Social Science General Knowledge part-04

1. ನಿಯಚಿನ್ ಯಾವ ವಿಟಮಿನ್ ನ ರಾಸಾಯಿನಿಕ ಹೆಸರು ?
- K
- B1
- B3
- B2
2. ವಿಶ್ವ ಪ್ರಸಿದ್ಧ ಖುಜುರಹೋ ದೇವಾಲಯ ಎಲಿ ನೆಲೆಗೊಂಡಿದೆ ?
- ಗುಜರಾತ್
- ಮದ್ಯಪ್ರದೇಶ
- ಮಹಾರಾಷ್ಟ್ರ
- ಒಡಿಶಾ
3. ಪೊಲೀಸ್ ಸ್ಮರಣಾರ್ಥ ದಿನ ( police commemoration day) ವಾನ್ನು ಯಾವಾಗ ಆಚರಿಸಲಾಗುವುದು ?
- 21 ನವೆಂಬರ್
- 21 ಜೂನ್
- 21 ಅಕ್ಟೋಬರ್
- 21 ಡಿಸೆಂಬರ್
4. ಅಮೃತ್ ಸೇನ್ ಅವರು ಯಾವ ಕ್ಷೇತ್ರದಲ್ಲಿ ನೋಬೆಲ್ ಪಡೆದರು ?
- ವೈದ್ಯಕೀಯ
- ಶಾಂತಿ
- ಭೌತಾಶಸ್ತ್ರ
- ಅರ್ಥಶಾಸ್ತ್ರ
5. ವಿಜಯನಗರ ಸಾಮ್ರಾಜ್ಯದ ಅರಸರು ಯಾವ ಶೈಲಿಯಲ್ಲಿ ಸ್ಮಾರಕಗಳನ್ನು ನಿರ್ಮಿಸಿದ್ದಾರೆ?
- ದ್ರಾವಿಡ ಶೈಲಿ
- ಮಾರಿಯಾ ಶೈಲಿ
- ಕೆಂಜಾರು ಶೈಲಿ
- ವಿಠ್ಠಲ ಶೈಲಿ
6. 4 ಸಂತತಿಗಳನ್ನು ಕಾಲನುಕ್ರಮ ಜೋಡಿಸಿ?
A) ತುಳುವ ಸಂತತಿ — B) ಸಾಳ್ವ ಸಂತತಿ — C) ಅರಿವೀಡು ಸಂತತಿ — D) ಸಂಗಮ ಸಂತತಿ. ]
- A B C D
- D B C A
- D B A C
7. ವಿದ್ಯಾ ವಿಲಾಸ ಎಂದು ಯಾವ ಅರಸನನ್ನು ಕರೆಯುತ್ತಾರೆ?
- ಎರಡನೇ ದೇವರಾಯ
- ಒಂದನೇ ಹರಿಹರ
- ಎರಡನೇ ಹರಿಹರ
- ಒಂದನೇ ಬುಕ್ಕರಾಯ
8. ಯಾರ ಆಸ್ಥಾನಕ್ಕೆ ಪರ್ಶಿಯಾದ ಪ್ರವಾಸಿಗ ” ಅಬ್ದುಲ್ ರಜಾಕ್ ” ಭೇಟಿ ನೀಡಿದನು?
- ತುಳುವ ಸಂತತಿಯ ಕೃಷ್ಣದೇವರಾಯನ ಆಸ್ಥಾನಕ್ಕೆ
- ಸಂಗಮ ಸಂತತಿಯ ಎರಡನೇ ದೇವರಾಯನ ಆಸ್ಥಾನಕ್ಕೆ
- ಸಾಳ್ವ ಸಂತತಿಯ ಸಾಳುವ ನರಸಿಂಹ ನಾಯಕನ ಆಸ್ಥಾನಕ್ಕೆ
9. ” ತಾಳಿಕೋಟೆ ಕದನ ” ಅಥವಾ ” ರಕ್ಕಸತಂಗಡಿ ಕದನ ” ಯಾರ ಯಾರ ನಡುವೆ ನಡೆಯಿತು?
- ವಿಜಯನಗರ ಸಾಮ್ರಾಜ್ × ಯ ರಾಷ್ಟ್ರಕೂಟರು
- ವಿಜಯನಗರ ಸಾಮ್ರಾಜ್ಯ × ಬಹುಮನಿ ಸುಲ್ತಾನರು
- ವಿಜಯನಗರ ಸಾಮ್ರಾಜ್ಯ × ಆದಿಲ್ ಶಾಹಿಗಳು
- ವಿಜಯನಗರ ಸಾಮ್ರಾಜ್ಯ × ಹೊಯ್ಸಳರು
10. ತಾಳಿಕೋಟೆ ಕದನದ ಪರಿಣಾಮಗಳಲ್ಲಿ ಯಾವುದು ತಪ್ಪಾಗಿದೆ?
- ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು.
- ವಿಜಯನಗರ ಸೈನ್ಯದ ನಾಯಕ – ಅಳಿಯ ರಾಮರಾಯ.
- ಬಹುಮನಿ ಸಾಮ್ರಾಜ್ಯಕ್ಕೆ ಜಯವಾಯಿತು.
- ಎಲ್ಲವೂ ಸರಿಯಾಗಿದೆ
11. ವಿಜಯನಗರ ಸಾಮ್ರಾಜ್ಯವನ್ನು ಅತಿ ಹೆಚ್ಚು ಅವಧಿ ಆಳಿದ ಸಂತತಿ ಯಾವುದು?
- ಸಂಗಮ ಸಂತತಿ
- ಅರಿವಿಡು ಸಂತತಿ
- ತುಳುವ ಸಂತತಿ
- ಸಾಳುವ ಸಂತತಿ
12. ವಿಜಯನಗರ ಸಾಮ್ರಾಜ್ಯದ ರಾಜಧಾನಿ?
- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ
- ಬಾಗಲಕೋಟೆ ಜಿಲ್ಲೆಯ ಬಾದಾಮಿ
- ಉತ್ತರ ಕನ್ನಡ ಜಿಲ್ಲೆಯ ಬನವಾಸಿ
- ಬಳ್ಳಾರಿಯ ಜಿಲ್ಲೆಯ ಹಂಪಿ
13. ವಿಜಯನಗರ ಸಾಮ್ರಾಜ್ಯದ ಇಸ್ಲಾಂ ಶೈಲಿಯ ಸ್ಮಾರಕ ಇದಾಗಿದೆ?
- ರಾಣಿ ಮಹಲ್
- ಅರಸ್ ಮಹಲ್
- ಮಕ್ಬರ
- ಕಮಲ್ ಮಹಲ್
14. ಎಷ್ಟು ಸಂತತಿಗಳು ” ವಿಜಯನಗರ ಸಾಮ್ರಾಜ್ಯವನ್ನು ” ಆಳಿದವು ?
- 4
- 3
- 2
- 5
- 1
13. ಹೊಯ್ಸಳರ ಕಾಲದ ಪ್ರಮುಖ ಶಿಲ್ಪಿಗಳು ಯಾರು ಆಗಿದ್ದರು?
- ಜಕಣಾಚಾರಿ
- ದಾಸೋಹ
- ಚಾವಣ
- ಮೇಲಿನ ಎಲ್ಲರೂ
14. ತುಳುವ ಸಂತತಿಯ ಪ್ರಸಿದ್ಧ ದೊರೆ ಯಾರು?
ಅಥವಾ ” ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಯಾರು ” ?
- ಹರಿಹರ ಮತ್ತು ಬುಕ್ಕರು
- ತೆನಾಲಿ ರಾಮಕೃಷ್ಣ
- ಇಮ್ಮಡಿ ಪುಲಿಕೇಶಿ
- ಕೃಷ್ಣದೇವರಾಯ
15. ” ವಿಜಯನಗರ ಸಾಮ್ರಾಜ್ಯದ ” ಸ್ಥಾಪಕರು ಯಾರು?
- ಎರಡನೇ ತೈಲಪ
- ಹಕ್ಕರು
- ಹಕ್ಕ ಮತ್ತು ಬುಕ್ಕ
- ಬುಕ್ಕರು
16. ” ಸೂರ್ಯನಾರಾಯಣ ರಾಯ “ರು ಬರೆದ ” ಮರೆಯಲಾಗದ ಸಾಮ್ರಾಜ್ಯ ” ಎಂಬ ಗ್ರಂಥವು ಯಾವ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ?
- ಕಲ್ಯಾಣಿ ಚಾಲುಕ್ಯರ ಸಾಮ್ರಾಜ್ಯ
- ವಿಜಯನಗರ ಸಾಮ್ರಾಜ್ಯ
- ದ್ವಾರಸಮುದ್ರದ ಹೊಯ್ಸಳರ
- ರಾಷ್ಟ್ರಕೂಟರ ಸಾಮ್ರಾಜ್ಯ
17. ಹೊಯ್ಸಳ ಸಾಮ್ರಾಜ್ಯದ ಸ್ಥಾಪಕರು ಯಾರು?
- ಮಯೂರವರ್ಮ
- ವಿಷ್ಣುವರ್ಧನ್
- ಸಳ
- ದಂತಿದುರ್ಗ
18. ನಳ ಚರಿತೆ, ರಾಮಧಾನ್ಯ ಚರಿತೆ, ಮೋಹನತರಂಗಿಣಿ, ಹರಿಭಕ್ತಿಸಾರ. ?
ಇವೆಲ್ಲವೂ ಯಾರ ಸಾಹಿತ್ಯವಾಗಿದೆ.?
- ಎರಡನೇ ದೇವರಾಯ
- ಕನಕದಾಸರು
- ಪುರಂದರದಾಸರು
- ಕುಮಾರವ್ಯಾಸ
19. ತಾಳಿಕೋಟೆ ಕದನ ಅಥವಾ ರಕ್ಕಸತಂಗಡಿ ಕಾಳಗ ಯಾವ ದಿನದಂದು ನಡೆಯಿತು?
- 1556
- 1665
- 1565
- 1656
20. ಈ ಕೆಳಗಿನವುಗಳಲ್ಲಿ ಸಂಗಮ ಸಂತತಿಯ ಬಗ್ಗೆ ಯಾವುದು ತಪ್ಪಾಗಿದೆ?
- ಎರಡನೇ ದೇವರಾಯ ತನ್ನ ಸೈನ್ಯದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿದ್ದನ್ನು
- ಕೇರಳ ಮತ್ತು ಶ್ರೀಲಂಕಾದಿಂದ ಕಪ್ಪ ಕಾಣಿಕೆ ವಸೂಲಿ ಮಾಡಿದರು
- ಎರಡನೇ ದೇವರಾಯ ಸಂಗಮ ಸಂತತಿಯ ಪ್ರಸಿದ್ಧ ದೊರೆ
- ಸಂಗಮ ಸಂತತಿ ವಿಜಯನಗರ ಸಾಮ್ರಾಜ್ಯದ ಕೊನೆಯ ಸಂಗತಿಯಾಗಿದೆ