Sociology General Knowledge.

1. ಶ್ರೀರಂಗಪಟ್ಟಣ ನಗರವು ಪ್ರಸ್ತುತ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
- ಮೈಸೂರ್
- ರಾಮನಗರ
- ಚಾಮರಾಜನಗರ
- ಮಂಡ್ಯ
2. ಭಾರತದ ಅರ್ಥಶಾಸ್ತ್ರಜ್ಞ ಎಂದು ಯಾರನ್ನು ಕರೆಯುತ್ತಾರೆ ?
- ಮನಮೋಹನ್ ಸಿಂಗ್
- ಅಮರ್ತ್ಯಸೇನ್
- ಆಡಂ ಸ್ಮಿತ್
- ಚಾಣಕ್ಯ
3. ನ್ಯಾಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಹೆಚ್ಚಿನ ಸಂಖ್ಯೆಯ ಭಿಕ್ಷುಕರನ್ನು ಹೊಂದಿರುವ ರಾಜ್ಯ ಯಾವುದು ?
- ಆಂಧ್ರಪ್ರದೇಶ
- ಕರ್ನಾಟಕ
- ತಮಿಳುನಾಡು
- ಪಶ್ಚಿಮ ಬಂಗಾಳ
4. ಏಲಕ್ಕಿ ನಾಡೆಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ?
- ತುಮಕೂರ್
- ರಾಯಚೂರು
- ಹಾವೇರಿ
- ಕಲಬುರ್ಗಿ
5. ಅಸ್ಸಾಂ ರಾಜ್ಯದ ರಾಜಧಾನಿ ಯಾವುದು ?
- ಇಟಾನಗರ
- ದಿಸ್ಪುರ್
- ಅಗರ್ತಲ
- ರಾಂಚಿ
6. ಕರ್ನಾಟಕದಲ್ಲಿ ನೋಟು ಮುದ್ರಣ ವನ್ನು ಹೊಂದಿರುವ ಜಿಲ್ಲೆ ಯಾವುದು ?
- ಬೆಂಗಳೂರು
- ಗದಗ್
- ಈ ಮೇಲಿನ ಯಾವುದೂ ಅಲ್ಲ
- ಕಲಬುರ್ಗಿ
7. ಗಿರಿಗಳ ನಾಡು ಎಂದು ಯಾವ ಜಿಲ್ಲೆ ಕರೆಯುತ್ತಾರೆ ?
- ಚಿಕ್ಕಮಂಗಳೂರು
- ಕಲಬುರ್ಗಿ
- ಯಾದಗಿರಿ
- ರಾಯಚೂರು
8. ಬ್ಯಾಡ್ಮಿಂಟನ್ ಆಟವು ಈ ಕೆಳಗಿನವರಿಗೆ ಸಂಬಂಧಿಸಿದೆ ?
- ಉಸೇನ್ ಬೋಲ್ಟ್
- ವಿ ವೆಂದರ್ ಸಿಂಗ್
- ಅಂಡ್ರಿ ಮೆರ್ರಿ
- ಪಿವಿ ಸಿಂದು
9. ಅಂಜನಾದ್ರಿ ಬೆಟ್ಟ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
- ಕೊಪ್ಪಳ
- ಕಲಬುರ್ಗಿ
- ಕೋಲಾರ್
- ಚಿಕ್ಕಬಳ್ಳಾಪುರ
10. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ?
- ಸೂರ್ಯ ಗ್ರಹಣ ಉಂಟಾಗುತ್ತದೆ
- ಸೂರ್ಯ ಮತ್ತು ಚಂದ್ರ ಗ್ರಹಣ ಎರಡು ಉಂಟಾಗುತ್ತದೆ
- ಚಂದ್ರ ಗ್ರಹಣ ಉಂಟಾಗುತ್ತದೆ
- ಈ ಮೇಲಿನ ಯಾವುದೂ ಅಲ್ಲ
11. ಮಾರ್ಕೊ ಹಳ್ಳಿ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ ?
- ಕಬನಿ
- ಹಾರಂಗಿ
- ಕಾವೇರಿ
- ಶಿಂಷಾ
12. ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮ ಯಾವುದು ?
- ಬೋನಾಳ ಪಕ್ಷಿಧಾಮ
- ಶೆಟ್ಟಿಹಳ್ಳಿ ಪಕ್ಷಿಧಾಮ
- ಗುಡವಿ ಪಕ್ಷಿಧಾಮ
- ನಗು ಪಕ್ಷಿಧಾಮ
13. ಕರ್ನಾಟಕದ ಗುಮ್ಮಟ ನಗರಿ ?
- ಬಿಜಾಪುರ್
- ಮುದುಗಲ್
- ಬಾಗಲಕೋಟ್
- ದಾವಣಗೆರೆ
14. ಕರ್ನಾಟಕದಲ್ಲಿ ಅತಿ ಹೆಚ್ಚು ಕಪ್ಪು ಮಣ್ಣನ್ನು ಹೊಂದಿರುವ ಜಿಲ್ಲೆ ಯಾವುದು ?
- ಕಲಬುರ್ಗಿ
- ಯಾದಗಿರಿ
- ಬೀದರ್
- ಹಾವೇರಿ
15. ಕರ್ನಾಟಕದಲ್ಲಿ ಚರಕ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?
- ಪತ್ರಿಕೋದ್ಯಮ
- ಸಾಹಿತ್ಯ ಕ್ಷೇತ್ರಕ್ಕೆ
- ವಿಜ್ಞಾನ
- ಶಾಂತಿಯ ತೆಗೆ
16. ಕೊಪ್ಪಳ ಜಿಲ್ಲೆಯು ಈ ಕೆಳಗಿನ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ?
- ಪ್ರವಾಸಿತಾಣ
- ಸೀರೆಗಳು
- ಬಿದರಿ ಕಲೆ
- ಕಿನ್ನಾಳ ಆಟದ ಗೊಂಬೆಗಳು
17. ಕರ್ನಾಟಕದಲ್ಲಿ ವೆಲ್ಲೆಸ್ಲಿ ಸೇತುವೆ ಎಲ್ಲಿ ಕಂಡುಬರುತ್ತದೆ ?
- ಮೈಸೂರ್
- ಹಾಸನ್
- ಶ್ರೀರಂಗಪಟ್ಟಣ
- ಚಾಮರಾಜನಗರ
18. ಕರ್ನಾಟಕದ ಪ್ರಸಿದ್ಧ ಪ್ರಶಸ್ತಿಯಾದ ಪಂಪ ಪ್ರಶಸ್ತಿಯನ್ನು ಯಾವ ಸಂದರ್ಭದಲ್ಲಿ ನೀಡಲಾಗುತ್ತದೆ ?
- ಕುಂಭಮೇಳ ಉತ್ಸವ
- ಸಾಹಿತ್ಯ ಸಮ್ಮೇಳನ
- ಕದಂಬೋತ್ಸವ
- ಹಂಪಿ ಮಹೋತ್ಸವ
19. ಮತದಾನದ ಸಮಯದಲ್ಲಿ ಶಾಹಿ ಅಥವಾ ಇಂಕ್ ತಯಾರಿಸುವ ಘಟಕ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?
- ಬೆಂಗಳೂರು
- ಮೈಸೂರ್
- ಚಾಮರಾಜನಗರ
- ಗದಗ್
20. ವಿಜಯಪುರ ಜಿಲ್ಲೆಯ 1956ಕ್ಕಿಂತ ಮುಂಚೆ ಯಾವ ಪ್ರಾಂತ್ಯದಲ್ಲಿ ?
- ಕರಾವಳಿ ಪ್ರಾಂತ್ಯ
- ಮದ್ರಾಸ್ ಪ್ರಾಂತ್ಯ
- ಮೈಸೂರು ಪ್ರಾಂತ್ಯ
- ಮುಂಬೈ ಪ್ರಾಂತ್ಯ