Social Science General Knowledge

Apr 12, 2022 12:37 pm By Admin

1. ಈ ಕೆಳಗಿನ ಯಾವ ವರ್ಷದಲ್ಲಿ ವಿದುರಶತ್ವ ಘಟನೆ ನಡೆಯಿತು?..

  • 1938 ಎಪ್ರಿಲ್ 25
  • 1942 ಎಪ್ರಿಲ್ 10
  • 1938 ಎಪ್ರಿಲ್ 10
  • 1942 ಸಪ್ಟೆಂಬರ್ 9

2. ಈ ಕೆಳಗಿನ ಯಾವ ಆಟದಲ್ಲಿ ಆಟಗಾರನ ತೀವ್ರತೆಯನ್ನು ಪರೀಕ್ಷಿಸಲು ಯೋಯೋ ಇಂಟರ್ ಮಿಟೆಂಟ್ ಟೆಸ್ಟನ್ನು ನಡೆಸಲಾಗುವುದು?..

  • ಕ್ರಿಕೆಟ್
  • ಬಿಲಿಯರ್ಡ್ಸ್
  • ಟೇಬಲ್ ಟೆನ್ನಿಸ್
  • ಕೇರಮ್ ಬೋರ್ಡ್

3. ಈ ಕೆಳಗಿನ ಯಾವ ನಗರದಲ್ಲಿ ರಾಷ್ಟ್ರೀಯ ಬಾಳೆಹಣ್ಣು ಹಬ್ಬ ವನ್ನು ಆಚರಿಸಲಾಗುತ್ತದೆ?…

  • ತಿರುವನಂತಪುರಂ
  • ಕುಜಿಕೋಡ್ಡ್
  • ಮುಂಬೈ
  • ಕೊಚ್ಚಿನ್

4. ಕಲಬುರ್ಗಿಯ ಪ್ರಾಚೀನ ಹೆಸರೇನು?..

  • ಉದಖಮಂಡಲ್
  • ಭಾಗ್ಯನಗರ
  • ಬರ್ಮಾ
  • ಅಹ್ಸನಬಾದ

5. ಕರ್ನಾಟಕದಲ್ಲಿ ಜಿಲ್ಲಾ ಪೊಲೀಸ್ ಘಟಕಗಳಿಗೆ ಎಸ್ಪಿ ಯವರು ಮುಖ್ಯಸ್ಥರಾಗಿರುತ್ತಾರೆ. ಅದರಂತೆ ಪೊಲೀಸ್ ವಲಯಗಳಿಗೆ ಯಾರು ಮುಖ್ಯಸ್ಥರಾಗಿರುತ್ತಾರೆ?..

  • ಕಮಿಷನರ್ ಆಪ್ ಪೊಲೀಸ್
  • ಸೀನಿಯರ್ ಸುಪ್ರಿಂಟೆನ್ಡೇಟ್ ಆಪ್ ಪೊಲೀಸ್
  • ಅಡಿಷನಲ್ ಡೈರೆಕ್ಟರ್ ಜನರಲ್ ಅಪ್ ಪೊಲೀಸ್
  • ಇನ್ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್

6. Long walk to freedom ಇದು ಯಾರ ಆತ್ಮ ಚರಿತ್ರೆ ಯಾಗಿದೆ??..

  • ನೆಲ್ಸನ್ ಮಂಡೇಲಾ
  • ಡಾ.ಬಾಬು ರಾಜೇಂದ್ರ ಪ್ರಸಾದ್
  • ನೆಪೋಲಿಯನ್ ಬೋನಾಪಾರ್ಟ
  • ಜಾನ್ ರಸ್ಕಿನ್

7. ಸಿ.ಎನ್.ಆರ್.ರಾವ್ ಅವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು?..

  • 2013
  • 2015
  • 2014
  • 2012

8. ಈ ಕೆಳಗಿನ ಯಾವ ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಏಡ್ಸ್ ರೋಗವನ್ನು ಪತ್ತೆಹಚ್ಚಲಾಯಿತು ?.

  • 1986
  • 1985
  • 1989
  • 1988

9. ಕೆಳಗಿನವುಗಳಲ್ಲಿ ಅತಿಹೆಚ್ಚು ಹೃದಯ ಬಡಿತವನ್ನು ಹೊಂದಿರುವ ಪಕ್ಷಿ ಯಾವುದು?..

  • ಹಮ್ಮಿಂಗ್ ಬರ್ಡ್
  • ಉಷ್ಟ್ರ ಪಕ್ಷಿ
  • ರಣಹದ್ದು
  • ಪಾರಿವಾಳ

10. ಈ ಕೆಳಗಿನವುಗಳಲ್ಲಿ ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆ ರಾಷ್ಟ್ರ ಯಾವುದು?..

  • ಬಾಂಗ್ಲಾದೇಶ
  • ಶ್ರೀಲಂಕಾ
  • ನೇಪಾಳ
  • ಭೂತಾನ್

11. ಗಾಂಜಾದ ಮಾದಕ ಗುಣಕ್ಕೆ ಅದರಲ್ಲಿರುವ ಈ ಕೆಳಗಿನ ಯಾವ ಅಂಶವು ಕಾರಣವಾಗಿದೆ… ?

  • ಎಣ್ಣೆ
  • ಮೇಲಿನ ಎಲ್ಲವೂ ಸರಿ
  • ಎಲೆ
  • ಬೇರು
  • ವಾಸನೆ

12. ಫಿಲೋಲಜಿ ಎಂದರೇನು?…

  • ಭಾಷೆಗಳ ಅಧ್ಯಯನ
  • ಮಾಂಸ ಖಂಡಗಳ ಅಧ್ಯಯನ
  • ಎಲುಬುಗಳ ಅಧ್ಯಯನ
  • ಕಲಾ ಕೃತಿಗಳ ಅಧ್ಯಯನ

13. ದೇಶದಲ್ಲಿಯೇ ಇ- ವೇ ಬಿಲ್ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಯಾವುದು?..

  • ಕರ್ನಾಟಕ
  • ಗುಜರಾತ
  • ಕೇರಳ
  • ಆಂಧ್ರಪ್ರದೇಶ

14. ಧೋನಿ ತುಂಬಿದರೆ ಓಣಿಯೆಲ್ಲಾ ಜೋಳ ಎಂಬ ಗಾದೆ ಮಾತು ಯಾವ ಜಿಲ್ಲೆಯಲ್ಲಿ ಪ್ರಚಲಿತವಾಗಿರುತ್ತದೆ?…

  • ವಿಜಯಪುರ
  • ಬಾಗಲಕೋಟ
  • ಧಾರವಾಡ
  • ಕಲ್ಬುರ್ಗಿ

15. BEL ಅನ್ನು ವಿಸ್ತರಿಸಿ.. ?

  • Bank equity leasing
  • Bharat Electronics Limited
  • Bureau of Energy Limited
  • Business on energy link

16. ಜಲ ಸಾರಿಗೆಯಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?..

  • 02 ವಿಧಗಳಿವೆ
  • 04 ವಿಧಗಳಿವೆ
  • 06 ವಿಧಗಳಿವೆ
  • 03 ವಿಧಗಳಿವೆ

17. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14 ನ್ನು “‘ ಜ್ಞಾನ ದಿನವನ್ನಾಗಿ”” ಆಚರಿಸುತ್ತಿದೆ?.

  • ಗುಜರಾತ್
  • ನವದೆಹಲಿ
  • ಕರ್ನಾಟಕ
  • ಮಹಾರಾಷ್ಟ್ರ

18. ಗಾರಿ ಅಥವಾ ಮನೆ ತೆರಿಗೆಯನ್ನು ವಿಧಿಸಿದ ದೆಹಲಿ ಸುಲ್ತಾನ ಯಾರು??..

  • ಮಹಮದ್ ಬಿನ್ ತುಘಲಕ್
  • ಅಲ್ಲವುದ್ದಿನ್ ಖಿಲ್ಜಿ
  • ಜಲಾಲ್-ಉದ್-ದೀನ್ ಖಿಲ್ಜಿ
  • ಫಿರೋಜ್ ಷಾ ತುಘಲಕ್

19. ಮೊದಲ ಬಾರಿಗೆ ಗೋತ್ರ ಎಂಬ ಪದವು ಯಾವ ವೇದದಲ್ಲಿ ಕಂಡುಬಂದಿತು??…

  • ಋಗ್ವೇದ
  • ಯಜುರ್ವೇದ
  • ಅಥರ್ವಣ ವೇದ
  • ಸಾಮವೇದ

20. ಭಗವದ್ಗೀತೆಯನ್ನು ಮೂಲತಃವಾಗಿ ಯಾವ ಭಾಷೆಯಲ್ಲಿ ಬರೆಯಲಾಗಿತ್ತು???…

  • ಪ್ರಾಕೃತ
  • ಸಂಸ್ಕೃತ
  • ಪಾಲಿ
  • ಬಂಗಾಳಿ