Social Science General Knowledge

1. ಈ ಕೆಳಗಿನ ಯಾವ ವರ್ಷದಲ್ಲಿ ವಿದುರಶತ್ವ ಘಟನೆ ನಡೆಯಿತು?..
- 1938 ಎಪ್ರಿಲ್ 25
- 1942 ಎಪ್ರಿಲ್ 10
- 1938 ಎಪ್ರಿಲ್ 10
- 1942 ಸಪ್ಟೆಂಬರ್ 9
2. ಈ ಕೆಳಗಿನ ಯಾವ ಆಟದಲ್ಲಿ ಆಟಗಾರನ ತೀವ್ರತೆಯನ್ನು ಪರೀಕ್ಷಿಸಲು ಯೋಯೋ ಇಂಟರ್ ಮಿಟೆಂಟ್ ಟೆಸ್ಟನ್ನು ನಡೆಸಲಾಗುವುದು?..
- ಕ್ರಿಕೆಟ್
- ಬಿಲಿಯರ್ಡ್ಸ್
- ಟೇಬಲ್ ಟೆನ್ನಿಸ್
- ಕೇರಮ್ ಬೋರ್ಡ್
3. ಈ ಕೆಳಗಿನ ಯಾವ ನಗರದಲ್ಲಿ ರಾಷ್ಟ್ರೀಯ ಬಾಳೆಹಣ್ಣು ಹಬ್ಬ ವನ್ನು ಆಚರಿಸಲಾಗುತ್ತದೆ?…
- ತಿರುವನಂತಪುರಂ
- ಕುಜಿಕೋಡ್ಡ್
- ಮುಂಬೈ
- ಕೊಚ್ಚಿನ್
4. ಕಲಬುರ್ಗಿಯ ಪ್ರಾಚೀನ ಹೆಸರೇನು?..
- ಉದಖಮಂಡಲ್
- ಭಾಗ್ಯನಗರ
- ಬರ್ಮಾ
- ಅಹ್ಸನಬಾದ
5. ಕರ್ನಾಟಕದಲ್ಲಿ ಜಿಲ್ಲಾ ಪೊಲೀಸ್ ಘಟಕಗಳಿಗೆ ಎಸ್ಪಿ ಯವರು ಮುಖ್ಯಸ್ಥರಾಗಿರುತ್ತಾರೆ. ಅದರಂತೆ ಪೊಲೀಸ್ ವಲಯಗಳಿಗೆ ಯಾರು ಮುಖ್ಯಸ್ಥರಾಗಿರುತ್ತಾರೆ?..
- ಕಮಿಷನರ್ ಆಪ್ ಪೊಲೀಸ್
- ಸೀನಿಯರ್ ಸುಪ್ರಿಂಟೆನ್ಡೇಟ್ ಆಪ್ ಪೊಲೀಸ್
- ಅಡಿಷನಲ್ ಡೈರೆಕ್ಟರ್ ಜನರಲ್ ಅಪ್ ಪೊಲೀಸ್
- ಇನ್ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್
6. Long walk to freedom ಇದು ಯಾರ ಆತ್ಮ ಚರಿತ್ರೆ ಯಾಗಿದೆ??..
- ನೆಲ್ಸನ್ ಮಂಡೇಲಾ
- ಡಾ.ಬಾಬು ರಾಜೇಂದ್ರ ಪ್ರಸಾದ್
- ನೆಪೋಲಿಯನ್ ಬೋನಾಪಾರ್ಟ
- ಜಾನ್ ರಸ್ಕಿನ್
7. ಸಿ.ಎನ್.ಆರ್.ರಾವ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?..
- 2013
- 2015
- 2014
- 2012
8. ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಏಡ್ಸ್ ರೋಗವನ್ನು ಪತ್ತೆಹಚ್ಚಲಾಯಿತು ?.
- 1986
- 1985
- 1989
- 1988
9. ಕೆಳಗಿನವುಗಳಲ್ಲಿ ಅತಿಹೆಚ್ಚು ಹೃದಯ ಬಡಿತವನ್ನು ಹೊಂದಿರುವ ಪಕ್ಷಿ ಯಾವುದು?..
- ಹಮ್ಮಿಂಗ್ ಬರ್ಡ್
- ಉಷ್ಟ್ರ ಪಕ್ಷಿ
- ರಣಹದ್ದು
- ಪಾರಿವಾಳ
10. ಈ ಕೆಳಗಿನವುಗಳಲ್ಲಿ ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆ ರಾಷ್ಟ್ರ ಯಾವುದು?..
- ಬಾಂಗ್ಲಾದೇಶ
- ಶ್ರೀಲಂಕಾ
- ನೇಪಾಳ
- ಭೂತಾನ್
11. ಗಾಂಜಾದ ಮಾದಕ ಗುಣಕ್ಕೆ ಅದರಲ್ಲಿರುವ ಈ ಕೆಳಗಿನ ಯಾವ ಅಂಶವು ಕಾರಣವಾಗಿದೆ… ?
- ಎಣ್ಣೆ
- ಮೇಲಿನ ಎಲ್ಲವೂ ಸರಿ
- ಎಲೆ
- ಬೇರು
- ವಾಸನೆ
12. ಫಿಲೋಲಜಿ ಎಂದರೇನು?…
- ಭಾಷೆಗಳ ಅಧ್ಯಯನ
- ಮಾಂಸ ಖಂಡಗಳ ಅಧ್ಯಯನ
- ಎಲುಬುಗಳ ಅಧ್ಯಯನ
- ಕಲಾ ಕೃತಿಗಳ ಅಧ್ಯಯನ
13. ದೇಶದಲ್ಲಿಯೇ ಇ- ವೇ ಬಿಲ್ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಯಾವುದು?..
- ಕರ್ನಾಟಕ
- ಗುಜರಾತ
- ಕೇರಳ
- ಆಂಧ್ರಪ್ರದೇಶ
14. ಧೋನಿ ತುಂಬಿದರೆ ಓಣಿಯೆಲ್ಲಾ ಜೋಳ ಎಂಬ ಗಾದೆ ಮಾತು ಯಾವ ಜಿಲ್ಲೆಯಲ್ಲಿ ಪ್ರಚಲಿತವಾಗಿರುತ್ತದೆ?…
- ವಿಜಯಪುರ
- ಬಾಗಲಕೋಟ
- ಧಾರವಾಡ
- ಕಲ್ಬುರ್ಗಿ
15. BEL ಅನ್ನು ವಿಸ್ತರಿಸಿ.. ?
- Bank equity leasing
- Bharat Electronics Limited
- Bureau of Energy Limited
- Business on energy link
16. ಜಲ ಸಾರಿಗೆಯಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?..
- 02 ವಿಧಗಳಿವೆ
- 04 ವಿಧಗಳಿವೆ
- 06 ವಿಧಗಳಿವೆ
- 03 ವಿಧಗಳಿವೆ
17. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14 ನ್ನು “‘ ಜ್ಞಾನ ದಿನವನ್ನಾಗಿ”” ಆಚರಿಸುತ್ತಿದೆ?.
- ಗುಜರಾತ್
- ನವದೆಹಲಿ
- ಕರ್ನಾಟಕ
- ಮಹಾರಾಷ್ಟ್ರ
18. ಗಾರಿ ಅಥವಾ ಮನೆ ತೆರಿಗೆಯನ್ನು ವಿಧಿಸಿದ ದೆಹಲಿ ಸುಲ್ತಾನ ಯಾರು??..
- ಮಹಮದ್ ಬಿನ್ ತುಘಲಕ್
- ಅಲ್ಲವುದ್ದಿನ್ ಖಿಲ್ಜಿ
- ಜಲಾಲ್-ಉದ್-ದೀನ್ ಖಿಲ್ಜಿ
- ಫಿರೋಜ್ ಷಾ ತುಘಲಕ್
19. ಮೊದಲ ಬಾರಿಗೆ ಗೋತ್ರ ಎಂಬ ಪದವು ಯಾವ ವೇದದಲ್ಲಿ ಕಂಡುಬಂದಿತು??…
- ಋಗ್ವೇದ
- ಯಜುರ್ವೇದ
- ಅಥರ್ವಣ ವೇದ
- ಸಾಮವೇದ
20. ಭಗವದ್ಗೀತೆಯನ್ನು ಮೂಲತಃವಾಗಿ ಯಾವ ಭಾಷೆಯಲ್ಲಿ ಬರೆಯಲಾಗಿತ್ತು???…
- ಪ್ರಾಕೃತ
- ಸಂಸ್ಕೃತ
- ಪಾಲಿ
- ಬಂಗಾಳಿ