Sociology General Knowledge.

Apr 09, 2022 03:44 pm By Admin

1. ಶ್ರೀರಂಗಪಟ್ಟಣ ನಗರವು ಪ್ರಸ್ತುತ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?

  • ಮೈಸೂರ್
  • ರಾಮನಗರ
  • ಚಾಮರಾಜನಗರ
  • ಮಂಡ್ಯ

2. ಭಾರತದ ಅರ್ಥಶಾಸ್ತ್ರಜ್ಞ ಎಂದು ಯಾರನ್ನು ಕರೆಯುತ್ತಾರೆ ?

  • ಮನಮೋಹನ್ ಸಿಂಗ್
  • ಅಮರ್ತ್ಯಸೇನ್
  • ಆಡಂ ಸ್ಮಿತ್
  • ಚಾಣಕ್ಯ

3. ನ್ಯಾಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಹೆಚ್ಚಿನ ಸಂಖ್ಯೆಯ ಭಿಕ್ಷುಕರನ್ನು ಹೊಂದಿರುವ ರಾಜ್ಯ ಯಾವುದು ?

  • ಆಂಧ್ರಪ್ರದೇಶ
  • ಕರ್ನಾಟಕ
  • ತಮಿಳುನಾಡು
  • ಪಶ್ಚಿಮ ಬಂಗಾಳ

4. ಏಲಕ್ಕಿ ನಾಡೆಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ ?

  • ತುಮಕೂರ್
  • ರಾಯಚೂರು
  • ಹಾವೇರಿ
  • ಕಲಬುರ್ಗಿ

5. ಅಸ್ಸಾಂ ರಾಜ್ಯದ ರಾಜಧಾನಿ ಯಾವುದು ?

  • ಇಟಾನಗರ
  • ದಿಸ್ಪುರ್
  • ಅಗರ್ತಲ
  • ರಾಂಚಿ

6. ಕರ್ನಾಟಕದಲ್ಲಿ ನೋಟು ಮುದ್ರಣ ವನ್ನು ಹೊಂದಿರುವ ಜಿಲ್ಲೆ ಯಾವುದು ?

  • ಬೆಂಗಳೂರು
  • ಗದಗ್
  • ಈ ಮೇಲಿನ ಯಾವುದೂ ಅಲ್ಲ
  • ಕಲಬುರ್ಗಿ

7. ಗಿರಿಗಳ ನಾಡು ಎಂದು ಯಾವ ಜಿಲ್ಲೆ ಕರೆಯುತ್ತಾರೆ ?

  • ಚಿಕ್ಕಮಂಗಳೂರು
  • ಕಲಬುರ್ಗಿ
  • ಯಾದಗಿರಿ
  • ರಾಯಚೂರು

8. ಬ್ಯಾಡ್ಮಿಂಟನ್ ಆಟವು ಈ ಕೆಳಗಿನವರಿಗೆ ಸಂಬಂಧಿಸಿದೆ ?

  • ಉಸೇನ್ ಬೋಲ್ಟ್
  • ವಿ ವೆಂದರ್ ಸಿಂಗ್
  • ಅಂಡ್ರಿ ಮೆರ್ರಿ
  • ಪಿವಿ ಸಿಂದು

9. ಅಂಜನಾದ್ರಿ ಬೆಟ್ಟ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?

  • ಕೊಪ್ಪಳ
  • ಕಲಬುರ್ಗಿ
  • ಕೋಲಾರ್
  • ಚಿಕ್ಕಬಳ್ಳಾಪುರ

10. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ?

  • ಸೂರ್ಯ ಗ್ರಹಣ ಉಂಟಾಗುತ್ತದೆ
  • ಸೂರ್ಯ ಮತ್ತು ಚಂದ್ರ ಗ್ರಹಣ ಎರಡು ಉಂಟಾಗುತ್ತದೆ
  • ಚಂದ್ರ ಗ್ರಹಣ ಉಂಟಾಗುತ್ತದೆ
  • ಈ ಮೇಲಿನ ಯಾವುದೂ ಅಲ್ಲ

11. ಮಾರ್ಕೊ ಹಳ್ಳಿ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ ?

  • ಕಬನಿ
  • ಹಾರಂಗಿ
  • ಕಾವೇರಿ
  • ಶಿಂಷಾ

12. ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮ ಯಾವುದು ?

  • ಬೋನಾಳ ಪಕ್ಷಿಧಾಮ
  • ಶೆಟ್ಟಿಹಳ್ಳಿ ಪಕ್ಷಿಧಾಮ
  • ಗುಡವಿ ಪಕ್ಷಿಧಾಮ
  • ನಗು ಪಕ್ಷಿಧಾಮ

13. ಕರ್ನಾಟಕದ ಗುಮ್ಮಟ ನಗರಿ ?

  • ಬಿಜಾಪುರ್
  • ಮುದುಗಲ್
  • ಬಾಗಲಕೋಟ್
  • ದಾವಣಗೆರೆ

14. ಕರ್ನಾಟಕದಲ್ಲಿ ಅತಿ ಹೆಚ್ಚು ಕಪ್ಪು ಮಣ್ಣನ್ನು ಹೊಂದಿರುವ ಜಿಲ್ಲೆ ಯಾವುದು ?

  • ಕಲಬುರ್ಗಿ
  • ಯಾದಗಿರಿ
  • ಬೀದರ್
  • ಹಾವೇರಿ

15. ಕರ್ನಾಟಕದಲ್ಲಿ ಚರಕ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?

  • ಪತ್ರಿಕೋದ್ಯಮ
  • ಸಾಹಿತ್ಯ ಕ್ಷೇತ್ರಕ್ಕೆ
  • ವಿಜ್ಞಾನ
  • ಶಾಂತಿಯ ತೆಗೆ

16. ಕೊಪ್ಪಳ ಜಿಲ್ಲೆಯು ಈ ಕೆಳಗಿನ ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ?

  • ಪ್ರವಾಸಿತಾಣ
  • ಸೀರೆಗಳು
  • ಬಿದರಿ ಕಲೆ
  • ಕಿನ್ನಾಳ ಆಟದ ಗೊಂಬೆಗಳು

17. ಕರ್ನಾಟಕದಲ್ಲಿ ವೆಲ್ಲೆಸ್ಲಿ ಸೇತುವೆ ಎಲ್ಲಿ ಕಂಡುಬರುತ್ತದೆ ?

  • ಮೈಸೂರ್
  • ಹಾಸನ್
  • ಶ್ರೀರಂಗಪಟ್ಟಣ
  • ಚಾಮರಾಜನಗರ

18. ಕರ್ನಾಟಕದ ಪ್ರಸಿದ್ಧ ಪ್ರಶಸ್ತಿಯಾದ ಪಂಪ ಪ್ರಶಸ್ತಿಯನ್ನು ಯಾವ ಸಂದರ್ಭದಲ್ಲಿ ನೀಡಲಾಗುತ್ತದೆ ?

  • ಕುಂಭಮೇಳ ಉತ್ಸವ
  • ಸಾಹಿತ್ಯ ಸಮ್ಮೇಳನ
  • ಕದಂಬೋತ್ಸವ
  • ಹಂಪಿ ಮಹೋತ್ಸವ

19. ಮತದಾನದ ಸಮಯದಲ್ಲಿ ಶಾಹಿ ಅಥವಾ ಇಂಕ್ ತಯಾರಿಸುವ ಘಟಕ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?

  • ಬೆಂಗಳೂರು
  • ಮೈಸೂರ್
  • ಚಾಮರಾಜನಗರ
  • ಗದಗ್

20. ವಿಜಯಪುರ ಜಿಲ್ಲೆಯ 1956ಕ್ಕಿಂತ ಮುಂಚೆ ಯಾವ ಪ್ರಾಂತ್ಯದಲ್ಲಿ ?

  • ಕರಾವಳಿ ಪ್ರಾಂತ್ಯ
  • ಮದ್ರಾಸ್ ಪ್ರಾಂತ್ಯ
  • ಮೈಸೂರು ಪ್ರಾಂತ್ಯ
  • ಮುಂಬೈ ಪ್ರಾಂತ್ಯ