Social Science General Knowledge Part-02

Feb 26, 2022 02:03 pm By Admin

1. ಗ್ರೇಟ್ ಬ್ಯಾರಿಯರ್ ರೀಫ್…. ಎಲ್ಲಿದೆ ?

  • ಆಸ್ಟ್ರೇಲಿಯಾ
  • ನ್ಯೂಜಿಲ್ಯಾಂಡ್ ಸಿಲೋನ್
  • ಇಂಡೊನೇಷ್ಯಾ
  • ಸಿಲೋನ್

2. ಕ್ಲೋರೋಫಿಲ್ ನಲ್ಲಿರುವ ಲೋಹ ?

  • ಕಬ್ಬಿಣ
  • ತಾಮ್ರ
  • ಮೆಗ್ನೀಷಿಯಂ
  • ಸಿಲಿಕಾನ್

3. ವಿಶ್ವ ಜಲ ದಿನ ?

  • Mar-23
  • Mar-22
  • Apr-23
  • Apr-22

4. ರೆಡ್ ರಿಬ್ಬನ್ ಎಕ್ಸ್ ಪ್ರೆಸ್ ರೈಲು ಯಾವುದಕ್ಕೆ ಸಂಬಂಧಿಸಿದೆ ?

  • ಮಕ್ಕಳ ಅಭಿವೃದ್ಧಿ
  • ಪ್ರವಾಸೋದ್ಯಮ
  • ಹೆಚ್.ಐ.ವಿ/ಏಡ್ಸ್
  • ಹೆಣ್ಣು ಮಕ್ಕಳ ಕಲ್ಯಾಣ ಅಭಿವೃದ್ಧಿ
  • 

5. ರಾಮಾಯಣ ಮಹಾಕಾವ್ಯದಲ್ಲಿ ಲಕ್ಷ್ಮಣನ ಪತ್ನಿ ಯಾರು ?

  • ಶ್ರುತ ಕೀರ್ತಿ
  • ಮಾಂಡವಿ
  • ಊರ್ಮಿಳಾ
  • ಸುಮಿತ್ರೆ

6. ಕರ್ನಾಟಕದ ವಿಧಾನಪರಿಷತ್ ನಲ್ಲಿ ಇರುವ ಸದಸ್ಯರ ಸಂಖ್ಯೆ ?

  • 224
  • 225
  • 28
  • 75

7. ಸುರಪುರ ಉತ್ಸವ ಎಲ್ಲಿ ನಡೆಯುತ್ತದೆ ?

  • A
  • B
  • C
  • D

8. ಸುರಪುರ ಉತ್ಸವ ಎಲ್ಲಿ ನಡೆಯುತ್ತದೆ ?

  • ಬಾಗಲಕೋಟೆ
  • ಕಲಬುರ್ಗಿ
  • ವಿಜಯಪುರ
  • ಗದಗ

9. ಭಾರತದ ಈ ಕೆಳಕಂಡ ನದಿಗಳ ಪೈಕಿ ನದಿ ಮುಖದ ಭೂಮಿ ಇರೋದು ನದಿ ಯಾವುದು ?

  • ನರ್ಮದಾ
  • ಕಾವೇರಿ
  • ಕೃಷ್ಣ
  • ಮಹಾನದಿ

10. ಪಂಚವಾರ್ಷಿಕ ಯೋಜನೆಯ ಪರಿಕಲ್ಪನೆಯನ್ನು ಭಾರತವು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

  • ಅಮೇರಿಕ
  • ಬ್ರಿಟನ್
  • ಜರ್ಮನಿ
  • ರಷ್ಯಾ

11. ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ ?

  • ನಾಗಾಲ್ಯಾಂಡ್
  • ತೆಲಂಗಾಣ
  • ದೆಹಲಿ
  • ಜಮ್ಮು ಮತ್ತು ಕಾಶ್ಮೀರ

12. ರಾಮಚರಿತ ಮಾನಸ ಬರೆದವರು ?

  • ಕನಕದಾಸರು
  • ಪುರಂದರ ದಾಸರು
  • ಶಂಕರಾಚಾರ್ಯರು
  • ತುಳಸಿದಾಸರು

13. ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಎಷ್ಟು ?

  • 5.85%
  • 5.38%
  • 5.87%
  • 5.43%

14. “ಗ್ರಾಂಡ್ ಟ್ರಂಕ್” ರಸ್ತೆಯ ನಿರ್ಮಾತೃ ?

  • ಹುಮಾಯೂನ್
  • ಶೇರ್ ಷಾ ಸೂರಿ
  • ಅಶೋಕ
  • ಅಕ್ಬರ್

15. ಕರ್ನಾಟಕದ ಗಾಂಧಿ ?

  • ಖಾನ್ ಗಫುರ್ ಅಬ್ದುಲ್ ಗಫೂರ್ ಖಾನ್
  • ಡೆಪ್ಯೂಟಿ ಚೆನ್ನಬಸಪ್ಪ
  • ಹರ್ಡಿಕರ್ ಮಂಜಪ್ಪ
  • ಗಂಗಾಧರ್ ರಾವ್ ದೇಶಪಾಂಡೆ

16. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಈ ಕೆಳಕಂಡ ಯಾವುದು ಬಗೆಹರಿಸುತ್ತದೆ ?

  • ಸುಪ್ರೀಂ ಕೋರ್ಟ್
  • ಚುನಾವಣಾ ಆಯೋಗ
  • ಸಂಸತ್ತು
  • ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್

17. ಸೈನಾ ನೆಹ್ವಾಲ್ ಈ ಕ್ರೀಡೆಯಲ್ಲಿ ಪರಿಣಿತಿ ?

  • ಟೆನ್ನಿಸ್
  • ಬಾಸ್ಕೆಟ್ ಬಾಲ್
  • ಅಥ್ಲೆಟಿಕ್ಸ್
  • ಬ್ಯಾಡ್ಮಿಂಟನ್

18. ಶ್ರವಣ ಬೆಳಗೊಳದಲ್ಲಿ ನಿಧನ ಹೊಂದಿದ ಮೌರ್ಯ ದೊರೆ ?

  • ಚಂದ್ರಗುಪ್ತ-೨
  • ಚಂದ್ರಗುಪ್ತ-೧
  • ಸಮುದ್ರ ಗುಪ್ತ
  • ಯಾರು ಅಲ್ಲ

19. ಮಹಾತ್ಮ ಗಾಂಧೀಜಿ ಅವರ ಸ್ಮಾರಕ ಎಲ್ಲಿದೆ ?

  • ಕಿಸಾನ್ ಘಾಟ್
  • ರಾಜ್ ಘಾಟ್
  • ಶಾಂತಿವನ
  • ವಿಜಯ್ ಘಾಟ್

20. ಸಂಸತ್ ಸದಸ್ಯರ ಅನರ್ಹತೆಯ ವ್ಯಾಜ್ಯವು ಇವರ ಮುಂದೆ ಮಂಡಿಸಲ್ಪಡುತ್ತದೆ ?

  • ಲೋಕಸಭಾ ಸ್ಪೀಕರ್
  • ರಾಷ್ಟ್ರಪತಿ
  • ಉಪ ರಾಷ್ಟ್ರಪತಿ
  • ಸುಪ್ರೀಂ ಕೋರ್ಟ್