Padma Vibhushan Prashasti(Karnataka) Current Affairs 03-02-2022
Feb 03, 2022 03:12 pm
By Admin
ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು(ಕನ್ನಡಿಗರು)
ಪುರಸ್ಕೃತರು | ಕ್ಷೇತ್ರ | ವರ್ಷ |
ಡಾ ವಿ. ಕಸ್ತೂರಿರಂಗ ವರದರಾಜ ರಾವ್ | ನಾಗರಿಕ ಸೇವಿ | 1974 |
ರಾಜಾರಾಮಣ್ಣ | ವಿಜ್ಞಾನ-ತಂತ್ರಜ್ಞಾನ | 1975 |
ಸತೀಶ್ ಧವನ್ | ವಿಜ್ಞಾನ-ತಂತ್ರಜ್ಞಾನ | 1981 |
ಕಮಲಾದೇವಿ ಚಟ್ಟೋಪಾಧ್ಯಾಯ | ಸಮಾಜ ಸೇವೆ | 1987 |
ಕುವೆಂಪು | ಸಾಹಿತ್ಯ-ಶಿಕ್ಷಣ | 1988 |
ಟಿ. ಎನ್. ಚತುರ್ವೇದಿ | ನಾಗರಿಕ ಸೇವೆ | 1990 |
ಮಲ್ಲಿಕಾರ್ಜುನ್ ಮನ್ಸೂರ್ | ಕಲೆ | 1992 |
ಕೃಷ್ಣಸ್ವಾಮಿ ಕಸ್ತೂರಿರಂಗನ್ | ವಿಜ್ಞಾನ-ತಂತ್ರಜ್ಞಾನ | 2000 |
ಗಂಗೂಬಾಯ್ ಹಾನಗಲ್ | ಕಲೆ | 2002 |
ಎಮ್. ಎನ್. ವೆಂಕಟಾಚಲಯ್ಯ | ಸಾರ್ವಜನಿಕ ವ್ಯವಹಾರ | 2004 |
ಪ್ರೊ ಮಾರ್ತಂಡ ವರ್ಮ ಸಂಕರನ್ ವಲಯ್ತನ್ | ವೈದ್ಯಕೀಯ | 2005 |
ಒಬೈದ್ ಸಿದ್ದಿಖಿ | ವಿಜ್ಞಾನ-ತಂತ್ರಜ್ಞಾನ | 2006 |
ಎನ್. ಆರ್. ನಾರಾಯಣ ಮೂರ್ತಿ | ವಾಣಿಜ್ಯ-ಕೈಗಾರಿಕೆ | 2008 |
ಜಿ. ಮಾಧವನ್ ನಾಯರ್ | ವಿಜ್ಞಾನ-ತಂತ್ರಜ್ಞಾನ | 2009 |
ಅಜಿಮ್ ಪ್ರೇಮ್ಜಿ | ವಾಣಿಜ್ಯ-ಕೈಗಾರಿಕೆ | 2011 |
ರೊದ್ದಂ ನರಸಿಂಹ | ವಿಜ್ಞಾನ-ತಂತ್ರಜ್ಞಾನ | 2013 |
ವೀರೇಂದ್ರ ಹೆಗ್ಗಡೆ | ಸಮಾಜ ಸೇವೆ | 2015 |
ವಿ. ಕೆ. ಆತ್ರೆ | ವಿಜ್ಞಾನ-ತಂತ್ರಜ್ಞಾನ | 2016 |
ಶ್ರೀ ಶ್ರೀ ರವಿಶಂಕರ್ ಗುರೂಜಿ | ಇತರೇ-ಆಧ್ಯಾತ್ಮಿಕತೆ | 2016 |
ಯು. ಆರ್. ರಾವ್ | ವಿಜ್ಞಾನ-ತಂತ್ರಜ್ಞಾನ | 2017 |
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಅಧೋಕ್ಷಜ ಮಠ, ಉಡುಪಿ (ಮರಣೋತ್ತರ) | ಇತರೇ-ಆಧ್ಯಾತ್ಮಿಕತೆ | 2020 |
ಡಾ. ಬೆಳ್ಳೆ ಮೋನಪ್ಪ ಹೆಗ್ಡೆ | ಔಷಧ | 2021 |
Related