Social Science General Knowledge 2022

Mar 19, 2022 11:50 am By Admin

1. ಬಾಹುಬಲಿಯ ಅತಿ ಎತ್ತರದ ಏಕಶಿಲಾ ವಿಗ್ರಹ ಇಲ್ಲಿದೆ… ?

  • ಕಾರ್ಕಳ
  • ಧರ್ಮಸ್ಥಳ
  • ವೇಣೂರು
  • ಶ್ರವಣಬೆಳಗೊಳ

2. ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಶಿಲಾವಿಗ್ರಹವನ್ನು ಕೆತ್ತಿಸಿದ ಗಂಗರ ರಾಜ ಮಂತ್ರಿ ಯಾರು?

  • ದಂತಿದುರ್ಗ
  • ದುರ್ವಿನಿತ
  • ಚಾಮುಂಡರಾಯ
  • ಶ್ರೀಪುರುಷ

3. ಬಾಹುಬಲಿಯ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ ?

  • 7 ವರ್ಷ
  • 6 ವರ್ಷ
  • 8 ವರ್ಷ
  • 12 ವರ್ಷ

4. ಈ ಹೇಳಿಕೆಗಳನ್ನು ಪರಿಗಣಿಸಿ ಸೂಕ್ತವಾದ ಉತ್ತರವನ್ನು ಕಂಡುಹಿಡಿಯಿರಿ…..

  1. ಶ್ವೇತಾಂಬರರು ಪಾರ್ಶ್ವನಾಥನ ಅನುಯಾಯಿಗಳು 2. ಇವರು ಬಟ್ಟೆಯನ್ನು ಧರಿಸದೆ ಬರೀ ಮೈಲಿ ಇರುವವರು
  • 1 ಸರಿ
  • 2 ಮಾತ್ರ ಸರಿ
  • 1 ಸರಿ ಮತ್ತು 2ನೇ ತಪ್ಪು
  • 1 ಮತ್ತು 2 ಸರಿ

5. ಮಹಾವೀರನ ಅನುಯಾಯಿಗಳನ್ನು ಏನೆನ್ನುವರು?

  • ಶ್ವೇತಾಂಬರ
  • ದಿಗಂಬರ
  • ಹೀನಯಾನ
  • ಮಹಾಯಾನ

6. ಜೈನ ಧರ್ಮದ ಮೊದಲ ಸಮ್ಮೇಳನ ಎಲ್ಲಿ ನಡೆಯಿತು ?

  • ಪಾಟಲಿಪುತ್ರ
  • ವಲ್ಲಭಿ
  • ರಾಜಗೃಹ
  • ಕುಷಿನಗರ್

7. ಜೈನರ ಧಾರ್ಮಿಕ ಕೃತಿಗಳನ್ನು ಈ ಭಾಷೆಯಲ್ಲಿ ರಚಿಸಲಾಗಿದೆ

  • ಪಾಲಿ
  • ಪ್ರಾಕೃತ
  • ಸಂಸ್ಕ್ರಿತ್
  • ಅರ್ಧಮಾಗದಿ

8. ಈ ಕೆಳಗಿನ ಹೆಸರಾಂತ ಕವಿಗಳಲ್ಲಿ ಯಾರು ಜೈನಧರ್ಮಕ್ಕೆ ಸಂಬಂಧಿಸಿಲ್ಲ?

  • ಪಂಪ
  • ಪೊನ್ನ
  • ಜನ್ನ
  • ರನ್ನ

9. ಜೈನ ಧರ್ಮದ ವರ್ಧಮಾನ ಮಹಾವೀರನ ಬೋಧನೆಗಳಲ್ಲಿ ಯಾವುದು ತಪ್ಪಾಗಿದೆ ?

  • ಕಟ್ಟುನಿಟ್ಟಾದ ಹಿಂಸಾ ಮಾರ್ಗ
  • ಸಮಾನತೆಗೆ ಪ್ರಾಮುಖ್ಯತೆ
  • ದೇವರ ಇರುವಿಕೆಯಲ್ಲಿ ನಂಬಿಕೆ
  • ಪೂರ್ವಜನ್ಮದ ಕರ್ಮ ದಿಂದ ಜನ್ಮಗಳ ಪ್ರಾಪ್ತಿ ಇದರಿಂದ ಬಿಡುಗಡೆಯ ಮುಕ್ತಿ

10. ಗೌತಮ ಬುದ್ಧನ ಮೂಲ ಹೆಸರು ?

  • ಸಿದ್ದಾರ್ಥ
  • ರಾಹುಲ
  • ಕೃಷ್ಣ
  • ಅಶ್ವಥಾಮ

11. ಗೌತಮ ಬುದ್ಧನ ಮಲತಾಯಿಯ ಹೆಸರು ?

  • ಯಶೋಧ
  • ಮಾಯಾದೇವಿ
  • ತೃಷಲ ದೇವಿ
  • ಪ್ರಜಾಪತಿ ಗೌತಮಿ

12. ಬುದ್ಧನು ಜನಿಸಿದ ಗ್ರಾಮ ?

  • ಕುಂಡಲಿ ಪುರ
  • ಲುಂಬಿನಿ
  • ಜೃಂಬಕ
  • ಗಯಾ

13. ಗೌತಮ ಬುದ್ಧನು ಧರ್ಮ ಚಕ್ರ ಪರಿವರ್ತನ ಮಾಡಿದ ಸ್ಥಳ ?

  • ಬೋಧಗಯಾ
  • ಕುಷಿನಗರ್
  • ಸಾರಾನಾಥ
  • ಪಾಟಲಿಪುತ್ರ

14. ಬುದ್ಧನನ್ನು ” ಏಷ್ಯಾದ ಬೆಳಕು” ಎಂದವನು?

  • ಜೇಮ್ಸ್ ಅರ್ನಾಲ್ಡ್
  • ಜೇಮ್ಸ್ ಪ್ರಿನ್ಸೆಪ್
  • ಕನ್ನಿಂಗ್ಹ್ಯಾಮ್
  • ಹೆರೋಡಾಟಸ್

15. ಬುದ್ಧನ ನೆಚ್ಚಿನ ಸೇವಕ ?

  • ಚೆನ್ನ
  • ಕಂತಕ
  • ಅಶೋಕ
  • ಕನಿಷ್ಕ

16. ಬುದ್ಧನ ನೆಚ್ಚಿನ ಕುದುರೆಯ ಹೆಸರು ?

  • ಕಂತಕ
  • ಮಹಿಂದ್ರ
  • ರಾಹುಲ್
  • ಗೌತಮ

17. ತ್ರೀ ಪೀಠಿಕೆ ಯಾವ ಭಾಷೆಯಲ್ಲಿದೆ ?

  • ಸಂಸ್ಕೃತ
  • ಪ್ರಾಕೃತ
  • ಪಾಳಿ
  • ಅರ್ಧಮಾಗದಿ

18. ಮಹಾಪರಿತ್ಯಾಗ ಎಂದರೆ ?

  • ಸಂಸಾರವನ್ನು ತ್ಯಜಿಸುವ ತೀರ್ಮಾನ
  • ಜ್ಞಾನೋದಯವಾದ ವನು
  • ಮರಣ ಹೊಂದ
  • ಸುಖಜೀವನ

19. ಬುದ್ಧನು ಸಾರಾನಾಥದ ಜಿಂಕೆ ಉದ್ಯಾನವನದಲ್ಲಿ ತನ್ನ ತತ್ವಗಳನ್ನು ಎಷ್ಟು ಜನರಿಗೆ ಬೋಧನೆ ಮಾಡಿದನು. ಇದನ್ನೇ ಧರ್ಮ ಚಕ್ರ ಪರಿವರ್ತನ ಎನ್ನುವರು…..?

  • 5
  • 10
  • 7
  • 4

20. ಈ ರಾಜರ ಕಾಲದಲ್ಲಿ ಬೌದ್ಧ ಧರ್ಮವು ರಾಜ್ಯದ ಅಧಿಕೃತ ಧರ್ಮವಾಗಿ ಬೆಳೆಯಿತು…….. ?

  • ಅಶೋಕ
  • ಕನಿಷ್ಕ
  • ಹರ್ಷವರ್ಧನ
  • ಕನಿಷ್ಕ ಮತ್ತು ಅಶೋಕ