Social Science General Knowledge 2022

1. ವೈದಿಕ ಧರ್ಮದ ವಿರುದ್ಧ ಪ್ರತಿಭಟಿಸಿದ ಮೊದಲ ಧರ್ಮವೆಂದರೆ….. ?
- ಜೈನ
- ಬೌದ್ಧ
- ಕ್ರಿಸ್ತ
- ಮುಸ್ಲಿಂ
2. ಜೈನ ಧರ್ಮದ ಸ್ಥಾಪಕ ?
- ವೃಷಭನಾಥ
- ಪಾರ್ಶ್ವನಾಥ
- ಮಹಾವೀರ
- ಅರಿಷ್ಟನೇಮಿ
3. ಜೈನ ಧರ್ಮದ ಮೊದಲನೇ ತೀರ್ಥಂಕರ ?
- ವೃಷಭನಾಥ
- ಪಾರ್ಶ್ವನಾಥ
- ಮಹಾವೀರ
- ಅರಿಷ್ಟನೇಮಿ
4. ವರ್ಧಮಾನ ಮಹಾವೀರ ನಿಗಿಂತ ಹಿಂದಿನ ತೀರ್ಥಂಕರನ ಹೆಸರು?
- ವೃಷಭನಾಥ
- ಪಾರ್ಶ್ವನಾಥ
- ಅರಿಷ್ಟನೇಮಿ
- ಗೋಶಾಲ
5. ಜಾಕೋಬಿಯವರು ಪ್ರಕಾರ ಯಾರು ಜೈನ ಧರ್ಮದ ನಿಜವಾದ ಸ್ಥಾಪಕ ?
- ಮಹಾವೀರ
- ಪಾರ್ಶ್ವನಾಥ
- ಗೋಶಾಲ
- ವೃಷಭನಾಥ
6. ವರ್ಧಮಾನ ಮಹಾವೀರ ಜನಿಸಿದ್ದು ಎಲ್ಲಿ ಮತ್ತು ಯಾವಾಗ?
- ಕುಂಡಲಿಪುರ – ಕ್ರಿಸ್ತಪೂರ್ವ 599
- ಲುಂಬಿನಿವನ – ಕ್ರಿಸ್ತಪೂರ್ವ 566
- ಪಾವಾಪುರಿ – ಕ್ರಿಸ್ತಪೂರ್ವ 527
- ಕುಷಿನಗರ್ – ಕ್ರಿಸ್ತಪೂರ್ವ555
7. ವರ್ಧಮಾನ ಮಹಾವೀರನ ತಂದೆ ತಾಯಿಯ ಹೆಸರು?
- ಸಿದ್ಧಾರ್ಥ ಮತ್ತು ಯಶೋದ
- ಸಿದ್ಧಾರ್ಥ ಮತ್ತು ತ್ರಿಶಲಾ ದೇವಿ
- ಸಿದ್ಧಾರ್ಥ ಮತ್ತು ವೈಶಾಲಿ
- ಶುದ್ಧೋದನ ಮತ್ತು ಮಾಯಾದೇವಿ
8. ಅಜೀವಿಕ ಪಂಥದ ನಾಯಕ ?
- ಮಹಾವೀರ
- ಅರಿಷ್ಟನೇಮಿ
- ವೃಷಭದೇವ
- ಗೋಶಾಲ
9. ಮಹಾವೀರ ಜಿನ ಆದದ್ದು ಯಾವಾಗ?
- 30ನೇ ವಯಸ್ಸಿನಲ್ಲಿ
- 42 ನೇ ವಯಸ್ಸಿನಲ್ಲಿ
- 80ನೇ ವಯಸ್ಸಿನಲ್ಲಿ
- 72ನೇ ವಯಸ್ಸಿನಲ್ಲಿ
10. ಇದರಲ್ಲಿ ಯಾವುದು ಜೈನಧರ್ಮದ ಪ್ರಮುಖ ತತ್ವ ಅಲ್ಲ ?
- ಅಹಿಂಸೆ
- ಸತ್ಯ
- ಅಸ್ತೆಯ
- ಅಪರಿಗ್ರಹ
- ಬ್ರಹ್ಮಚರ್ಯ
- ಎಲ್ಲವೂ ಹೌದು
11. ದಕ್ಷಿಣ ಭಾರತದಲ್ಲಿ ಜೈನ ಧರ್ಮದ ಪ್ರಸಾರ ಕ್ಕೆ ಮುಖ್ಯ ಕಾರಣನಾದವನು…….. ?
- ಸ್ಥೂಲಭದ್ರ
- ಚಂದ್ರಗುಪ್ತ ಮೌರ್ಯ
- ಭದ್ರಬಾಹು
- ಬಿಂಬಸಾರ
12. ಉತ್ತರ ಭಾರತದಲ್ಲಿ ಜೈನಧರ್ಮದ ಪ್ರಸಾರಕ್ಕೆ ಕಾರಣನಾದವನು…….. ?
- ಸ್ಥೂಲಭದ್ರ
- ಭದ್ರಬಾಹು
- ಅಜಾತಶತ್ರು
- ಕಳಿಂಗದ ಖಾರವೇಲ
13. ಚಂದ್ರಗುಪ್ತ ಮೌರ್ಯನನ್ನು ಶ್ರವಣಬೆಳಗೊಳಕ್ಕೆ ಕರೆ ತಂದವನು ?
- ಭದ್ರಬಾಹು
- ಸ್ಥೂಲಭದ್ರ
- ಜಮಾಲಿ
- ಮಹಾವೀರ
14. ಜೈನಧರ್ಮದಲ್ಲಿ ಮೊದಲ ಒಡಕು ಮಹಾವೀರನ ಸಾವಿನ ನಂತರ ಸಂಭವಿಸಿದ್ದು, ಇದಕ್ಕೆ ಕಾರಣ?
- ಜಮಾಲಿ
- ಅರಿಷ್ಟನೇಮಿ
- ಭದ್ರಬಾಹು
- ಸ್ಥೂಲಭದ್ರ
15. ಇದು ಜೈನಧರ್ಮದ ಸಂಘದ ಸಂಘಟನೆಯ ಕುರಿತು ತಪ್ಪಾಗಿದೆ ?
- ಸಂಘದಲ್ಲಿ ಸ್ತ್ರೀ-ಪುರುಷರಿಬ್ಬರೂ ಸದಸ್ಯರಾಗಿದ್ದರು.
- ಸನ್ಯಾಸಿಗಳು ಮಹಾವೀರನ ಆತ್ಮೀಯ 11 ಅನುಯಾಯಿಗಳಾದ ಗಣಾಧರರು ಎಂಬುವವರ ನೇತೃತ್ವದಲ್ಲಿ ಇದ್ದರು.
- ಸಂಘದ ಸದಸ್ಯರಾದ ಶ್ರವಿಕರು ಮತ್ತು ಶ್ರವಕರು ಸಂಸಾರ ಹೊಂದಿದ ಸ್ತ್ರೀ-ಪುರುಷರು.
- ಸನ್ಯಾಸಿಗಳು ವ್ಯಾಪಾರ-ವಾಣಿಜ್ಯ ವನ್ನು ಕೈಗೊಳ್ಳಬಹುದಿತ್ತು.
16. ಜೈನಧರ್ಮದಲ್ಲಿ ಇದು ಇರಲಿಲ್ಲ ?
- ಜಾತಿ ವ್ಯವಸ್ಥೆ ಯಲ್ಲಿ ನಂಬಿಕೆ ಇಟ್ಟಿರಲಿಲ್ಲ
- ಯಜ್ಞಯಾಗ ಗಳಲ್ಲಿ ಪ್ರಾಣಿಬಲಿ ಯ ವಿರೋಧ
- ಸ್ತ್ರೀಯರಿಗೂ ನಿರ್ವಾಣ ಹೊಂದಲು ಅವಕಾಶ
- ದುಃಖದ ನಿವಾರಣೆಗೆ ಅಷ್ಟಾಂಗ ಮಾರ್ಗಗಳು
17. ಜೈನರ ಬಸದಿ ?
- ಮೂಡಬಿದ್ರೆ
- ಕಾರ್ಕಳ
- ಶ್ರವಣಬೆಳಗೊಳ
- ವೇಣೂರು
18. ಜೈನರ ಕಾಶಿ ?
- ಕಾರ್ಕಳ
- ಮೂಡಬಿದ್ರೆ
- ಧರ್ಮಸ್ಥಳ
- ವೇಣೂರು
19. ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಶಿಲಾವಿಗ್ರಹವನ್ನು ಯಾವ ರಾಜಮನೆತನದ ಮಂತ್ರಿಯು ಕೆತ್ತಿಸಿದನು?
- ಗುಪ್ತ
- ಮೌರ್ಯ
- ಶಾತವಾಹನ
- ಗಂಗರು
20. ಬಾಹುಬಲಿ ವಿಗ್ರಹ ಗಳನ್ನು ಇಲ್ಲಿ ಕಾಣಬಹುದು?
- ಕಾರ್ಕಳ
- ಶ್ರವಣಬೆಳಗೊಳ
- ಮೂಡಬಿದ್ರೆ
- ವೇಣೂರು
- ಧರ್ಮಸ್ಥಳ
- ಮೇಲಿನ ಎಲ್ಲವೂ