Social Science General Knowledge

1. ಸಂದ್ಯಾ ಸುರಕ್ಷಾ ಎನ್ನುವ ಸರ್ಕಾರಿ ಯೋಜನೆ ಸಂಬಂದಿಸಿರುವುದು ?
- ಸ್ತ್ರೀಯರಿಗೆ
- ರೈತರಿಗೆ
- ವೃದ್ದರಿಗೆ
- ಶಾಲಾ ಬಾಲಕಿಯರಿಗೆ
2. ಕೆಳಕಂಡವರಲ್ಲಿ ಹೆಸರಾಂತ ಚಿತ್ರಕಾರ ?
- ಯು ಎಸ್ ಕೃಷ್ಣರಾವ
- ಕೆ ಕೆ ಹೆಬ್ಬಾರ
- ಆರ್ ಕೆ ಸೂರ್ಯನಾರಾಯಣ
- ಆರ ಕೆ ನಾಗೇಂದ್ರರಾವ
3. ಕನಕದಾಸರ ಜನ್ಮಸ್ಥಳ ಈ ಜಿಲ್ಲೆಯಲ್ಲಿದೆ ?
- ದಕ್ಷಿಣ ಕನ್ನಡ
- ಹಾವೇರಿ
- ಗದಗ
- ಶಿವಮೊಗ್ಗ
4. ಅಂತರರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿ ಇರುವ ಸ್ಥಳ ?
- ನ್ಯೂಯಾರ್ಕ್
- ರೋಮ
- ವಿಯೆನ್ನಾ
- ಲಂಡನ್
5. ಕ್ರೋನ ಇದು ಯಾವ ದೇಶದ ಕರೆನ್ಸಿ ( ನಾಣ್ಯ)? ?
- ಭಾರತ
- ಪ್ರಾನ್ಸ
- ಸ್ವೀಡನ
- ಇರಾನ
6. ದೋಹಾ ಯಾವ ದೇಶದ ರಾಜಧಾನಿ ?
- ಮಾಲ್ಡೀವ್ಸ
- ಕತಾರ
- ಫಿಲಿಪೈನ್ಸ
- ಸೌದಿ ಅರೇಬಿಯಾ
7. ಹರಪ್ಪ ನಗರವು ಈಗ ಪಾಕಿಸ್ತಾನದ ?
- ಲಾಹೋರ ಬಳಿ ಇದೆ
- ಪೇಶಾವರ ಬಳಿ ಇದೆ
- ರಾವಲ್ಪಿಂಡಿ ಬಳಿ ಇದೆ
- ಕರಾಚಿ ಬಳಿ ಇದೆ
8. ಡಚ್ ಈಸ್ಟ ಇಂಡಿಯಾ ಕಂಪನಿ 1605 ರಲ್ಲಿ ಭಾರತದಲ್ಲಿ ಮಳಿಗೆ ಸ್ಥಾಪಿಸಿದ ಸ್ಥಳ ?
- ಪುಲಿಕಾಟ
- ಸೂರತ
- ಮಚಲಿ ಪಟ್ಟಣ
- ಕೊಚ್ಚಿ
9. ದೊರೆ ಅಲೆಕ್ಸಾಂಡರ ಸಿಂಧೂ ನದಿ ತೀರಕ್ಕೆ ಬಂದ ವರ್ಷ ?
- ಕ್ರಿ.ಪೂ 305
- ಕ್ರಿ.ಪೂ 316
- ಕ್ರಿ.ಪೂ 323
- ಕ್ರಿ.ಪೂ 326
10. ಚೀನಾ ದೇಶದ ಯಾತ್ರಿಕ ಫಾಹಿಯಾನ ಭಾರತಕ್ಕೆ ಬೇಟ್ಟೆ ನೀಡಿದಾಗ ಆಳುತ್ತದ್ದ ರಾಜ ?
- ಚಂದ್ರಗುಪ್ತ ವಿಕ್ರಮಾದಿತ್ಯ
- ಅಶೋಕ
- ಕಾನಿಷ್ಕ
- ಚಂದ್ರಗುಪ್ತ ಮೌರ್ಯ
11. ಮೊದಲನೆ ಪಾಣಿಕತ ಕದನ ನಡೆದಿದ್ದು ?
- ಬಾಬರ – ಇಬ್ರಾಹಿಂ ಲೋದಿ ನಡುವೆ
- ಅಕ್ಬರ – ಹೇಮು ನಡುವೆ
- ಜೌರಂಗಜೇಬ – ಶಿವಾಜಿ ನಡುವಿ
12. ಕರ್ನಾಟಕದ ಜಲಿಯನ್ ವಾಲಾಬಾಗ ಎಂದು ಎನನ್ನು ಕರೆಯಲಾಗುತ್ತದೆ ?
- ಈಸೂರ ದುರಂತ
- ನರಗುಂದ ಬಂಡಾಯ
- ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ
- ಶಿವಪುರ ಸತ್ಯಾಗ್ರಹ
13. ಕರ್ನಾಟಕದ ಗಾಂದಿ ಎಂದು ಯಾರನ್ನು ಕರೆಯುತ್ತಾರೆ ?
- ಆಲೂರ ವೆಂಕಟರಾವ್
- ಡೆಪ್ಯುಟಿ ಚನ್ನಬಸಪ್ಪ
- ಎನ ಎಸ್ ಹರ್ಡೀಕರ
- ಹರ್ಡೀಕರ ಮಂಜಪ್ಪ
14. ಪರಿಸರ ಮಾಲಿನ್ಯ ತಡೆಯಲು ಹಾಗೂ ಇಂದನ ಉಳಿಸಲು ಡೀಸಲೆಗೆ _ ನ್ನು ಬೆರೆಸಿ ಬಸ್ಸು / ಲಾರಿಗಳನ್ನು ಓಡಿಸಲಾಗುತ್ತದೆ ?
- ಸೀಮೆ ಎಣ್ಣೆ
- ಕಡಲೆಕಾಯಿ ಎಣ್ಣೆ
- ಹೊಂಗೆ ಎಣ್ಣೆ
- ಪಾಮೋಲಿವ್
15. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವ __ ಅನೀಲ ಉಪಯೋಗಿಸಲಾಗುತ್ತದೆ ?
- ಕಾರ್ಬನ ಡೈ ಆಕ್ಸೈಡ್
- ಹೈಡ್ರೋಜನ್
- ನೈಟ್ರೋಜನ್
- ಆಕ್ಸಿಜನ್
16. ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲು ಇರುತ್ತವೆ?
- ಎರಡು
- ನಾಲ್ಕು
- ಆರು
- ಎಂಟು
17. ಮಾಘ ಪಾಲ್ಗುಣ ಮಾಸಗಳನ್ನು ಯಾವ ಖುತು ಎಂದು ಗುರುತಿಸಲಾಗುತ್ತದೆ ?
- ವಸಂತ
- ಗ್ರೀಷ್ಮ
- ವರ್ಷ
- ಶಿಶಿರ
18. ಕರ್ನಾಟಕದಲ್ಲಿ ಕಾರು ತಾಯಾರು ಮಾಡುವ ಸಂಸ್ಥೆ ?
- ಮಾರುತಿ ಸುಜಕಿ
- ಹ್ಯುಂಡ್ಳೆ
- ಟಯೋಟಾ
- ಜನರಲ ಮೋಟಾರಸ
19. ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾ ವಸ್ತು ?
- ಮರಳು ( ಸಿಲಿಕಾ)
- ಜೇಡಿ ಮಣ್ಣು
- ಮರ
- ಇವಾವುವು ಅಲ್ಲಾ
20. ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡು ಹಿಡಿಯಲು ಯಾವ ನಕ್ಷತ್ರವನ್ನು ಅವಲಂಭಿಸುತ್ತಿದ್ದರು?
- ಅಶ್ವಿನಿ
- ಭರಣಿ
- ಧ್ರುವ
- ಅರುಂದತಿ