Social Science General Knowledge Part-03

Mar 02, 2022 03:35 pm By Admin

1. ಕೇಂದ್ರದಲ್ಲಿ ಅಟಾರ್ನಿ ಜನರಲ್ ಇರುವಂತೆ ರಾಜ್ಯದಲ್ಲಿ ಯಾರಿರುತ್ತಾರೆ ?

  • ಅಕೌಂಟೆಂಟ್ ಜನರಲ್
  • ಅಡಾರ್ನಿ ಜನರಲ್
  • ಅಡ್ವೊಕೇಟ್ ಜನರಲ್
  • ಕಾನೂನು ಮಂತ್ರಿ

2. ಈ ಬಾರಿಯ ಮಹಿಳಾ T-20 ವಿಶ್ವಕಪ್ ವಿಜೇತ ದೇಶ ?

  • ಇಂಗ್ಲೆಂಡ್
  • ನ್ಯೂಜಿಲ್ಯಾಂಡ್
  • ಆಸ್ಟ್ರೇಲಿಯಾ
  • ಭಾರತ

3. ಅಕ್ಬರನ ಸಾಂಸ್ಕೃತಿಕ ಸಚಿವ ಮತ್ತು ಹಾಡುಗಾರ ಯಾರಾಗಿದ್ದರು ?

  • ಬೀರಬಲ್ಲ
  • ತೋದರಮಲ್ಲ
  • ಮಾನ್ ಸಿಂಗ್
  • ತಾನ್ ಸೇನ್

4. ಯಾವುದು ಭೂಕಂಪನ ತೀವ್ರತೆಗೆ ಸಂಬಂಧಿಸಿದೆ… ?

  • ಸಿಸ್ಮೋಗ್ರಾಮ್
  • ಹೈಡ್ರೋಮೀಟರ್
  • ಬಾರೊಮೀಟರ್
  • ಸಿಸ್ಮೋಗ್ರಾಫ್

5. ಕವಿರಾಜಮಾರ್ಗ ಪುಸ್ತಕ ಬರೆದು ದೊರೆ ?

  • ಅಮೋಘವರ್ಷ-೧
  • ಅಮೋಘವರ್ಷ-೨
  • ಅಮೋಘವರ್ಷ-೩
  • ಅಮೋಘವರ್ಷ-೪

6. ಕರ್ನಾಟಕ ರಾಜ್ಯದ ಹುಳು ಯಾವುದು ?

  • ಎರೆಹುಳು
  • ಈರಂಗಿ ಹುಳು
  • ರೇಷ್ಮೆ ಹುಳು
  • ಜೇನು ಹುಳು

7. ವಿಶ್ವದಲ್ಲಿ ಎರಡನೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಭೂ ಖಂಡವು ?

  • ಏಷ್ಯಾ
  • ದಕ್ಷಿಣ ಅಮೇರಿಕ
  • ಚೀನಾ
  • ಆಫ್ರಿಕಾ

8. ಅಲ್ತೇಕರ್ ಎಂಬ ಇತಿಹಾಸಕಾರರು ಯಾರನ್ನು “ಕರ್ನಾಟಕದ ಅಶೋಕ” ಎಂದು ಕರೆದಿದ್ದಾರೆ ?

  • ಇಮ್ಮಡಿ ಪುಲಿಕೇಶಿ
  • ಗೌತಮಿ ಪುತ್ರ ಶಾತಕರ್ಣಿ
  • ಕೃಷ್ಣದೇವರಾಯ
  • ಅಮೋಘವರ್ಷ

9. ಪೋಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರನ್ನು ಏನೆನ್ನುವರು ?

  • SP
  • IGP
  • DGP
  • ADGP

10. ಫ್ಯುಜಿ ಪರ್ವತ ಇರುವ ದೇಶ ?

  • ಜಪಾನ್
  • ಜರ್ಮನಿ
  • ಇಂಡೊನೇಷ್ಯಾ
  • ಕೊರಿಯಾ

11. ಆಕಾಶವಾಣಿ ಕೇಂದ್ರದಲ್ಲಿ ಒಬ್ಬ ಹಾಡುಗಾರನು ಹಾಡುತ್ತಿದ್ದಾನೆ. ಈ ಹಾಡು ರೇಡಿಯೋದಿಂದ ಆಲಿಸುವವರಿಗೆ ಸುಮಾರು ಈ ವೇಗದಲ್ಲಿ ತಲುಪುತ್ತದೆ ?

  • 340 ಮೀ/ಸೆ
  • 3*108 ಮೀ/ಸೆ
  • ಸೆಕೆಂಡಿನ 1/6 ರಷ್ಟು
  • ಸೆಕೆಂಡಿನ 1/10 ರಷ್ಟು

12. ಲಿಂಗನಮಕ್ಕಿ ಅಣೆಕಟ್ಟುನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?

  • ಭೀಮ
  • ಕೃಷ್ಣ
  • ಶರಾವತಿ
  • ಕಾಳಿ

13. ತಪ್ಪು ಬಂಧನದ ಸಂದರ್ಭದಲ್ಲಿ ಯಾವ ರಿಟ್ ಹೊರಡಿಸಲಾಗುತ್ತದೆ ?

  • ಪರಮಾದೇಶ
  • ಷರ್ಶಿಯೋರರಿ
  • ಬಂಧಿ ಪ್ರತ್ಯಕ್ಷೀಕರಣ
  • ಮ್ಯಾಂಡಮಸ್

14. ಲೋಲಕವುಳ್ಳ ಗಡಿಯಾರ ಇತರ ಗಡಿಯಾರಗಳಿಗಿಂತಲೂ ಈ ಸ್ಥಳದಲ್ಲಿ ವೇಗವಾಗಿ ಓಡುತ್ತದೆ ?

  • ಪರ್ವತದ ಮೇಲೆ
  • ಸಮುದ್ರದ ತೀರದಲ್ಲಿ
  • ಕಟ್ಟಡದ 20 ನೇ ಮಹಡಿಯಲ್ಲಿ
  • ಗಣಿಯಲ್ಲಿ

15. ವಿಧಾನಸೌಧ ನಿರ್ಮಾಣವಾದುದು ಇವರ ಕಾಲದಲ್ಲಿ ?

  • ಕೆ.ಸಿ.ರೆಡ್ಡಿ
  • ಕೆಂಗಲ್ ಹನುಮಂತಯ್ಯ
  • ಎಸ್.ನಿಜಲಿಂಗಪ್ಪ
  • ಬಿ.ಡಿ.ಜತ್ತಿ

16. ಅಕ್ಕಿ ತಂತ್ರಜ್ಞಾನ ಪಾರ್ಕ್ ?

  • ಸಿಂಧನೂರು
  • ಚಿತ್ರದುರ್ಗ
  • ತುಮಕೂರು
  • ಕಾರಟಗಿ

17. ಭೂದಾನ ಚಳುವಳಿ ಪ್ರಾರಂಭಿಸಿದವರು ?

  • ನೆಹರು
  • ಸರ್ದಾರ್ ವಲ್ಲಭಭಾಯ್ ಪಟೇಲ್
  • ವಿನೋಬಾ ಭಾವೆ
  • ಈಶ್ವರ ಚಂದ್ರ ವಿದ್ಯಾಸಾಗರ

18. ಸಂವಿಧಾನದ 19(ಡಿ) ವಿಧಿಯು ಏನನ್ನು ಹೇಳುತ್ತದೆ ?

  • ಸಂಘ ಸಂಸ್ಥೆ ರಚಿಸುವ ಸ್ವಾತಂತ್ರ್ಯ
  • ದೇಶಾದ್ಯಂತ ಸಂಚರಿಸುವ ಸ್ವಾತಂತ್ರ್ಯ
  • ದೇಶಾದ್ಯಂತ ನೆಲೆಸುವ ಸ್ವಾತಂತ್ರ್ಯ
  • ದೇಶಾದ್ಯಂತ ಉದ್ಯೋಗ ವ್ಯಾಪಾರ ಕೈಗೊಳ್ಳುವ ಸ್ವಾತಂತ್ರ್ಯ

19. ಲೂಯಿಸ್ ಪರಿಕಲ್ಪನೆ ಅನುಸಾರ ಕ್ಷಾರ ಎಂದರೆ ?

  • ಎಲೆಕ್ಟ್ರಾನ್ ಪಡೆಯುವುದು
  • ಎಲೆಕ್ಟ್ರಾನ್ ಕೊಡುವುದು
  • ಪ್ರೊಟಾನ್ ಪಡೆಯುವುದು
  • ಪ್ರೊಟಾನ್ ಕೊಡುವುದು

20. ಈ ವರದಿಯನ್ನು ಆಧರಿಸಿ 1956 ದಿಲ್ಲಿ ಕರ್ನಾಟಕ ರಚನೆಯಾಗಿದೆ ?

  • ವಾಂಚೂ ಸಮಿತಿ
  • ಜೆವಿಪಿ ಸಮಿತಿ
  • ಫಜಲ್ ಅಲಿ ಸಮಿತಿ
  • ಎಸ್.ಕೆ.ಧಾರ ಸಮಿತಿ