Social General Knowledge

Apr 04, 2022 03:04 pm By Admin

1. ರೆಡ್ ರಿಬ್ಬನ್ ಎಕ್ಸಪ್ರೆಸ ರೈಲು ಯಾವ ವಿಷಯಕ್ಕೆ ಸಂಬಂದಿಸಿದೆ ?

  • ಮಕ್ಕಳ ಅಭಿವೃದ್ಧಿ
  • ಪ್ರವಾಸೋದ್ಯಮ
  • ಹೆಚ್.ಐ.ವಿ./ ಎಡ್ಸ
  • ಇವು ಯಾವುದು ಅಲ್ಲ

2. ಈ ಕ್ರಿಯೆಯಿಂದ ಏಡ್ಸ ರೋಗವು ಸೋಂಕುವುದಿಲ್ಲ ?

  • ಸಾರ್ವಜನಿಕ ಶೌಚಾಲಯದ ಬಳಕೆ
  • ಇನಜೆಕ್ಷನ ಮೂಲಕಮಾದಕ ವಸ್ತು ಸೇವನೆ
  • ರಕ್ತ ಸ್ವೀಕಾರ
  • ರಕ್ಷಣೆ ರಹಿತ ಲೈಂಗಿಕ ಸಂಪರ್ಕ

3. ಸೈನಾ ನೆಹ್ವಾಲ ಈ ಕ್ರಿಡೆಗೆ ಸಂಬಂದಿಸಿದಾರೆ ?

  • ಬ್ಯಾಡ್ಮಿಂಟನ
  • ಟೆನ್ನಿಸ್
  • ಕ್ರಿಕೆಟ
  • ಬಾಸ್ಕೆಟಬಾಲ

4. ಒಂದು ಗಾಜಿನ ಲೋಟದಲ್ಲಿ ಇರುವ ನೀರಿನ ಮೇಲೆ ತೇಲುತ್ತಿರುವ ಮಂಜುಗಡ್ಡೆಯ ತುಂಡು ಕರಗಿದಾಗ ಗಾಜಿನಲ್ಲಿರುವ ನೀರಿನ ಮಟ್ಟವು ?

  • ಏರುತ್ತದೆ
  • ಇಳಿಯುತ್ತದೆ
  • ಇದ್ದ ಹಾಗೆಯೇ ಇರುತ್ತದೆ
  • ಮೊದಲು ಏರಿ ನಂತರ ಇಳಿಯುತ್ತದೆ

5. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು ?

  • ಗುರು
  • ಶನಿ
  • ಶುಕ್ರ
  • ಮಂಗಳ

6. ಹಾಲನ್ನು ಕೆಲ ಸಮಯ ಹೊರಗಡೆ ಇಟ್ಟಾಗ ಹಾಲು ಹುಳಿಯಾಗಲು ಕಾರಣ ಈ ಕೆಳಕಂಡ ಆಮ್ಲದ ಉತ್ಪತ್ತಿಯಿಂದ ?

  • ಕರ್ಬಾನಿಕ ಆಮ್ಲ
  • ಸಿಟ್ರಿಕ ಆಮ್ಲ
  • ಮ್ಯಾಲಿಕ ಆಮ್ಲ
  • ಲ್ಯಾಕ್ಟಿಕ ಆಮ್ಲ

7. ಕೊಬ್ಬು/ ಎಣ್ಣಿ+ ಸೋಡಿಯಂ ಹೈಡ್ರಾಕ್ಸೈಡ್= ಸಾಬೂನು ?

  • ಗ್ಲಿಸರಾಲ
  • ನೀರು
  • ಸೋಡಿಯಂ ಸ್ಟಿಯರೇಟ
  • ಯಾವುದು ಅಲ್ಲ

8. ಭಾರತದ ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರು ?

  • ಎಸ್ ಆರ್ ನಾಯಕ
  • ಎ ಆರ್ ಲಕ್ಷ್ಮಣನ
  • ರಾಜೇಂದ್ರ ಬಾಬು
  • ನ್ಯಾ ಎಚ್ ಎಲ್ ದತ್ತು

9. ಭಾರತದ ಸಂವಿದಾನದಲ್ಲಿ ಎಷ್ಟು ಅನುಚ್ಚೇದಗಳಿವೆ ?

  • 10
  • 11
  • 12
  • 9

10. ತನ್ನದೇ ಆದ ಹೈಕೋರ್ಟ್ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಇದು ?

  • ದೆಹಲಿ
  • ಪಾಂಡಿಚೇರಿ
  • ಗೋವಾ
  • ಲಕ್ಷದ್ವೀಪ

11. ಭಾಷಾವಾರು ಪ್ರಾಂತ್ಯ ವಿಭಜನೆ ಆದದ್ದು ಈ ವರ್ಷದಲ್ಲಿ ?

  • 1947
  • 1951
  • 1956
  • 1966

12. ಮೂಲಬೂತ ಹಕ್ಕುಗಳ ಉಲ್ಲಂಘನೆ ಆದಾಗ ಒಬ್ಬ ನಾಗರೀಕನು ಯಾವ ನ್ಯಾಯಾಲಯದ ಮೊರೆ ಹೋಗಬಹುದು ?

  • ಮ್ಯಾಜಿಸ್ಟ್ರೇಟ್ ನ್ಯಾಯಾಲಯ
  • ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ
  • ಉಚ್ಚ ನ್ಯಾಯಾಲಯ
  • ಸೆಷನ್ಸ ನ್ಯಾಯಾಲಯ

13. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ಸಂವಿದಾನದ ಯಾವ ವಿಧಿ ಅನ್ವಯ ಕೊಡಬೇಕೆಂದು ಒತ್ತಾಯಿಸಲಾಯಿತು ?

  • 367
  • 376
  • 381
  • 371 ( j )

14. ನಮ್ಮ ರಾಜ್ಯದಲ್ಲಿ ಪದೆ ಪದೆ ಕಾಡುವ ವಿದ್ಯುತ ಸಮಸ್ಯೆಗೆ ಮುಖ್ಯ ಕಾರಣ ?

  • ವಿದ್ಯುತ ಕಳವು
  • ಮಳೆಯ ಕೊರತೆ
  • ಕೇಂದ್ರ ಸರಕಾರ ಮತ್ತು ಇತರೆ ರಾಜ್ಯಗಳಿಂದ ಸರಬರಾಜಿನಲ್ಲಿ ವ್ಯತ್ಯಯ
  • ಡೇಸೆಲ ಮತ್ತು ಕಲ್ಲಿದ್ದಿನ ಕೊರತೆ

15. ರಾಷ್ಟ್ರದಲ್ಲಿ ಹಣದುಬ್ಬರಕ್ಕೆ ಕಾರಣಗಳು ?

  • ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಎರಿಕೆ
  • ವ್ಯವಸಾಯ ರಂಗದ ವೈಪಲ್ಯ
  • ಸೆಮೆಂಟ ಮತ್ತು ಉಕ್ಕಿನ ಬೆಲೆಗಳಲ್ಲಿ ಏರಿಕೆ
  • ಮೇಲಿನ ಯಾವುದು ಅಲ್ಲ

16. ಹೂಜಿ ಎಂದು ಕರೆಯಲಾಗುವ ಸಂಘಟನೆ ಏತಕ್ಕೆ ಸಂಬಂದಿಸಿದೆ ?

  • ಅಣು ಇಂಧನ ಸರಬರಾಜಗೆ
  • ಭಯೋತ್ಪಾದನೆ
  • ಬೇಹುಗಾರಿಕೆ
  • ಅಂತರರಾಷ್ಟ್ರೀಯ ಪೋಲಿಸ ಸಂಘಟನೆ

17. ” ತನು ಕರಗದವರಲ್ಲಿ ಪುಷ್ಪವನ್ನು ಒಲ್ಲೆಯಯ್ಯ ನೀನು” ಎನ್ನುವ ವಚನವನ್ನು ಬರೆದವರು ?

  • ಬಸವಣ್ಣನವರು
  • ಅಕ್ಕಮಹಾದೇವಿ
  • ಅಲ್ಲಮ ಪ್ರಭು
  • ಸರ್ವಜ್ಞ

18. ಭಾರತ ಮಾಡಿಕೊಳ್ಳುತ್ತಿರುವ ಅಣು ಒಪ್ಪಂದದ ಮುಖ್ಯ ಕಾರಣ ?

  • ವಿದ್ಯುಚ್ಚಕ್ತಿ ಕೊರತೆ ನೀಗಿಸಲು
  • ಅಣುಬಾಂಬ ತಯಾರಿಸಲು
  • ವಿಶ್ವದಲ್ಲಿ ಬಲಿಷ್ಢ ರಾಷ್ಡ್ರವಾಗಲಿ
  • ಮಿಲಿಟರಿ ಉದ್ದೇಶಕ್ಕಾಗಿ

19. ಪೆನಡ್ರೆವ್ ಎಂದು ಕರೆಯುವುದು ?

  • ಕಾರಿನಲ್ಲಿ ಕುಳಿತು ಡ್ರೈವ್ ಮಾಡುತ್ತಿರುವಾಗ ಬರೆಯುವಂತಹ ಪೆನ್ನು
  • ಕಂಪ್ಯೂಟರನಲ್ಲಿ ಉಪಯೋಗಿಸುವ ಹಾರ್ಡವೆರ
  • ಕ್ಯಾಲಿಫೋರ್ನಿಯಾದಲ್ಲಿರುವ ಒಂದು ರಸ್ತೆ
  • ಇವಾವುವೂ ಅಲ್ಲ

20. ಸರೋದ್ ವಾದ್ಯ ನುಡಿಸುವುದರಲ್ಲಿ ಹೆಸರು ಮಾಡಿದವರು ?

  • ಉಸ್ತಾದ ಬಿಸ್ಮಿಲ್ಲಾ ಖಾನ
  • ಅಮ್ಜಾದ ಅಲಿಖಾನ
  • ಪಂಡಿತ ರವಿಶಂಕರ
  • ಪಂಡಿತ ಶಿವಕುಮಾರ ಶರ್ಮ