ಕುವೆಂಪು 1992 (ಸಾಹಿತ್ಯ)
- ರಾಜಕುಮಾರ್ – 1992 (ಚಲನಚಿತ್ರ)
- ಎಸ್. ನಿಜಲಿಂಗಪ್ಪ – 1999 (ರಾಜಕೀಯ)
- ಸಿ. ಎನ್. ಆರ್. ರಾವ್.2000 (ವಿಜ್ಞಾನ)
- ದೇವಿ ಶೆಟ್ಟಿ -2021 (ಮೆಡಿಕಲ್ )
- ಭೀಮಸೇನ ಜೋಷಿ – 2005 (ಸಂಗೀತ)
7.ಶ್ರೀ ಶಿವಕುಮಾರ ಸ್ವಾಮಿಗಳು- 2007 (ಸಾಮಾಜಿಕ ಸೇವೆ)
8.ದೇ. ಜವರೇಗೌಡ – 2008 (ಸಾಹಿತ್ಯ)
9.ಡಿ. ವೀರೇಂದ್ರ ಹೆಗ್ಗಡೆ 2009 (ಸಮಾಜ ಸೇವೆ)